ಮಡಿಕೇರಿಯಲ್ಲಿ ಸಮಸ್ತ ಮಹಾ ಸಮ್ಮೇಳನಮಡಿಕೇರಿ, ಡಿ. 17: ಕರ್ನಾಟಕ ರಾಜ್ಯ ಫೈಝೀಸ್ ಅಸೋಸಿಯೇಷನ್ ವತಿಯಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ 60ನೇ ವಾರ್ಷಿಕ ಮಹಾ ಸಮ್ಮೇಳನ ಹಾಗೂ ಜಾಮಿಯ್ಯಾ ನೂರಿಯ್ಯಾ ಪಟ್ಟಕಾಡ್
ತಾ. 24ರಿಂದ ಅರಮನೆಯ ನವೀಕರಣ ಕಾರ್ಯಕ್ಕೆ ಚಾಲನೆಮಡಿಕೇರಿ, ಡಿ. 17: ಮಡಿಕೇರಿ ಕೋಟೆ ಆವರಣದಲ್ಲಿ ಇರುವ ಐತಿಹಾಸಿಕ ಅರಮನೆಯ ನವೀಕರಣ ಕಾರ್ಯವು ತಾ. 24ರಿಂದ ಆರಂಭಗೊಳ್ಳಲಿದ್ದು, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಇಂದು ಕರ್ನಾಟಕ
ಮಡಿಕೇರಿಯ ಎಲ್ಲಾ ರಸ್ತೆಗಳ ದುರಸ್ತಿಗೆ ಕ್ರಮಮಡಿಕೇರಿ, ಡಿ. 17: ಮಡಿಕೇರಿ ನಗರದ ಎಲ್ಲಾ ರಸ್ತೆಗಳ ದುರಸ್ತಿಗೆ ಶೀಘ್ರವಾಗಿ ಕ್ರಮಕೈಗೊಳ್ಳಲಾಗುವದು. ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ನಿರ್ದಾಕ್ಷಿಣ್ಯವಾಗಿ ಕಪ್ಪು ಪಟ್ಟಿಗೆ ಸೇರಿಸಲಾಗುವದೆಂದು ಶಾಸಕ
ಭರತನಾಟ್ಯದಲ್ಲಿ ಹರ್ಷಕೀರ್ತಿ ಸಾಧನೆಸೋಮವಾರಪೇಟೆಯಲ್ಲಿ ನಡೆದ ಕೊಡಗು ಜಿಲ್ಲಾಮಟ್ಟದ ಯುವ ಜನೋತ್ಸವದಲ್ಲಿ ಕಥಕ್ ಮತ್ತು ಭರತನಾಟ್ಯ ವಿಭಾಗದಲ್ಲಿ ವೀರಾಜಪೇಟೆಯ ಹರ್ಷಕೀರ್ತಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದ ಹಲವಾರು ಕಡೆ ನೃತ್ಯ
ಒಳ್ಳೆಯ ಮನುಷ್ಯನಾದರೆ ಸಾಕುಒಬ್ಬ ಶ್ರೇಷ್ಠ ತಂದೆ ತನ್ನ ಮಗ ಅಥವಾ ಮಗಳನ್ನು ಶಾಲೆಗೆ ಸೇರಿಸು ವಾಗ ಶಿಕ್ಷಕರೊಂದಿಗೆ ಮಾಡಿಕೊಂಡ ವಿನಂತಿ ಹೀಗಿತ್ತು. v ದಯವಿಟ್ಟು ನನ್ನ ಮಗನಿಗೆ ಅಂಕಗಳ ಹುಚ್ಚು ಹಿಡಿಸಬೇಡಿ. v “ಒಂದು ಉನ್ನತ