ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆಗೆ ಮಳೆಯಿಂದ ಅಡಚಣೆ ಶ್ರೀಮಂಗಲ, ಜೂ. 27: ಶ್ರೀಮಂಗಲ ವ್ಯಾಪ್ತಿಯ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡುಗಳನ್ನು ಮರಳಿ ಅರಣ್ಯಕ್ಕಟ್ಟುವ ಮೂರು ದಿನಗಳ ಕಾರ್ಯಾಚರಣೆ ಯನ್ನು ಗುರುವಾರದಿಂದ ಆರಂಭಿಸಲಾಗಿದ್ದು, ಶ್ರೀಮಂಗಲ ವನ್ಯಜೀವಿ ಇಂದು ಮನೆ ಉದ್ಘಾಟನೆಮಡಿಕೇರಿ, ಜೂ. 27: ಗೋಣಿಕೊಪ್ಪ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಎರಡು ಮನೆಗಳ ಉದ್ಘಾಟನಾ ಕಾರ್ಯಕ್ರಮ ತಾ. 28 ರಂದು (ಇಂದು) ಬೆಳಿಗ್ಗೆಕುಶಾಲನಗರ ರೋಟರಿ ಪದಗ್ರಹಣ ಕುಶಾಲನಗರ, ಜೂ 27: ಕುಶಾಲನಗರ ರೋಟರಿ ಸಂಸ್ಥೆಯ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕುಶಾಲನಗರದಲ್ಲಿ ನಡೆಯಿತು. ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡ ರೋಟರಿ 3180 ಜಿಲ್ಲಾ ಪ್ರಮುಖರಾದ ಬಿತ್ತನೆ ಬೀಜ ವಿತರಣೆಸೋಮವಾರಪೇಟೆ,ಜೂ.27: ಕೃಷಿ ಇಲಾಖೆ ವತಿಯಿಂದ ಮುಂಗಾರು ಹಂಗಾಮಿಗೆ ತಾಲೂಕಿನ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಮುಸುಕಿನ ಜೋಳ ಮತ್ತು ಭತ್ತದ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದ್ದು, ಮೈಸೂರು ಮಡಿಕೇರಿ ಹೆದ್ದಾರಿಗೆ ಆದ್ಯತೆಮಡಿಕೇರಿ, ಜೂ. 27: ಮೈಸೂರು - ಮಡಿಕೇರಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಆದ್ಯತಾ ಕಾಮಗಾರಿ ಪಟ್ಟಿಯಲ್ಲಿ ಸೇರಿಸು ವಂತೆ ಸಂಸದ ಪ್ರತಾಪ್ ಹಿಂಹ ಕೇಂದ್ರ ರಸ್ತೆ ಸಾರಿಗೆ
ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆಗೆ ಮಳೆಯಿಂದ ಅಡಚಣೆ ಶ್ರೀಮಂಗಲ, ಜೂ. 27: ಶ್ರೀಮಂಗಲ ವ್ಯಾಪ್ತಿಯ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡುಗಳನ್ನು ಮರಳಿ ಅರಣ್ಯಕ್ಕಟ್ಟುವ ಮೂರು ದಿನಗಳ ಕಾರ್ಯಾಚರಣೆ ಯನ್ನು ಗುರುವಾರದಿಂದ ಆರಂಭಿಸಲಾಗಿದ್ದು, ಶ್ರೀಮಂಗಲ ವನ್ಯಜೀವಿ
ಇಂದು ಮನೆ ಉದ್ಘಾಟನೆಮಡಿಕೇರಿ, ಜೂ. 27: ಗೋಣಿಕೊಪ್ಪ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಎರಡು ಮನೆಗಳ ಉದ್ಘಾಟನಾ ಕಾರ್ಯಕ್ರಮ ತಾ. 28 ರಂದು (ಇಂದು) ಬೆಳಿಗ್ಗೆ
ಕುಶಾಲನಗರ ರೋಟರಿ ಪದಗ್ರಹಣ ಕುಶಾಲನಗರ, ಜೂ 27: ಕುಶಾಲನಗರ ರೋಟರಿ ಸಂಸ್ಥೆಯ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕುಶಾಲನಗರದಲ್ಲಿ ನಡೆಯಿತು. ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡ ರೋಟರಿ 3180 ಜಿಲ್ಲಾ ಪ್ರಮುಖರಾದ
ಬಿತ್ತನೆ ಬೀಜ ವಿತರಣೆಸೋಮವಾರಪೇಟೆ,ಜೂ.27: ಕೃಷಿ ಇಲಾಖೆ ವತಿಯಿಂದ ಮುಂಗಾರು ಹಂಗಾಮಿಗೆ ತಾಲೂಕಿನ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಮುಸುಕಿನ ಜೋಳ ಮತ್ತು ಭತ್ತದ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದ್ದು,
ಮೈಸೂರು ಮಡಿಕೇರಿ ಹೆದ್ದಾರಿಗೆ ಆದ್ಯತೆಮಡಿಕೇರಿ, ಜೂ. 27: ಮೈಸೂರು - ಮಡಿಕೇರಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಆದ್ಯತಾ ಕಾಮಗಾರಿ ಪಟ್ಟಿಯಲ್ಲಿ ಸೇರಿಸು ವಂತೆ ಸಂಸದ ಪ್ರತಾಪ್ ಹಿಂಹ ಕೇಂದ್ರ ರಸ್ತೆ ಸಾರಿಗೆ