ಬುಡಕಟ್ಟು ಜನಾಂಗದ ಕಲೆ ಸಂಸ್ಕೃತಿ ಬಿಂಬಿಸಲು ಕರೆಕೂಡಿಗೆ,ಜ. 1: ಬುಡಕಟ್ಟು ಜನಾಂಗದ ವಿಶಿಷ್ಟ ಕಲೆ ಮತ್ತು ಸಂಸ್ಕೃತಿಗಳನ್ನು ಪ್ರಪಂಚದಾದ್ಯಂತ ಬಿಂಬಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ನಟ ಚೇತನ್ ಹೇಳಿದ್ದಾರೆ. ಇಲ್ಲಿಯ ಬ್ಯಾಡಗೊಟ್ಟದ ದಿಡ್ಡಳ್ಳಿಯ ಪುನರ್ವಸತಿ ಕೇಂದ್ರದಲ್ಲಿ ಅನಾಥ ಮಹಿಳೆಯ ರಕ್ಷಣೆಶನಿವಾರಸಂತೆ, ಜ. 1: ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಬೀಟಿಕಟ್ಟೆ ಗ್ರಾಮದಲ್ಲಿ ಮತಿಭ್ರಮಣೆಗೊಳಗಾಗಿ ಅಲೆದಾಡುತ್ತಿದ್ದ ಸುಮಾರು 30 ವರ್ಷದ ಅನಾಥ ಮಹಿಳೆಯನ್ನು ಗ್ರಾಮದ ಮಹಿಳೆಯರ ಸಹಕಾರದಿಂದ ಕರವೇ ಪದಾಧಿಕಾರಿಗಳು ನಿಮಾ ಅಧ್ಯಕ್ಷರಾಗಿ ಡಾ. ರಾಜಾರಾಮ ಅವಿರೋಧ ಆಯ್ಕೆಮಡಿಕೇರಿ, ಜ. 1: ಕೊಡಗು ಜಿಲ್ಲಾ ನೇಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಡಾ. ಎ.ಆರ್. ರಾಜಾರಾಮ ಮತ್ತು ಕಾರ್ಯದರ್ಶಿಯಾಗಿ ಡಾ. ಪಿ. ಎನ್. ಕುಲಕರ್ಣಿ ಮುಂದಿನ ಜಿಲ್ಲಾ ಯುವಜನ ಮೇಳಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಮನವಿಮಡಿಕೇರಿ, ಜ. 1: ಜಿ.ಪಂ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮೂರು ತಾಲ್ಲೂಕುಗಳ ಯುವ ಒಕ್ಕೂಟಗಳ ಸಂಯುಕ್ತ ಅರ್ಜಿಗೆ ಕಾಲಾವಕಾಶಮಡಿಕೇರಿ, ಜ.1: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2018-19 ನೇ ಸಾಲಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ಯುವಕ,
ಬುಡಕಟ್ಟು ಜನಾಂಗದ ಕಲೆ ಸಂಸ್ಕೃತಿ ಬಿಂಬಿಸಲು ಕರೆಕೂಡಿಗೆ,ಜ. 1: ಬುಡಕಟ್ಟು ಜನಾಂಗದ ವಿಶಿಷ್ಟ ಕಲೆ ಮತ್ತು ಸಂಸ್ಕೃತಿಗಳನ್ನು ಪ್ರಪಂಚದಾದ್ಯಂತ ಬಿಂಬಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ನಟ ಚೇತನ್ ಹೇಳಿದ್ದಾರೆ. ಇಲ್ಲಿಯ ಬ್ಯಾಡಗೊಟ್ಟದ ದಿಡ್ಡಳ್ಳಿಯ ಪುನರ್ವಸತಿ ಕೇಂದ್ರದಲ್ಲಿ
ಅನಾಥ ಮಹಿಳೆಯ ರಕ್ಷಣೆಶನಿವಾರಸಂತೆ, ಜ. 1: ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಬೀಟಿಕಟ್ಟೆ ಗ್ರಾಮದಲ್ಲಿ ಮತಿಭ್ರಮಣೆಗೊಳಗಾಗಿ ಅಲೆದಾಡುತ್ತಿದ್ದ ಸುಮಾರು 30 ವರ್ಷದ ಅನಾಥ ಮಹಿಳೆಯನ್ನು ಗ್ರಾಮದ ಮಹಿಳೆಯರ ಸಹಕಾರದಿಂದ ಕರವೇ ಪದಾಧಿಕಾರಿಗಳು
ನಿಮಾ ಅಧ್ಯಕ್ಷರಾಗಿ ಡಾ. ರಾಜಾರಾಮ ಅವಿರೋಧ ಆಯ್ಕೆಮಡಿಕೇರಿ, ಜ. 1: ಕೊಡಗು ಜಿಲ್ಲಾ ನೇಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಡಾ. ಎ.ಆರ್. ರಾಜಾರಾಮ ಮತ್ತು ಕಾರ್ಯದರ್ಶಿಯಾಗಿ ಡಾ. ಪಿ. ಎನ್. ಕುಲಕರ್ಣಿ ಮುಂದಿನ
ಜಿಲ್ಲಾ ಯುವಜನ ಮೇಳಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಮನವಿಮಡಿಕೇರಿ, ಜ. 1: ಜಿ.ಪಂ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮೂರು ತಾಲ್ಲೂಕುಗಳ ಯುವ ಒಕ್ಕೂಟಗಳ ಸಂಯುಕ್ತ
ಅರ್ಜಿಗೆ ಕಾಲಾವಕಾಶಮಡಿಕೇರಿ, ಜ.1: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2018-19 ನೇ ಸಾಲಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ಯುವಕ,