ನಾಳೆ ಬುಡಕಟ್ಟು ಜನರ ಜಿಲ್ಲಾ ಸಮಾವೇಶ ಮಡಿಕೇರಿ, ಡಿ. 6 : ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಆದಿವಾಸಿ ಬುಡಕಟ್ಟು ಜನರ ಜಿಲ್ಲಾ ಸಮಾವೇಶ ತಾ. 8
ನಾಳೆ ಬರಿಗಾಲು ಮ್ಯಾರಥಾನ್ಮಡಿಕೇರಿ, ಡಿ. 6: ತಾ. 8 ರಂದು ಕೂರ್ಗ್ ವೆಲ್‍ನೆಸ್ ಫೌಂಡೇಶನ್ ವತಿಯಿಂದ ಬರಿಗಾಲು ಮ್ಯಾರಥಾನ್ ಪಾಲಿಬೆಟ್ಟದ ಟಾಟಾ ಕಾಫಿ ಸ್ಪೋಟ್ರ್ಸ್ ಮೈದಾನದಿಂದ ಆರಂಭಗೊಳ್ಳಲಿದ್ದು, ವಿಜೇತರಿಗೆ ಆಕರ್ಷಕ
ಇಂದು ದತ್ತಿ ಉಪನ್ಯಾಸ ಕಾರ್ಯಕ್ರಮವೀರಾಜಪೇಟೆ, ಡಿ. 6: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಮ್ಮತ್ತಿ ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಮಂಡೇಪಂಡ ಅಕ್ಕಮ್ಮ ಗಣಪತಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ
ಬೀದಿ ಬದಿ ವ್ಯಾಪಾರಿಗಳ ಸಂಘಕ್ಕೆ ಚುನಾವಣೆ ನಿಗದಿಸೋಮವಾರಪೇಟೆ,ಡಿ.6: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೀದಿ ಬದಿ ವ್ಯಾಪಾರಿಗಳ ಸಂಘದ ಚುನಾವಣೆಗೆ ವೇಳಾಪಟ್ಟಿ ನಿಗದಿಯಾಗಿದ್ದು, ತಾ. 9ರಿಂದ 13ರವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ
ಶೈಕ್ಷಣಿಕ ಪ್ರಗತಿಯಿಂದ ಅಭಿವೃದ್ಧಿ ಸಾಧ್ಯಸುಂಟಿಕೊಪ್ಪ, ಡಿ.6: ಮಕ್ಕಳ ಸರ್ವತೋಮುಖ ಬೆಳವಣಿಗೆ, ಶಿಸ್ತು ಪ್ರತಿಭೆಯನ್ನು ಹೊರೆಗಚ್ಚಿ ಶಿಕ್ಷಣದಿಂದ ಪ್ರಗತಿ ಅಭಿವೃದ್ಧಿಯನ್ನು ತಂದು ಕೊಡುವುದುಶಿಕ್ಷಣ ಸಂಸ್ಥೆಯ ದ್ಯೇಯೋದ್ದೇಶವಾಗಿದೆ ಎಂದು ಮೈಸೂರಿನ ಧರ್ಮಾಧ್ಯಕ್ಷರು ಹಾಗೂ ಎಂಡಿಇಎಸ್‍ನ