ಜಾತಿ ನಿಂದನೆ ಪ್ರಕರಣ: ನ್ಯಾಯಾಂಗ ಬಂಧನಸೋಮವಾರಪೇಟೆ, ಫೆ. 12: ಮಾರಣಾಂತಿಕ ಹಲ್ಲೆಯೊಂದಿಗೆ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾನ್ವೆಂಟ್ ಬಾಣೆ ನಿವಾಸಿ ವಾಸು ಎಂಬಾತ ಲೂರ್ದ್ಮಾತೆಯ ಉತ್ಸವ ಆಚರಣೆವೀರಾಜಪೇಟೆ, ಫೆ. 12: ಸಂತ ಅನ್ನಮ್ಮ ದೇವಾಲಯ ಹಾಗೂ ಲೂರ್ದ್ ಮಾತೆಯ ವಾರ್ಷಿಕ ಮಹೋತ್ಸವವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಮೂರು ದಿನಗಳವರೆಗೆ ಆಚರಿಸಲಾಯಿತು. ವಾರ್ಷಿಕ ಮಹೋತ್ಸವವು ತಾ:8ರಂದು ಸಾಂಪ್ರದಾಯಿಕ ಪಾಲಿಬೆಟ್ಟದಲ್ಲಿ ವಿಜೃಂಭಣೆಯಿಂದ ಜರುಗಿದ ಉರೂಸ್ಸಿದ್ದಾಪುರ, ಫೆ. 12:ಇತಿಹಾಸ ಪ್ರಸಿದ್ಧ ಪಾಲಿಬೆಟ್ಟ ಆರ್ಕಾಡ್ ಪಟ್ಟಣ್‍ಬಾಬ ಶಾಹ್-ವಲಿಯವರ ಉರೂಸ್ ವಿಜೃಂಭಣೆಯಿಂದ ನಡೆಯಿತು. ದರ್ಗಾವನ್ನು ವಿದ್ಯುತ್ ಅಲಂಕೃತದಿಂದ ಸಿಂಗಾರಗೊಳಿಸ ಲಾಗಿತ್ತು. 4 ದಿನಗಳ ಕಾಲ ನಡೆದ ಉಚಿತ ತಪಾಸಣಾ ಶಿಬಿರಕುಶಾಲನಗರ, ಫೆ. 12: ಕುಶಾಲನಗರ ರೋಟರಿ ಸಂಸ್ಥೆ ಮತ್ತು ಬೆಂಗಳೂರು ಬಸವೇಶ್ವರನಗರ ರೋಟರಿ ಸಂಯುಕ್ತಾಶ್ರಯದಲ್ಲಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಕುಶಾಲನಗರದಲ್ಲಿ ಏರ್ಪಡಿಸ ಲಾಗಿದೆ. ಸ್ಥಳೀಯ ರಥಸಪ್ತಮಿ ಪೂಜೆಮಡಿಕೇರಿ, ಫೆ. 12: ರಥಸಪ್ತಮಿ ಪ್ರಯುಕ್ತ ಇಲ್ಲಿನ ಮಹದೇವಪೇಟೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ದೇವಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು. ದೇವಾಲಯದ ಪ್ರಧಾನ
ಜಾತಿ ನಿಂದನೆ ಪ್ರಕರಣ: ನ್ಯಾಯಾಂಗ ಬಂಧನಸೋಮವಾರಪೇಟೆ, ಫೆ. 12: ಮಾರಣಾಂತಿಕ ಹಲ್ಲೆಯೊಂದಿಗೆ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾನ್ವೆಂಟ್ ಬಾಣೆ ನಿವಾಸಿ ವಾಸು ಎಂಬಾತ
ಲೂರ್ದ್ಮಾತೆಯ ಉತ್ಸವ ಆಚರಣೆವೀರಾಜಪೇಟೆ, ಫೆ. 12: ಸಂತ ಅನ್ನಮ್ಮ ದೇವಾಲಯ ಹಾಗೂ ಲೂರ್ದ್ ಮಾತೆಯ ವಾರ್ಷಿಕ ಮಹೋತ್ಸವವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಮೂರು ದಿನಗಳವರೆಗೆ ಆಚರಿಸಲಾಯಿತು. ವಾರ್ಷಿಕ ಮಹೋತ್ಸವವು ತಾ:8ರಂದು ಸಾಂಪ್ರದಾಯಿಕ
ಪಾಲಿಬೆಟ್ಟದಲ್ಲಿ ವಿಜೃಂಭಣೆಯಿಂದ ಜರುಗಿದ ಉರೂಸ್ಸಿದ್ದಾಪುರ, ಫೆ. 12:ಇತಿಹಾಸ ಪ್ರಸಿದ್ಧ ಪಾಲಿಬೆಟ್ಟ ಆರ್ಕಾಡ್ ಪಟ್ಟಣ್‍ಬಾಬ ಶಾಹ್-ವಲಿಯವರ ಉರೂಸ್ ವಿಜೃಂಭಣೆಯಿಂದ ನಡೆಯಿತು. ದರ್ಗಾವನ್ನು ವಿದ್ಯುತ್ ಅಲಂಕೃತದಿಂದ ಸಿಂಗಾರಗೊಳಿಸ ಲಾಗಿತ್ತು. 4 ದಿನಗಳ ಕಾಲ ನಡೆದ
ಉಚಿತ ತಪಾಸಣಾ ಶಿಬಿರಕುಶಾಲನಗರ, ಫೆ. 12: ಕುಶಾಲನಗರ ರೋಟರಿ ಸಂಸ್ಥೆ ಮತ್ತು ಬೆಂಗಳೂರು ಬಸವೇಶ್ವರನಗರ ರೋಟರಿ ಸಂಯುಕ್ತಾಶ್ರಯದಲ್ಲಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಕುಶಾಲನಗರದಲ್ಲಿ ಏರ್ಪಡಿಸ ಲಾಗಿದೆ. ಸ್ಥಳೀಯ
ರಥಸಪ್ತಮಿ ಪೂಜೆಮಡಿಕೇರಿ, ಫೆ. 12: ರಥಸಪ್ತಮಿ ಪ್ರಯುಕ್ತ ಇಲ್ಲಿನ ಮಹದೇವಪೇಟೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ದೇವಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು. ದೇವಾಲಯದ ಪ್ರಧಾನ