ಕನಸು ನನಸಾಗಿಸಲು ಕಠಿಣ ಪರಿಶ್ರಮ ಅಗತ್ಯಸುಂಟಿಕೊಪ್ಪ, ಡಿ. 25: ಕನಸ್ಸುಗಳನ್ನು ನನಸಾಗಿಸಲು ಕಠಿಣ ಪರಿಶ್ರಮ ಅಗತ್ಯ ಎಂದು ಭಾರತೀಯ ಭೂಸೇನಾ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ. ಮಹಾವೀರ ಪ್ರಸಾದ್ ಎಸ್.ಎಂ, ವಿ.ಎಸ್.ಎಂ. ಕರೆ
ಮಾರಪ್ಪ ಸ್ಮಾರಕ ಪ್ರಶಸ್ತಿಸೋಮವಾರಪೇಟೆ, ಡಿ. 25: ಅರಣ್ಯ ಇಲಾಖೆಯಲ್ಲಿನ ಗಮನಾರ್ಹ ಸೇವೆಗಾಗಿ ಮಡಿಕೇರಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಪಿ.ಟಿ. ಶಶಿ ಅವರಿಗೆ ರಾಜ್ಯಮಟ್ಟದ ಬಿ. ಮಾರಪ್ಪ ಸ್ಮಾರಕ ಪ್ರಶಸ್ತಿ
ಜಿ.ಸಿ.ಎಫ್. ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ: ವಿರಾಟ್ ಕ್ರಿಕೆಟರ್ಸ್ ವಿಜೇತ*ಗೋಣಿಕೊಪ್ಪಲು, ಡಿ. 25: ಶ್ರೀ ರಾಮಸೇನೆ ಯುವಕ ಸಂಘ ಆಯೋಜಿಸಿದ ಪ್ರಥಮ ವರ್ಷದ ಜಿ.ಸಿ.ಎಫ್. ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯದ ವಿಜೇತರಾಗಿ ವಿರಾಟ್ ಕ್ರಿಕೆಟರ್ಸ್ ಹೊರಹೊಮ್ಮಿದೆ. ದ್ವಿತೀಯ
ಅಯ್ಯಪ್ಪಸ್ವಾಮಿ ಕ್ಷೇತ್ರ : ಪದಾಧಿಕಾರಿಗಳ ಆಯ್ಕೆಸುಂಟಿಕೊಪ್ಪ, ಡಿ. 25: ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಅಧ್ಯಕ್ಷರಾಗಿ ಎಂ.ಟಿ. ಧನು ಕಾವೇರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಗೋಪಿ ಅವರನ್ನು ಪುನರ್ ಆಯ್ಕೆಗೊಳಿಸಲಾಯಿತು. ಕ್ಷೇತ್ರದ
ಶ್ರೀಮಂಗಲದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಶ್ರೀಮಂಗಲ, ಡಿ. 25: ಶ್ರೀಮಂಗಲ ನಾಡು ಕೊಡವ ಸಮಾಜ ಆಶ್ರಯದಲ್ಲಿ ಇದೇ ತಾ. 31 ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಸಂಜೆ ಕೊಡವ ಸಾಂಸ್ಕøತಿಕ