ತಾ. 28ರಂದು ಸತ್ಸಂಗವೀರಾಜಪೇಟೆ ಡಿ. 26: ವೀರಾಜಪೇಟೆಯ ಕಾವೇರಿ ಆಶ್ರಮದಲ್ಲಿ ತಾ. 28ರಂದು ಸಂಜೆ 5.30 ಗಂಟೆಗೆ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ ಅವರಿಂದ ಸತ್ಸಂಗ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವೀರಾಜಪೇಟೆಯಲ್ಲಿ ಆಧುನಿಕ ಮತ್ಸ್ಯಭವನದ ಕಾಮಗಾರಿಗೆ ಪೂರ್ವ ಸಿದ್ಧತೆವೀರಾಜಪೇಟೆ, ಡಿ. 26 : ಕೇಂದ್ರ ಸರಕಾರದ ಅನುದಾನದ ಯೋಜನೆಯಡಿಯಲ್ಲಿ ಈಗ ನಿರ್ಮಾಣಗೊಂಡಿರುವ ಆಧುನಿಕ ಮತ್ಸ್ಯ ಭವನದ ಒಂದನೇ ಅಂತಸ್ತಿನ ರೂ 95ಲಕ್ಷಗಳ ವೆಚ್ಚದ ಕಾಮಗಾರಿಗೆ ಇತ್ತೀಚೆಗೆ
ನಾಳೆ ಮಡಿಕೇರಿಯಲ್ಲಿ ‘ಶ್ರೀ ಅಯ್ಯಪ್ಪ ದೀಪಾರಾಧನಾ ಉತ್ಸವ’ಮಡಿಕೇರಿ, ಡಿ.26 : ಶ್ರೀ ಅಯ್ಯಪ್ಪ ದೀಪಾರಾಧನಾ ಸಮಿತಿ ವತಿಯಿಂದ ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ತಾ.28 ರಂದು ‘ಶ್ರೀ ಅಯ್ಯಪ್ಪ
ಬೆಪ್ಪುನಾಡು ಕಾಕೋಟುಪರಂಬುವಿನಲ್ಲಿ ಕೊಡವ ಮಂದ್ನಮ್ಮೆಶ್ರೀಮಂಗಲ, ಡಿ. 25: ಬೆಪ್ಪುನಾಡ್‍ಗೆ ಸೇರಿರುವ ಕಾಕೋಟುಪರಂಬುವಿನಲ್ಲಿ ಇಂದು ಕೊಡವ ಜನಪದೀಯದ ವಿಶೇಷತೆ ಹಾಗೂ ಇದಕ್ಕೆ ಮತ್ತಷ್ಟು ಆಕರ್ಷಣೆ, ಮಹತ್ವ ಪೂರ್ಣದ ಕಾರ್ಯಕ್ರಮಗಳನ್ನು ಒಳಗೊಂಡಂತೆ ಜರುಗಿದ ಕೊಡವ
ವಿದ್ಯಾರ್ಥಿಗಳು ನಿರಂತರ ಅಧ್ಯಯನ ನಡೆಸಿದರೆ ಯಶಸ್ಸು ಸಾಧ್ಯಕುಶಾಲನಗರ, ಡಿ. 25: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ನಡೆಸಿದಲ್ಲಿ ಮಾತ್ರ ಇತರರೊಡನೆ ಪೈಪೋಟಿ ನೀಡುವುದರೊಂದಿಗೆ ಯಶಸ್ಸು ಗಳಿಸಲು ಸಾಧ್ಯ ಎಂದು ರಾಜ್ಯ ಸರಕಾರದ ಕಾನೂನು