ನೂತನ ಮಸೀದಿ ಉದ್ಘಾಟನೆಸಿದ್ದಾಪುರ, ಮಾ. 3 : ಹುಂಡಿ ಗ್ರಾಮದಲ್ಲಿ ಸುನ್ನಿ ಮುಸ್ಲಿಂ ಜಮಾಅತ್ ಸಮಿತಿಯಿಂದ ಪುನರ್ ನಿರ್ಮಾಣವಾಗಿರುವ ಜುಮಾ ಮಸೀದಿಯನ್ನು ಧಾರ್ಮಿಕ ಮುಖಂಡ ಸುಲ್ತಾನುಲ್ ಉಲಮ ಕಾಂತಾಪುರಂ ಎ.ಪಿ ಜೇಸೀ ಸಂಸ್ಥೆಯಿಂದ ‘ರನ್ ಫಾರ್ ನೈನ್’ ಜಾಥಾಸೋಮವಾರಪೇಟೆ, ಮಾ. 3: ಜೇಸೀ ಸಂಸ್ಥೆಯ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ದೇಶದೆಲ್ಲೆಡೆ ಪ್ರಯಾಸ್ ಕಾರ್ಯಕ್ರಮ ನಡೆಯಲಿದ್ದು, ಸ್ಥಳೀಯವಾಗಿ “ರನ್ ಫಾರ್ ನೈನ್” ಹೆಸರಿನಲ್ಲಿ ಮಹಿಳೆಯರಿಗೆ ಜಾಗೃತಿ ಕಾವೇರಿ ನದಿ ಸಂರಕ್ಷಣೆಗೆ ಮುಖ್ಯಮಂತ್ರಿಗಳಿಗೆ ಮನವಿಕುಶಾಲನಗರ, ಮಾ. 3: ಕಾವೇರಿ ನದಿ ಸಂರಕ್ಷಣೆಗೆ ಸರಕಾರದ ಮೂಲಕ ನದಿ ತಟಗಳ ಅಭಿವೃದ್ಧಿಗೆ ಯೋಜನೆ ರೂಪಿಸಲು ರಾಜ್ಯ ಸರಕಾರ ವಿಶೇಷ ಅನುದಾನ ಕಲ್ಪಿಸುವಂತೆ ಕಾವೇರಿ ನದಿ ಡಾಕ್ಟರೇಟ್ ಪದವಿಕುಶಾಲನಗರ, ಮಾ. 3: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಎ. ಯೋಗೀಶ್ ಅವರಿಗೆ ಜರ್ಮನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ವಿರುದ್ಧ ಮೊಕದ್ದಮೆಮಡಿಕೇರಿ, ಮಾ. 3: ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಸಿಬ್ಬಂದಿಯೋರ್ವ ಮೇಲಧಿಕಾರಿಗಳಿಗೆ ಮೋಸಗೊಳಿಸಿದ್ದಲ್ಲದೆ, ವ್ಯಕ್ತಿಯೊಬ್ಬರಿಗೆ ಬೋಗಸ್ ಕೋವಿ ಪರವಾನಗಿ ವಿತರಿಸಿರುವ ಗುರುತರ ಆರೋಪ ಮೇರೆಗೆ
ನೂತನ ಮಸೀದಿ ಉದ್ಘಾಟನೆಸಿದ್ದಾಪುರ, ಮಾ. 3 : ಹುಂಡಿ ಗ್ರಾಮದಲ್ಲಿ ಸುನ್ನಿ ಮುಸ್ಲಿಂ ಜಮಾಅತ್ ಸಮಿತಿಯಿಂದ ಪುನರ್ ನಿರ್ಮಾಣವಾಗಿರುವ ಜುಮಾ ಮಸೀದಿಯನ್ನು ಧಾರ್ಮಿಕ ಮುಖಂಡ ಸುಲ್ತಾನುಲ್ ಉಲಮ ಕಾಂತಾಪುರಂ ಎ.ಪಿ
ಜೇಸೀ ಸಂಸ್ಥೆಯಿಂದ ‘ರನ್ ಫಾರ್ ನೈನ್’ ಜಾಥಾಸೋಮವಾರಪೇಟೆ, ಮಾ. 3: ಜೇಸೀ ಸಂಸ್ಥೆಯ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ದೇಶದೆಲ್ಲೆಡೆ ಪ್ರಯಾಸ್ ಕಾರ್ಯಕ್ರಮ ನಡೆಯಲಿದ್ದು, ಸ್ಥಳೀಯವಾಗಿ “ರನ್ ಫಾರ್ ನೈನ್” ಹೆಸರಿನಲ್ಲಿ ಮಹಿಳೆಯರಿಗೆ ಜಾಗೃತಿ
ಕಾವೇರಿ ನದಿ ಸಂರಕ್ಷಣೆಗೆ ಮುಖ್ಯಮಂತ್ರಿಗಳಿಗೆ ಮನವಿಕುಶಾಲನಗರ, ಮಾ. 3: ಕಾವೇರಿ ನದಿ ಸಂರಕ್ಷಣೆಗೆ ಸರಕಾರದ ಮೂಲಕ ನದಿ ತಟಗಳ ಅಭಿವೃದ್ಧಿಗೆ ಯೋಜನೆ ರೂಪಿಸಲು ರಾಜ್ಯ ಸರಕಾರ ವಿಶೇಷ ಅನುದಾನ ಕಲ್ಪಿಸುವಂತೆ ಕಾವೇರಿ ನದಿ
ಡಾಕ್ಟರೇಟ್ ಪದವಿಕುಶಾಲನಗರ, ಮಾ. 3: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಎ. ಯೋಗೀಶ್ ಅವರಿಗೆ ಜರ್ಮನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ವಿರುದ್ಧ ಮೊಕದ್ದಮೆಮಡಿಕೇರಿ, ಮಾ. 3: ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಸಿಬ್ಬಂದಿಯೋರ್ವ ಮೇಲಧಿಕಾರಿಗಳಿಗೆ ಮೋಸಗೊಳಿಸಿದ್ದಲ್ಲದೆ, ವ್ಯಕ್ತಿಯೊಬ್ಬರಿಗೆ ಬೋಗಸ್ ಕೋವಿ ಪರವಾನಗಿ ವಿತರಿಸಿರುವ ಗುರುತರ ಆರೋಪ ಮೇರೆಗೆ