ಚೆಟ್ಟಳ್ಳಿಯಲ್ಲಿ ನಾಳೆ ಓಣಂ ಆಚರಣೆಚೆಟ್ಟಳ್ಳಿ, ಅ. 11: ಹಿಂದೂ ಮಲಯಾಳಿ ಸಮಾಜಂ ಇದರ ಹತ್ತನೇ ವರ್ಷದ ಓಣಂ ಆಚರಣೆ ಕಾರ್ಯಕ್ರಮ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ತಾ. 13ರಂದು (ನಾಳೆ) ನಡೆಯಲಿದೆ ಎಂದು
ಹೆಬ್ಬಲಸು ನಾಟ ಸಹಿತ ಆರೋಪಿಯ ಬಂಧನವೀರಾಜಪೇಟೆ, ಅ. 11 : ಅಕ್ರಮವಾಗಿ ಹೆಬ್ಬಲಸು ಮರದ ದಿಮ್ಮಿಗಳನ್ನು ಕಡಿದು ಸಾಗಾಟ ಮಾಡಲು ಯತ್ನಿಸಿದ ಆರೋಪಿಯನ್ನು ವೀರಾಜಪೇಟೆ ಸಿ.ಐ.ಡಿ. ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ. ವೀರಾಜಪೇಟೆ
ಅವಧಿಗೂ ಮುನ್ನವೇ ಹಣ್ಣಾಗುತ್ತಿರುವ ಅರೇಬಿಕಾ ಕಾಫಿಸೋಮವಾರಪೇಟೆ,ಅ.10: ಸಾಧಾರಣವಾಗಿ ನವೆಂಬರ್ ಅಂತ್ಯ ಹಾಗೂ ಡಿಸೆಂಬರ್‍ನಲ್ಲಿ ಕೊಯ್ಲಿಗೆ ಬರಬೇಕಾದ ಅರೇಬಿಕಾ ಕಾಫಿ ಪ್ರಸಕ್ತ ವರ್ಷ ಅಕ್ಟೋಬರ್‍ನಲ್ಲೇ ಹಣ್ಣಾಗುತ್ತಿದ್ದು, ಆಗಾಗ್ಗೆ ಸುರಿಯುವ ಮಳೆಯಿಂದ ಬೆಳೆಗಾರರು ಫಸಲು ನಷ್ಟದ
ಸರಕಾರಿ ನೌಕರರ ವಿರುದ್ಧ ದೂರು : ಸ್ಪಷ್ಟತೆ ಇದ್ದಲ್ಲಿ ಮಾತ್ರ ಪರಿಗಣನೆಮಡಿಕೇರಿ, ಅ. 10: ಸರಕಾರಿ ಅಧಿಕಾರಿಗಳು - ನೌಕರರ ವಿರುದ್ಧವಾಗಿ ಸಲ್ಲಿಕೆಯಾಗುವ ದೂರುಗಳಿಗೆ ಸಂಬಂಧಿಸಿದಂತೆ ಆಯಾ ದೂರಿನಲ್ಲಿ ಸ್ಪಷ್ಟತೆ ಇದ್ದಲ್ಲಿ ಮಾತ್ರ ಅದನ್ನು ತನಿಖೆಗೆ ಅಥವಾ ವಿಚಾರಣೆಗೆ
ಆರೋಗ್ಯ ಸಮಸ್ಯೆಯ ಸುಳಿಯಲ್ಲಿ ಗೋಣಿಕೊಪ್ಪಲು ಪೌರಕಾರ್ಮಿಕರುಗೋಣಿಕೊಪ್ಪಲು, ಅ. 10: ಗೋಣಿಕೊಪ್ಪಲು ಸರ್ಕಾರಿ ದಸರಾ ಆಚರಣೆ ಮುಕ್ತಾಯವಾಗಿದೆ. ಗ್ರಾಮ ಪಂಚಾಯಿತಿ ಉಸ್ತುವಾರಿಯಲ್ಲಿ ರೂ.30 ಲಕ್ಷ ಅನುದಾನದ ನಾಡಹಬ್ಬ ಮುಕ್ತಾಯವಾಗಿದೆ. ಇದೀಗ ಗೋಣಿಕೊಪ್ಪಲು ನಗರದ ಎಲ್ಲೆಂದರಲ್ಲಿ