ಜಿಲ್ಲೆಯ ವಿವಿಧೆಡೆ ಯೋಧರ ನಿಧನಕ್ಕೆ ಶ್ರದ್ಧಾಂಜಲಿಮಡಿಕೇರಿ, ಫೆ. 16: ಕಾಶ್ಮೀರದಲ್ಲಿ ಉಗ್ರರ ಧಾಳಿಗೆ ಬಲಿಯಾದ ವೀರಯೋಧರಿಗೆ ತಾ. 15ರ ಸಂಜೆ ಗುಡ್ಡೆಹೊಸೂರುವಿನಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಕಾರ್ಯಕ್ರಮಕ್ಕೆ ಗುಡ್ಡೆಹೊಸೂರಿನ ನೂರಾರು ಮಂದಿ, ಸ್ಥಳೀಯ ಅಪಘಾತ ಗಾಯಕೂಡಿಗೆ, ಫೆ. 16: ಬೈಕ್ ಮತ್ತು ಪಿಕ್‍ಅಪ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರನ ಕಾಲು ಮುರಿದ ಘಟನೆ ಸಮೀಪದ ಕೂಡ್ಲೂರು ಕೈಗಾರಿಕಾ ಪ್ರದೇಶದ ಬಳಿ ಇಂದು ಪತ್ರಕರ್ತರ ತಂಡಗಳ ನಡುವೆ ಸುನಿಲ್ ಸ್ಮಾರಕ ಕ್ರಿಕೆಟ್ ಪಂದ್ಯಾಟಸೋಮವಾರಪೇಟೆ,ಫೆ.16: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ, ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ದಿ. ಸಿ.ಎನ್. ಸುನಿಲ್ ಅವರ ಸ್ಮರಣಾರ್ಥ, ಜಿಲ್ಲೆಯ ಪತ್ರಕರ್ತರುಗಳ ನಡುವೆ ಕ್ರಿಕೆಟ್ ಮಡಿಕೇರಿಯಲ್ಲಿ ಶಿಕ್ಷಕರ ಪ್ರತಿಭಟನೆ ಮಡಿಕೇರಿ, ಫೆ.16 : ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರಾಥಮಿಕ ಶಾಲಾ ಕಾವೇರಿ ಹೊಳೆಯಲ್ಲಿ ಶವ ಪತ್ತೆವೀರಾಜಪೇಟೆ, ಫೆ. 16: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವದಾಗಿ ದೂರು ದಾಖಲು ಮಾಡಿದ್ದು, ಆತ ಕೊಂಡಂಗೇರಿ ಕಾವೇರಿ ಹೊಳೆಯ ತಟದಲ್ಲಿ ಶವವಾಗಿ ಪತ್ತೆಯಾಗಿರುವ ಕುರಿತು
ಜಿಲ್ಲೆಯ ವಿವಿಧೆಡೆ ಯೋಧರ ನಿಧನಕ್ಕೆ ಶ್ರದ್ಧಾಂಜಲಿಮಡಿಕೇರಿ, ಫೆ. 16: ಕಾಶ್ಮೀರದಲ್ಲಿ ಉಗ್ರರ ಧಾಳಿಗೆ ಬಲಿಯಾದ ವೀರಯೋಧರಿಗೆ ತಾ. 15ರ ಸಂಜೆ ಗುಡ್ಡೆಹೊಸೂರುವಿನಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಕಾರ್ಯಕ್ರಮಕ್ಕೆ ಗುಡ್ಡೆಹೊಸೂರಿನ ನೂರಾರು ಮಂದಿ, ಸ್ಥಳೀಯ
ಅಪಘಾತ ಗಾಯಕೂಡಿಗೆ, ಫೆ. 16: ಬೈಕ್ ಮತ್ತು ಪಿಕ್‍ಅಪ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರನ ಕಾಲು ಮುರಿದ ಘಟನೆ ಸಮೀಪದ ಕೂಡ್ಲೂರು ಕೈಗಾರಿಕಾ ಪ್ರದೇಶದ ಬಳಿ
ಇಂದು ಪತ್ರಕರ್ತರ ತಂಡಗಳ ನಡುವೆ ಸುನಿಲ್ ಸ್ಮಾರಕ ಕ್ರಿಕೆಟ್ ಪಂದ್ಯಾಟಸೋಮವಾರಪೇಟೆ,ಫೆ.16: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ, ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ದಿ. ಸಿ.ಎನ್. ಸುನಿಲ್ ಅವರ ಸ್ಮರಣಾರ್ಥ, ಜಿಲ್ಲೆಯ ಪತ್ರಕರ್ತರುಗಳ ನಡುವೆ ಕ್ರಿಕೆಟ್
ಮಡಿಕೇರಿಯಲ್ಲಿ ಶಿಕ್ಷಕರ ಪ್ರತಿಭಟನೆ ಮಡಿಕೇರಿ, ಫೆ.16 : ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರಾಥಮಿಕ ಶಾಲಾ
ಕಾವೇರಿ ಹೊಳೆಯಲ್ಲಿ ಶವ ಪತ್ತೆವೀರಾಜಪೇಟೆ, ಫೆ. 16: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವದಾಗಿ ದೂರು ದಾಖಲು ಮಾಡಿದ್ದು, ಆತ ಕೊಂಡಂಗೇರಿ ಕಾವೇರಿ ಹೊಳೆಯ ತಟದಲ್ಲಿ ಶವವಾಗಿ ಪತ್ತೆಯಾಗಿರುವ ಕುರಿತು