ಇಂದು ವಿಪಿಎಲ್ ಅಂತಿಮ ಹಣಾಹಣಿವೀರಾಜಪೇಟೆ, ಡಿ. 28: ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರತಿಭೆಗಳಿಗೆ ಕ್ರೀಡಾ ಪ್ರದರ್ಶನಕ್ಕೆ ವೇದಿಕೆ ನೀಡುವ ನಿಟ್ಟಿನಲ್ಲಿ ಅಯೋಜಿಸಲಾಗಿರುವ ವೀರಾಜಪೇಟೆ ಪ್ರೀಮಿಯರ್ ಕ್ರಿಕೆಟ್ ಲೀಗ್ ತಾ. 29ರಂದು
ಸಿಎನ್ಸಿ ಬೇಡಿಕೆಗೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆತಂಕಮಡಿಕೇರಿ, ಡಿ. 28 : ಕೊಡವರನ್ನು ಬುಡಕಟ್ಟು ಜನಾಂಗವೆಂದು ಪರಿಗಣಿಸಬೇಕೆಂಬ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯ ಬೇಡಿಕೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಆದಿವಾಸಿ ಹಕ್ಕುಗಳ
ಸೇವಾ ಭಾರತಿಯಿಂದ ಪ್ಲಾಸ್ಟಿಕ್ ಮುಕ್ತ ಕೊಡಗು ಅಭಿಯಾನಮಡಿಕೇರಿ, ಡಿ. 28: ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯ ವಿರುದ್ಧ ಅರಿವು ಮೂಡಿಸುವ ನಿಟ್ಟಿನಲ್ಲಿ; ಸೇವಾಭಾರತಿ ಜಿಲ್ಲಾ ಘಟಕದಿಂದ ಕರಪತ್ರಗಳನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಅಭಿಯಾನ ನಡೆಸಲಾಯಿತು.
ಬಂದೂಕು ತರಬೇತಿ ಶಿಬಿರಕ್ಕೆ ತೆರೆಗೋಣಿಕೊಪ್ಪಲು, ಡಿ.28: ಕಳೆದ 5 ದಿನಗಳಿಂದ ನಡೆಯುತ್ತಿದ್ದ ನಾಗರಿಕರ ಬಂದೂಕು ಶಿಬಿರಕ್ಕೆ ತೆರೆ ಎಳೆಯಲಾಯಿತು. ದ.ಕೊಡಗಿನ ಗೋಣಿಕೊಪ್ಪ, ಪೊನ್ನಂಪೇಟೆ, ಹಾತೂರು, ಪಡಿಕಲ್, ಹುದಿಕೇರಿ, ಟಿ.ಶೆಟ್ಟಿಗೇರಿ, ಮಾಯಮುಡಿ, ತಿತಿಮತಿ,
ತಾ.30 ರಂದು ಸಭೆಮಡಿಕೇರಿ, ಡಿ.28: ಸೋಮವಾರಪೇಟೆ ತಾಲೂಕು ಅಭ್ಯತ್‍ಮಂಗಲ ಗ್ರಾಮದ ಸರ್ವೆ ನಂ.87/2ರ ಜಾಗದಲ್ಲಿ ಕಾವೇರಿ ನದಿಯ ಬದಿಯಲ್ಲಿರುವ ಹಲವಾರು ಕಡೆ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ ವಸತಿ