ದ್ವಿಚಕ್ರ ವಾಹನಗಳ ಹರಾಜುವೀರಾಜಪೇಟೆ, ಡಿ. 6: ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ವಾರಿಸುದಾರರಿಲ್ಲದ ಮೋಟಾರ್ ಬೈಕ್‍ಗಳನ್ನು ಠಾಣಾ ಆವರಣದಲ್ಲಿರಿಸಲಾಗಿದ್ದು ಮೋಟಾರ್ ಬೈಕ್‍ಗಳ ವಾರಿಸುದಾರರು ಇಲ್ಲದ್ದರಿಂದ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪೊಲೀಸ್
‘ಪ್ರಕೃತಿ ವಿಕೋಪ ತಡೆಗಟ್ಟಲು ಜಾಗೃತಾ ಕ್ರಮಗಳು ಅತ್ಯಗತ್ಯ’ ವೀರಾಜಪೇಟೆ, ಡಿ. 6: ಪ್ರಕೃತಿ ವಿಕೋಪ ತಡೆಗಟ್ಟಲು ಮನುಷ್ಯನು ಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಪತ್ತು ನಿರ್ವಹಣಾ ಘಟಕದ ಸಂಪನ್ಮೂಲ ವ್ಯಕ್ತಿ ಮನೋಹರ್ ಅಭಿಪ್ರಾಯಪಟ್ಟರು. ಪಟ್ಟಣದ ಸೆಂಟ್ ಆನ್ಸ್ ಪದವಿ
ನಿವೇಶನ ಹಂಚಿಕೆಯಲ್ಲಿ ಅನ್ಯಾಯ ಆರೋಪಕೂಡಿಗೆ, ಡಿ. 6: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗಾಗಲೇ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯು ಪ್ರಾರಂಭಗೊಂಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ಫಲಾನುಭವಿಗಳ ಆಯ್ಕೆ ಪಟ್ಟಿ ತಯಾರಿಕೆ
ಬೆಳೆಗಾರರ ಒಕ್ಕೂಟದಿಂದ ಮನವಿಶ್ರೀಮಂಗಲ, ಡಿ. 6: ರೈತರು ಬ್ಯಾಂಕ್‍ಗಳಿಂದ ಸಾಲ ಪಡೆಯುವ ಸಂದರ್ಭ ತಮ್ಮ ತೋಟ ಹಾಗೂ ಗದ್ದೆಯ ಅಡಮಾನ ದಾಖಲೆ ಪತ್ರ ಮಾಡಿ ನೋಂದಾಯಿಸಲು ಪೊನ್ನಂಪೇಟೆಯ ಉಪ ನೋಂದಾವಣಿ
ಸಮಾಜ ಘಾತುಕ ಕೃತ್ಯಗಳಲ್ಲಿ ಯುವ ಜನತೆ ತೊಡಗದಿರಲು ಕರೆವೀರಾಜಪೇಟೆ, ಡಿ.6: ಯುವ ಜನತೆಯು ಇಂದು ಸಮಾಜಕ್ಕೆ ಮಾರಕವಾದ ಪಿಡುಗುಗಳಿಗೆ ದಾಸರಾಗುತ್ತಿರುವದು ಕಳವಳಕಾರಿ ಸಂಗತಿ ಎಂದು ಪ್ರಧಾನ ಸಿವಿಲ್ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಎನ್.ವಿ ಕೊನಪ್ಪ ರೆಡ್ಡಿ