ಕಾಪಿ ಸಮಸ್ಯೆ : ಕೇಂದ್ರ ಸಚಿವರಿಗೆ ಕಾಫಿ ಬೆಳೆಗಾರ ಸಂಘಟನೆಗಳ ಮನವಿಮಡಿಕೇರಿ, ಡಿ. 25: ಕಾಫಿ ಕೃಷಿ ಮತ್ತು ಕಾಫಿ ಉದ್ಯಮದ ಸಮಸ್ಯೆಗಳ ಸಂಬಂಧಿತ ಬಜೆಟ್ ಪೂರ್ವಭಾವಿಯಾಗಿ ಕರ್ನಾಟಕದ ವಿವಿಧ ಕಾಫಿ ಬೆಳೆಗಾರ ಸಂಘಟನೆಗಳ ನಿಯೋಗವು ಕೇಂದ್ರ ಹಣಕಾಸು
ಕರುಣಾಮಯಿ ಏಸು ಕ್ರಿಸ್ತನ ಸ್ಮರಣೆಮಡಿಕೇರಿ, ಡಿ. 25: ಕೊಡಗು ಜಿಲ್ಲೆಯ ಪ್ರಮುಖ ಚರ್ಚ್‍ಗಳು ಸೇರಿದಂತೆ; ನಾಡಿನ ಹಲವೆಡೆಗಳಲ್ಲಿ ಇಂದು ಕ್ರೈಸ್ತ ಬಾಂಧವರು ಕ್ರಿಸ್‍ಮಸ್ ಆಚರಣೆಯೊಂದಿಗೆ ಸಂಭ್ರಮಪಟ್ಟರು. ಜಿಲ್ಲಾ ಕೇಂದ್ರ ಮಡಿಕೇರಿಯ ಸಂತಮೈಕಲರ
ರುವಿಲ್ಲದೆ ಗುರಿ ತಲಪಲು ಅಸಾಧ್ಯಏಕಲವ್ಯ ಬಿಲ್ವಿದ್ಯೆ ಕಲಿಯಲು ದ್ರೋಣಾಚಾರ್ಯರನ್ನು ವಿನಂತಿಸು ತ್ತಾನೆ. ಆದರೆ ದ್ರೋಣಾಚಾರ್ಯರು ಕ್ಷತ್ರಿಯರ ಹೊರತು ಬೇರೆಯವರಿಗೆ ವಿದ್ಯೆ ಕಲಿಸುವುದಿಲ್ಲವೆಂದು ಅವನ ವಿನಂತಿಯನ್ನು ನಿರಾಕರಿಸುತ್ತಾರೆ. ಆದರೆ ನಿರಾಶನಾಗದ ಏಕಲವ್ಯ ಅವರ
ಇಂದು ಕಂಕಣ ಸೂರ್ಯಗ್ರಹಣವಿ.ಸೂ: ಗ್ರಹಣಗಳ ಬಗ್ಗೆ ವಿಶ್ವವಿಖ್ಯಾತರಾಗಿರುವ ¥sóÉ್ರಡ್ ಎಸ್ಪನ್ಯಾಕ್ ಎಂಬುವವರ ಕರಾರುವಕ್ಕಾದ ಲೆಕ್ಕಾಚಾರವನ್ನು ಈ ಲೇಖನದಲ್ಲಿ ಬಳಸಲಾಗಿದೆ. ಇಂದು ಬೆಳಿಗ್ಗೆ ಅತ್ಯಂತ ಅಪರೂಪವಾದ ಸಂಪೂರ್ಣ (ಖಗ್ರಾಸ) ಸೂರ್ಯಗ್ರಹಣ ಘಟಿಸಲಿದೆ. ಭೂಮಿ
ಸವಾಲುಗಳ ಸ್ಪರ್ಧೆ ಡೆಕಥ್ಲಾನ್ಡೆಕಥ್ಲಾನ್ ಕ್ರೀಡೆಯು ಅಥ್ಲೆಟಿಕ್ಸ್‍ನಲ್ಲಿ ಬರುವ ಒಂದು ಮಹಾಸ್ಪರ್ಧೆ. ಇಲ್ಲಿ ಕ್ರೀಡಾಪಟುವಿಗೆ ಸವಾಲುಗಳ ಗುರಿಯೇ ಇರುತ್ತದೆ. ಈ ಸ್ಪರ್ಧೆ ಓಟ. ಎಸೆತ, ಜಿಗಿತಗಳ ಸಮ್ಮಿಶ್ರಣ ಕ್ರೀಡೆಯಾಗಿದೆ. ಅಂದರೆ ಒಬ್ಬ