ಎನ್.ಡಿ.ಆರ್.ಎಫ್. ಪರಿಶೀಲನೆಸುಂಟಿಕೊಪ್ಪ, ಜೂ. 16: ಕಳೆದ ವರ್ಷದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಸಂಭವಿಸಿದ ಅನಾಹುತಗಳ ಬಗ್ಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸೂಕ್ಷ್ಮತೆಯ
ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮಮಡಿಕೇರಿ, ಜೂ. 16: ಶೈಕ್ಷಣಿಕ ವರ್ಷದಲ್ಲಿ 500ಕ್ಕಿಂತ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಾದ ಮಹಮ್ಮದ್ ಅಮೀರ್ ಕೆ.ಹೆಚ್., ಮಹಮ್ಮದ್ ತಸ್ರೀಫ್ ಸಿ.ಜೆ., ಗಗನ್ ಎಂ.ಸಿ., ಮತ್ತು
ಉದ್ಯಾನವನಗಳ ನಿರ್ವಹಣೆಗೆ ಕರವೇ ಆಗ್ರಹಪ್ರತಿಭಟನೆಯ ಎಚ್ಚರಿಕೆ ಸೋಮವಾರಪೇಟೆ, ಜೂ. 16: ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ಉದ್ಯಾನವನಗಳು ನಿರ್ವಹಣೆಯ ಕೊರತೆಯಿಂದಾಗಿ ಸಾರ್ವಜನಿಕರ ಉಪಯೋಗದಿಂದ ದೂರ ಉಳಿದಿದ್ದು, ಮುಂದಿನ 7 ದಿನಗಳೊಳಗೆ ಸರಿಪಡಿಸದಿದ್ದಲ್ಲಿ ಪಂಚಾಯಿತಿ
ನಿಯಮಿತ ರಕ್ತದಾನದಿಂದ ಉತ್ತಮ ಆರೋಗ್ಯಸೋಮವಾರಪೇಟೆ, ಜೂ. 16: ನಿಯಮಿತವಾಗಿ ರಕ್ತದಾನ ಮಾಡುವದರಿಂದ ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎಂದು ಮಡಿಕೇರಿ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಕರುಂಬಯ್ಯ ಹೇಳಿದರು. ಇಲ್ಲಿನ ಜೇಸೀ ಸಂಸ್ಥೆಯ
ಹಸಿರು ಕರ್ನಾಟಕಕ್ಕೆ ಚಾಲನೆಕುಶಾಲನಗರ, ಜೂ. 16: ಅರಣ್ಯ ಇಲಾಖೆ ಕುಶಾಲನಗರ ವಲಯ ಮತ್ತು ಸೋಮವಾರಪೇಟೆ ವಿಭಾಗ ಲೋಕೋಪಯೋಗಿ ಇಲಾಖೆ ಜಂಟಿ ಆಶ್ರಯದಲ್ಲಿ ಸ್ಥಳೀಯ ಪ್ರವಾಸಿ ಮಂದಿರದ ಆವರಣದಲ್ಲಿ ಹಸಿರು ಕರ್ನಾಟಕ