ಕೊಲೆ ಪ್ರಕರಣ ಬೇಧಿಸಿದ ಪೊಲೀಸರುಸೋಮವಾರಪೇಟೆ,ಅ.11: ವ್ಯಕ್ತಿಯೊಬ್ಬರನ್ನು ಕಡಿದು ಕೊಲೆ ಮಾಡಿ ಕಾಫಿ ತೋಟದಲ್ಲಿ ಹಾಕಿದ ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ 08.10.2019 ರಂದು ಸೋಮವಾರಪೇಟೆ ಪೊಲೀಸ್ ಠಾಣಾ
ಸಂತ್ರಸ್ತರಿಗೆ ಸೂರಿಗಾಗಿ ಸರಕಾರಿ ಜಾಗ ಗುರುತುಸಿದ್ದಾಪುರ, ಅ.11: ಸಂತ್ರಸ್ತರಿಗೆ ಮನೆ ನಿರ್ಮಿಸಲು ಜಿಲ್ಲಾಡಳಿತದ ವತಿಯಿಂದ ಅಭ್ಯತ್ ಮಂಗಲದಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ನಡೆಸಲಾಯಿತು. ನೆಲ್ಯಹುದಿಕೇರಿ ಭಾಗದಲ್ಲಿ ಈ ಬಾರಿಯ ಪ್ರವಾಹಕ್ಕೆ
ತಾ. 14ರಂದು ಕೆಡಿಪಿ ಸಭೆ*ಗೋಣಿಕೊಪ್ಪಲು, ಅ. 11: ತಾ. 14 ರ ಬೆಳಿಗ್ಗೆ 11 ಗಂಟೆಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆ.ಡಿ.ಪಿ ಸಭೆ ಪೆÇನ್ನಂಪೇಟೆಯ ತಾಲೂಕು
ಕೊಡವ ನಮ್ಮೆ ಹಾಕಿ ಪಂದ್ಯಾಟ : ಇಂದು ಉಪಾಂತ್ಯವೀರಾಜಪೇಟೆ, ಅ. 11: ಬಾಳುಗೋಡುವಿನಲ್ಲಿ ಕೊಡವ ಸಮಾಜ ಒಕ್ಕೂಟದಿಂದ ಕೊಡವ ಸಮಾಜಗಳ ನಡುವೆ ನಡೆಯುತ್ತಿರುವ ನಾಕೌಟ್ ಹಾಕಿ ಪಂದ್ಯಾಟದಲ್ಲಿ ಮೈಸೂರು, ವೀರಾಜಪೇಟೆ, ನಾಪೋಕ್ಲು, ಮೂರ್ನಾಡು ಸಮಾಜಗಳು ಉಪಾಂತ್ಯಕ್ಕೆ
ಜಿಲ್ಲಾ ಖಜಾನೆ ಕಚೇರಿ ಮೇಲ್ದರ್ಜೆಗೆಮಡಿಕೇರಿ, ಅ.11: ಜಿಲ್ಲಾ ಖಜಾನೆ ಕಚೇರಿಯನ್ನು ಉಪ ನಿರ್ದೇಶಕರ ಕಚೇರಿ ಎಂದು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ತಾ.3 ರಂದು ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಖಜಾನೆ ಇಲಾಖೆ