ಉಚಿತ ಆರೋಗ್ಯ ಶಿಬಿರಸೋಮವಾರಪೇಟೆ, ಏ. 8: ವಿಶ್ವ ಆರೋಗ್ಯ ದಿನದ ಅಂಗವಾಗಿ ತಾ. 10 ರಂದು ಸಾರ್ವಜನಿಕರಿಗೆ ಮಧುಮೇಹ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಪುಷ್ಪಗಿರಿ ಜೇಸಿ ಸಂಸ್ಥೆಯತಾ ೧೫ ರಂದು ಚಿತ್ರ ಕಾಲ ಸ್ಪರ್ಧೆಮಡಿಕೇರಿ, ಏ.8: ತಾ. 15 ರಂದು ವಿಶ್ವಕಲಾ ದಿನಾಚರಣೆಯ ಸಂದರ್ಭ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಕೊಡಗು ಜಿಲ್ಲಾ ಮತದಾರರದೇವರ ಉತ್ಸವ ಗುಡ್ಡೆಹೊಸೂರು, ಏ. 8: ರಂಗಸಮುದ್ರದ ಶ್ರೀ ಜೋಡಿ ಬಸವೇಶ್ವರ ದೇವಸ್ಥಾನದ ವಾರ್ಷಿಕೋತ್ಸವವು ಇಂದು ಆರಂಭವಾಗಿದ್ದು, ಮತ್ತು ತಾ. 9 ರಂದು (ಇಂದು) ನಡೆಯಲಿದೆ. ಅರಮೇರಿ ಮಠದ ಶ್ರೀ ಭಾಗಮಂಡಲದಲ್ಲಿ ರಾಮೋತ್ಸವಭಾಗಮಂಡಲ, ಏ. 8: ಇಲ್ಲಿನ ಶ್ರೀರಾಮಸೇವಾ ಟ್ರಸ್ಟ್ ವತಿಯಿಂದ ರಾಮನವಮಿ ಉತ್ಸವ ವಿಜೃಂಭಣೆ ಯಿಂದ ಜರುಗುತ್ತಿದೆ. ತಾ. 6ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ರಾಮಮಂದಿರದಲ್ಲಿ ಪ್ರತಿದಿನಹುಲ್ಲು ಲಾರಿಗೆ ಬೆಂಕಿ: ರೂ. ಎರಡು ಲಕ್ಷ ನಷ್ಟವೀರಾಜಪೇಟೆ, ಏ. 7: ವೀರಾಜಪೇಟೆಯ ಸಿದ್ದಾಪುರ ರಸ್ತೆಯ ಮಗ್ಗುಲ ಗ್ರಾಮದ ಬಳಿ ಹುಲ್ಲು ತುಂಬಿದ್ದ (ಕೆ.ಎಲ್.13 ಸಿ.7630) ಲಾರಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಲಾರಿಯಲ್ಲಿದ್ದ
ಉಚಿತ ಆರೋಗ್ಯ ಶಿಬಿರಸೋಮವಾರಪೇಟೆ, ಏ. 8: ವಿಶ್ವ ಆರೋಗ್ಯ ದಿನದ ಅಂಗವಾಗಿ ತಾ. 10 ರಂದು ಸಾರ್ವಜನಿಕರಿಗೆ ಮಧುಮೇಹ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಪುಷ್ಪಗಿರಿ ಜೇಸಿ ಸಂಸ್ಥೆಯ
ತಾ ೧೫ ರಂದು ಚಿತ್ರ ಕಾಲ ಸ್ಪರ್ಧೆಮಡಿಕೇರಿ, ಏ.8: ತಾ. 15 ರಂದು ವಿಶ್ವಕಲಾ ದಿನಾಚರಣೆಯ ಸಂದರ್ಭ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಕೊಡಗು ಜಿಲ್ಲಾ ಮತದಾರರ
ದೇವರ ಉತ್ಸವ ಗುಡ್ಡೆಹೊಸೂರು, ಏ. 8: ರಂಗಸಮುದ್ರದ ಶ್ರೀ ಜೋಡಿ ಬಸವೇಶ್ವರ ದೇವಸ್ಥಾನದ ವಾರ್ಷಿಕೋತ್ಸವವು ಇಂದು ಆರಂಭವಾಗಿದ್ದು, ಮತ್ತು ತಾ. 9 ರಂದು (ಇಂದು) ನಡೆಯಲಿದೆ. ಅರಮೇರಿ ಮಠದ ಶ್ರೀ
ಭಾಗಮಂಡಲದಲ್ಲಿ ರಾಮೋತ್ಸವಭಾಗಮಂಡಲ, ಏ. 8: ಇಲ್ಲಿನ ಶ್ರೀರಾಮಸೇವಾ ಟ್ರಸ್ಟ್ ವತಿಯಿಂದ ರಾಮನವಮಿ ಉತ್ಸವ ವಿಜೃಂಭಣೆ ಯಿಂದ ಜರುಗುತ್ತಿದೆ. ತಾ. 6ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ರಾಮಮಂದಿರದಲ್ಲಿ ಪ್ರತಿದಿನ
ಹುಲ್ಲು ಲಾರಿಗೆ ಬೆಂಕಿ: ರೂ. ಎರಡು ಲಕ್ಷ ನಷ್ಟವೀರಾಜಪೇಟೆ, ಏ. 7: ವೀರಾಜಪೇಟೆಯ ಸಿದ್ದಾಪುರ ರಸ್ತೆಯ ಮಗ್ಗುಲ ಗ್ರಾಮದ ಬಳಿ ಹುಲ್ಲು ತುಂಬಿದ್ದ (ಕೆ.ಎಲ್.13 ಸಿ.7630) ಲಾರಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಲಾರಿಯಲ್ಲಿದ್ದ