ಛಾಯಾಚಿತ್ರದಲ್ಲಿ ಪ್ಲಾಸ್ಟಿಕ್ ಪರಿಣಾಮದ ಚಿತ್ರಣಚೆಟ್ಟಳ್ಳಿ, ನ. 26: ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಅಪ್ಪನೆರವಂಡ ವಿನು ಕುಞ್ಞಪ್ಪ ಅವರಿಗೆ ಕ್ಯಾಮರಾದಲ್ಲಿ ವನ್ಯಜೀವಿಗಳ ಸೆರೆಹಿಡಿದು ಸಂಗ್ರಹಿಸುವದು ಸೋಶಿಯಲ್ ಮೀಡಿಯಾಗಳಲ್ಲಿ ಅಪ್‍ಲೋಡ್ ಮಾಡುವದು ಹವ್ಯಾಸ. ಕ್ಯಾಮರಾ
ಗುಡ್ಡೆಹೊಸೂರಿನಲ್ಲಿ ಶಾರದಾಪೂಜೆಗುಡ್ಡೆಹೊಸೂರು, ನ. 26: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜಾ ಕಾರ್ಯ ನಡೆಯಿತು. ಪೂಜಾ ಕಾರ್ಯವನ್ನು ಕುಶಾಲನಗರದ ಸೋಮೇಶ್ವರ ದೇವಸ್ಥಾನದ ಅರ್ಚಕ ಮಂಜುನಾಥ್ ಭಟ್ ಅವರು
‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮಕುಶಾಲನಗರ, ನ. 26: ವಿದ್ಯಾರ್ಥಿಗಳು ಪರಂಪರೆಯ ಜೊತೆಗೆ ವರ್ತಮಾನದ ಸಂಗತಿ ಗಳನ್ನು ಮನನ ಮಾಡಿಕೊಂಡು ಹೊಸ ಆಯಾಮ ಗಳನ್ನು ಸಾಹಿತ್ಯ ದಲ್ಲಿ ತರುವ ಪ್ರಯತ್ನ ಮಾಡಬೇಕು ಎಂದು
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆವೀರಾಜಪೇಟೆ, ನ. 26: ಭಾರತದ ಪ್ರಜಾಪ್ರಭುತ್ವದ ಸಂವಿಧಾನದಡಿಯಲ್ಲಿ ಬದುಕುತ್ತಿರುವ ನಾವುಗಳು ಕಾನೂನು ತಿಳಿದುಕೊಂಡು ಇತರರಿಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.
ಜಿಲ್ಲೆಯ ರೈತರ ಪರ ರಾಜ್ಯದ ಅರಣ್ಯ ಭವನಕ್ಕೆ ಮುತ್ತಿಗೆಗೋಣಿಕೊಪ್ಪಲು, ನ. 26: ತಾವು ಯಾವದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡರೂ ತಾವುಗಳು ಮೂಲತಃ ರೈತರು ಎನ್ನುವದನ್ನು ಮರೆಯದಿರಿ. ಹೋರಾಟ ನಡೆಯದಿದ್ದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲು