ಬೆಳ್ಳುಮಾಡು ಪಾರಾಣೆ ರಸ್ತೆ ಕಾಮಗಾರಿ: ಸೂಕ್ತ ನಿರ್ವಹಣೆಗೆ ಒತ್ತಾಯ ವೀರಾಜಪೇಟೆ, ಏ. 11: ವೀರಾಜಪೇಟೆ ಸಮೀಪದ ಕಡಂಗ ಜಂಕ್ಷನ್‍ನಿಂದ ಬೆಳ್ಳುಮಾಡು, ಕುಂಜಿಲಗೇರಿ ಪಾರಾಣೆ ಜಂಕ್ಷನ್‍ವರೆಗಿನ ಅಂದಾಜು ಏಳು ಕಿ.ಮೀ. ರಸ್ತೆಯನ್ನು ಸುಮಾರು ರೂ. 7 ಕೋಟಿ ವೆಚ್ಚದಲ್ಲಿ ನಾಪತ್ತೆಯಾಗಿದ್ದ ಗೋಪಿ ಪತ್ತೆಕುಶಾಲನಗರ, ಏ. 11: ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ ದುಬಾರೆ ಸಾಕಾನೆ ಶಿಬಿರದ ಗೋಪಿಯನ್ನು ಪತ್ತೆಹಚ್ಚಿ ಶಿಬಿರಕ್ಕೆ ತರುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಾ. 7 ಗಾಳಿ ಮಳೆಯಿಂದ ಮನೆಗೆ ಹಾನಿಶನಿವಾರಸಂತೆ, ಏ. 11: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಗಾಳಿ - ಮಳೆಗೆ ಮನೆಯೊಂದಕ್ಕೆ ಹಾನಿ ಉಂಟಾಗಿದೆ ಎಂದು ಶನಿವಾರಸಂತೆ ನಾಡಕಚೇರಿಗೆ ಕೊಡಗು ಕ್ರಿಕೆಟ್ ತಂಡಕ್ಕೆ ಆಯ್ಕೆ ಶಿಬಿರಮಡಿಕೇರಿ, ಏ. 11: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೊಸಿಯೇಶನ್ ವತಿಯಿಂದ 14 ರಿಂದ 19 ವರ್ಷದೊಳಗಿನವರ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಈ ಸಂಬಂಧ ಕೊಡಗು ಮೂರು ವರ್ಷ ಸಜೆಶ್ರೀಮಂಗಲ, ಏ. 11: ನಕಲಿ ಅಂಕಪಟ್ಟಿ ನೀಡಿ ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಪಡೆದಿದ್ದ ಪ್ರಕರಣದಡಿ ಪೊನ್ನಂಪೇಟೆಯ ಸಿವಿಲ್ ಜಡ್ಜ್ ಮತ್ತು
ಬೆಳ್ಳುಮಾಡು ಪಾರಾಣೆ ರಸ್ತೆ ಕಾಮಗಾರಿ: ಸೂಕ್ತ ನಿರ್ವಹಣೆಗೆ ಒತ್ತಾಯ ವೀರಾಜಪೇಟೆ, ಏ. 11: ವೀರಾಜಪೇಟೆ ಸಮೀಪದ ಕಡಂಗ ಜಂಕ್ಷನ್‍ನಿಂದ ಬೆಳ್ಳುಮಾಡು, ಕುಂಜಿಲಗೇರಿ ಪಾರಾಣೆ ಜಂಕ್ಷನ್‍ವರೆಗಿನ ಅಂದಾಜು ಏಳು ಕಿ.ಮೀ. ರಸ್ತೆಯನ್ನು ಸುಮಾರು ರೂ. 7 ಕೋಟಿ ವೆಚ್ಚದಲ್ಲಿ
ನಾಪತ್ತೆಯಾಗಿದ್ದ ಗೋಪಿ ಪತ್ತೆಕುಶಾಲನಗರ, ಏ. 11: ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ ದುಬಾರೆ ಸಾಕಾನೆ ಶಿಬಿರದ ಗೋಪಿಯನ್ನು ಪತ್ತೆಹಚ್ಚಿ ಶಿಬಿರಕ್ಕೆ ತರುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಾ. 7
ಗಾಳಿ ಮಳೆಯಿಂದ ಮನೆಗೆ ಹಾನಿಶನಿವಾರಸಂತೆ, ಏ. 11: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಗಾಳಿ - ಮಳೆಗೆ ಮನೆಯೊಂದಕ್ಕೆ ಹಾನಿ ಉಂಟಾಗಿದೆ ಎಂದು ಶನಿವಾರಸಂತೆ ನಾಡಕಚೇರಿಗೆ
ಕೊಡಗು ಕ್ರಿಕೆಟ್ ತಂಡಕ್ಕೆ ಆಯ್ಕೆ ಶಿಬಿರಮಡಿಕೇರಿ, ಏ. 11: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೊಸಿಯೇಶನ್ ವತಿಯಿಂದ 14 ರಿಂದ 19 ವರ್ಷದೊಳಗಿನವರ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಈ ಸಂಬಂಧ ಕೊಡಗು
ಮೂರು ವರ್ಷ ಸಜೆಶ್ರೀಮಂಗಲ, ಏ. 11: ನಕಲಿ ಅಂಕಪಟ್ಟಿ ನೀಡಿ ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಪಡೆದಿದ್ದ ಪ್ರಕರಣದಡಿ ಪೊನ್ನಂಪೇಟೆಯ ಸಿವಿಲ್ ಜಡ್ಜ್ ಮತ್ತು