ಒಂಟಿ ಸಲಗ ದಾಳಿ: ಸಾವಿನ ದವಡೆಯಿಂದ ಪಾರಾದ ಆಟೋ ಚಾಲಕಗೋಣಿಕೊಪ್ಪಲು, ಮೇ 21: ಹೊಸೂರು ಹಾಗೂ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿನಿಂದ ಕಾಡಾನೆ ಉಪಟಳ ಮಿತಿಮೀರಿದ್ದು ಗ್ರಾಮಸ್ಥರು, ಸಾರ್ವಜನಿಕರು, ಕಾರ್ಮಿಕ ವರ್ಗ ಹಾಗೂ ಕಾಳಿಕಾಂಬ ಉತ್ಸವನಾಪೋಕ್ಲು, ಮೇ 21: ಸಮೀಪದ ಪಾಲೂರು ಗ್ರಾಮದ ಶ್ರೀಕಾಳಿಕಾಂಬ (ಅಮ್ಮನೋರು) ದೇವಿಯ ವಾರ್ಷಿಕ ಉತ್ಸವ ತಾ. 24 ರಂದು ಬೆಳಿಗ್ಗೆ 9.30 ರಿಂದ ಅಪರಾಹ್ನ 3ಗಂಟೆಯವರೆಗೆ ನಡೆಯಲಿದೆ. ಇಂದು ವಾರ್ಷಿಕ ಹಬ್ಬಶನಿವಾರಸಂತೆ, ಮೇ 21: ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ದೇವಾಲಯದ ವಾರ್ಷಿಕ ಹಬ್ಬದ ಕಾರ್ಯಕ್ರಮಗಳು ತಾ. 22ರಿಂದ (ಇಂದಿನಿಂದ) 27ರವರೆಗೆ ನಡೆಯಲಿದೆ. ಸಂಜೆ 5.30ಕ್ಕೆ ಹಬ್ಬದ ಧ್ವಜಾರೋಹಣ ಇಂದಿನಿಂದ ಕೊಡಗಿನಲ್ಲಿ ಬೇಡು ಹಬ್ಬ*ಗೋಣಿಕೊಪ್ಪಲು, ಮೇ 21: ದಕ್ಷಿಣ ಕೊಡಗಿನ ಬುಡಕಟ್ಟು ಜನರ ವಿಶಿಷ್ಟ ಬೇಡು ಹಬ್ಬ ತಾ. 22 ಮತ್ತು 23 ರಂದು ಜರುಗಲಿದೆ. ಬೈಗುಳದ ಸಂಭ್ರಮವಾದ ಬೇಡು ಹಬ್ಬ ಇಂದು ವಿಶ್ವ ಜೀವ ವೈವಿಧ್ಯ ದಿನವಿಶ್ವ ಜಲ ದಿನ, ವಿಶ್ವ ಭೂದಿನ ಹಾಗೂ ವಿಶ್ವ ಜೀವ ವೈವಿಧ್ಯ ದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಲ್ಪಟ್ಟು ಜನರಲ್ಲಿ ಜಾಗೃತಿ ಮೂಡಿಸಿದರೆ ಪ್ರಕೃತಿ ಆಧಾರಿತ ಸಮಸ್ಯೆಗಳಿಗೆ ಅರ್ಧದಷ್ಟು ಪರಿಹಾರ
ಒಂಟಿ ಸಲಗ ದಾಳಿ: ಸಾವಿನ ದವಡೆಯಿಂದ ಪಾರಾದ ಆಟೋ ಚಾಲಕಗೋಣಿಕೊಪ್ಪಲು, ಮೇ 21: ಹೊಸೂರು ಹಾಗೂ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿನಿಂದ ಕಾಡಾನೆ ಉಪಟಳ ಮಿತಿಮೀರಿದ್ದು ಗ್ರಾಮಸ್ಥರು, ಸಾರ್ವಜನಿಕರು, ಕಾರ್ಮಿಕ ವರ್ಗ ಹಾಗೂ
ಕಾಳಿಕಾಂಬ ಉತ್ಸವನಾಪೋಕ್ಲು, ಮೇ 21: ಸಮೀಪದ ಪಾಲೂರು ಗ್ರಾಮದ ಶ್ರೀಕಾಳಿಕಾಂಬ (ಅಮ್ಮನೋರು) ದೇವಿಯ ವಾರ್ಷಿಕ ಉತ್ಸವ ತಾ. 24 ರಂದು ಬೆಳಿಗ್ಗೆ 9.30 ರಿಂದ ಅಪರಾಹ್ನ 3ಗಂಟೆಯವರೆಗೆ ನಡೆಯಲಿದೆ.
ಇಂದು ವಾರ್ಷಿಕ ಹಬ್ಬಶನಿವಾರಸಂತೆ, ಮೇ 21: ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ದೇವಾಲಯದ ವಾರ್ಷಿಕ ಹಬ್ಬದ ಕಾರ್ಯಕ್ರಮಗಳು ತಾ. 22ರಿಂದ (ಇಂದಿನಿಂದ) 27ರವರೆಗೆ ನಡೆಯಲಿದೆ. ಸಂಜೆ 5.30ಕ್ಕೆ ಹಬ್ಬದ ಧ್ವಜಾರೋಹಣ
ಇಂದಿನಿಂದ ಕೊಡಗಿನಲ್ಲಿ ಬೇಡು ಹಬ್ಬ*ಗೋಣಿಕೊಪ್ಪಲು, ಮೇ 21: ದಕ್ಷಿಣ ಕೊಡಗಿನ ಬುಡಕಟ್ಟು ಜನರ ವಿಶಿಷ್ಟ ಬೇಡು ಹಬ್ಬ ತಾ. 22 ಮತ್ತು 23 ರಂದು ಜರುಗಲಿದೆ. ಬೈಗುಳದ ಸಂಭ್ರಮವಾದ ಬೇಡು ಹಬ್ಬ
ಇಂದು ವಿಶ್ವ ಜೀವ ವೈವಿಧ್ಯ ದಿನವಿಶ್ವ ಜಲ ದಿನ, ವಿಶ್ವ ಭೂದಿನ ಹಾಗೂ ವಿಶ್ವ ಜೀವ ವೈವಿಧ್ಯ ದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಲ್ಪಟ್ಟು ಜನರಲ್ಲಿ ಜಾಗೃತಿ ಮೂಡಿಸಿದರೆ ಪ್ರಕೃತಿ ಆಧಾರಿತ ಸಮಸ್ಯೆಗಳಿಗೆ ಅರ್ಧದಷ್ಟು ಪರಿಹಾರ