ಕೂಡುಮಂಗಳೂರು ಗ್ರಾ.ಪಂ. ಸಭೆಕೂಡಿಗೆ, ಡಿ. 5: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಸಿಕ ಸಭೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೈಗಾರಿಕಾ ಬಡಾವಣೆ ಕಂದಾಯ ವಸೂಲಾತಿ ಬಗ್ಗೆ
ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಲು ಕರೆಮಡಿಕೇರಿ, ಡಿ. 5: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವದರೊಂದಿಗೆ ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಅತಿಥಿ ಗಣ್ಯರು ಕರೆ ನೀಡಿದರು. ಇಲ್ಲಿಗೆ ಸನಿಹದ ಮದೆನಾಡಿನ ಮದೆ
ಎ.ಎಸ್.ಎ¥sóï. ಸ್ಕೂಲ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್ ಶಿಪ್ ಗೋಣಿಕೊಪ್ಪಲು, ಡಿ. 5: ಅಶ್ವಿನಿ ಕ್ರೀಡಾ ಪ್ರತಿಷ್ಠಾನ ಮತ್ತು ಕಾಲ್ಸ್ ಶಾಲಾ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕೊಡಗು ಜಿಲ್ಲಾ ಅಂತರ ಶಾಲಾ ಅಥ್ಲೆಟಿಕ್ಸ್ ತಂಡಗಳು, ಆಹ್ವಾನಿತ ಮಂಗಳೂರು
ಕುಲ್ಲಡಕೇರಿ ಕೊಡವ ಸಂಘದ ಮಹಾಸಭೆಗೋಣಿಕೊಪ್ಪಲು, ಡಿ. 5: ಸಮುದಾಯ ಬಾಂಧವರ ಹಿತದೃಷ್ಟಿಯನ್ನು ಮುಂದಿಟ್ಟುಕೊಂಡು ಕುಲ್ಲಡಕೇರಿ ಕೊಡವ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಅಧ್ಯಕ್ಷ ಕಾಡ್ಯಮಾಡ ಗಣಪತಿ (ಗಪ್ಪು) ತಿಳಿಸಿದರು. ಶ್ರೀಮಂಗಲ ಗ್ರಾಮ
ಚಿಕ್ಕ ಅಳುವಾರದಲ್ಲಿ ಶ್ರಮದಾನಕೂಡಿಗೆ, ಡಿ. 5: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಕನಕ ಯುವಕ ಸಂಘದ ವತಿಯಿಂದ ಅಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನದ ಮೂಲಕ