ಸಚಿವ ಸ್ಥಾನ ನೀಡದಿದ್ದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ : ಎಚ್ಚರಿಕೆಮಡಿಕೇರಿ ಆ.23 : ಹಲವಾರು ಸಮಸ್ಯೆಗಳು ಹಾಗೂ ಸಂಕಷ್ಟಗಳನ್ನು ಎದುರಿಸುತ್ತಿರುವ ಕೊಡಗಿನ ಜನತೆಯ ಕಣ್ಣೀರು ಒರೆಸುವ ದೃಷ್ಟಿಯಿಂದ ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ನೀಡುವದರೊಂದಿಗೆ ಕೊಡಗಿನ ಉಸ್ತುವಾರಿ
ಜಿಲ್ಲೆಗೆ ಸರಾಸರಿ 83 ಇಂಚು ಮಳೆಮಡಿಕೇರಿ, ಆ. 23: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ಈ ತನಕ ಸರಾಸರಿ 83.09 ಇಂಚು ಮಳೆಯಾಗಿದೆ. 2018ರ ವರ್ಷಕ್ಕೆ ಹೋಲಿಸಿದರೆ; 63.66 ಇಂಚು ಮಳೆಯ
ದಸರಾ ಸಮಿತಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಹತ್ತು ಮಂದಿ...!ಮಡಿಕೇರಿ, ಆ. 23: ಐತಿಹಾಸಿಕ ಹಿನ್ನೆಲೆಯಿರುವ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಒಂದೊಮ್ಮೆ ದಸರಾ ಸಮಿತಿ, ದಶಮಂಟಪ ಸಮಿತಿ, ಸಾರ್ವಜನಿಕರನ್ನೊಳಗೊಂಡು ಒಮ್ಮತದ ಆಯ್ಕೆಯೊಂದಿಗೆ ಸಮಿತಿ ಕಾರ್ಯಾಧ್ಯಕ್ಷರ ಆಯ್ಕೆ
ಕಂದಾಯ ಅಧಿಕಾರಿ ಬಂಧನಕ್ಕೆ ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಆಗ್ರಹಮಡಿಕೇರಿ, ಆ. 23 : ಅತ್ಯಂತ ಸೂಕ್ಷ್ಮ ಮಣ್ಣಿನ ಗುಣ ಹೊಂದಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿ ಬರುವ ತಲಕಾವೇರಿಯ ಚೇರಂಗಾಲದಲ್ಲಿ ರೆಸಾರ್ಟ್ ನಿರ್ಮಿಸಲು ಯೋಜನೆ ರೂಪಿಸಿ, ಕಾಮಗಾರಿಯನ್ನು ಆರಂಭಿಸಿರುವ
‘ಪರಿಹಾರ ಕೇಂದ್ರ ಬಿಡುವದಿಲ್ಲ’ಸಿದ್ದಾಪುರ, ಆ. 23: ನೆಲ್ಲಿಹುದಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯ ಲಾಗಿರುವ ಪರಿಹಾರ ಕೇಂದ್ರದಿಂದ ಸಂತ್ರಸ್ತರು ಕೇಂದ್ರವನ್ನು ಬಿಟ್ಟು ತೆರಳುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನೆಲ್ಲಿಹುದಿಕೇರಿ