ಆಷಾಢ ಮಾಸದ ದ್ವಾದಶಿ ಹಬ್ಬಶನಿವಾರಸಂತೆ, ಜು. 16: ಸಮೀಪದ ಕೊಡ್ಲಿಪೇಟೆಯ ಶ್ರೀ ರುಕ್ಮಿಣಿ ಪಾಂಡುರಂಗ ದೇವಾಲಯದಲ್ಲಿ ಶ್ರೀ ನಾಮದೇವ ಸಿಂಪಿ ಸಮಾಜದ ವತಿಯಿಂದ ಆಷಾಢ ಮಾಸದ ದ್ವಾದಶಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಾಲಯವನ್ನು ವಿಚಿತ್ರ ರೀತಿ ಅಣಬೆಚೆಟ್ಟಳ್ಳಿ, ಜು. 16: ಮಳೆಗಾಲದಲ್ಲಿ, ರಸ್ತೆ ಬದಿ, ಕಾಡಿನಲ್ಲಿ ಹಾಗೂ ತೋಟಗಳಲ್ಲಿ ಅಣಬೆಗಳು ಕಾಣ ಸಿಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಣಬೆ ಕಾಣಸಿಗುವದು ಅಪರೂಪ ವಾಗಿದೆ. ಅಣಬೆಗಳಿಗೆ ಸಂತ್ರಸ್ತರಿಗೆ ಚೆಕ್ ವಿತರಣೆಮಡಿಕೇರಿ, ಜು. 16: ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದ ಸದಸ್ಯರಿಗೆ ಚೇರಂಬಾಣೆ ವಾಹನ ಮಾಲೀಕರ ಯುವ ಸಂಘಕ್ಕೆ ಆಯ್ಕೆಮಡಿಕೇರಿ, ಜು. 16: ಅಂಭಾಭವಾನಿ ಯುವಕ-ಯುವತಿ ಕ್ರೀಡಾ ಮನೋರಂಜನಾ ಸಂಘದ ಅಧ್ಯಕ್ಷರಾಗಿ ಎಂ.ಎಸ್. ದಿವ್ಯಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಎಂ.ಎಸ್. ಗಣೇಶ್ ಆಯ್ಕೆಯಾಗಿದ್ದಾರೆ. ಕೊಡಗು ಜಿಲ್ಲಾ ಮರಾಠ-ಮರಾಟಿ ಸಮಾಜ ಸೇವಾತಂತಿ ಸಲಕರಣೆ ವಿತರಣೆ ಗುಡ್ಡೆಹೊಸೂರು, ಜು. 16: ಇಲ್ಲಿನ ಕೃಷಿಪತ್ತಿನ ಸಹಕಾರ ಸಂಘದ ಶಾಖಾ ಆವರಣದಲ್ಲಿ 2012-13ನೇ ಸಾಲಿನ ಮೂಲನಿವಾಸಿ ಅಭಿವೃದ್ಧಿ ಯೋಜನೆಯಡಿ ಐ.ಟಿ.ಡಿ.ಪಿ ವತಿಯಿಂದ ಐಗೂರು ಗ್ರಾ.ಪಂ.ನ ಸಜ್ಜಳ್ಳಿ ಮತ್ತು
ಆಷಾಢ ಮಾಸದ ದ್ವಾದಶಿ ಹಬ್ಬಶನಿವಾರಸಂತೆ, ಜು. 16: ಸಮೀಪದ ಕೊಡ್ಲಿಪೇಟೆಯ ಶ್ರೀ ರುಕ್ಮಿಣಿ ಪಾಂಡುರಂಗ ದೇವಾಲಯದಲ್ಲಿ ಶ್ರೀ ನಾಮದೇವ ಸಿಂಪಿ ಸಮಾಜದ ವತಿಯಿಂದ ಆಷಾಢ ಮಾಸದ ದ್ವಾದಶಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಾಲಯವನ್ನು
ವಿಚಿತ್ರ ರೀತಿ ಅಣಬೆಚೆಟ್ಟಳ್ಳಿ, ಜು. 16: ಮಳೆಗಾಲದಲ್ಲಿ, ರಸ್ತೆ ಬದಿ, ಕಾಡಿನಲ್ಲಿ ಹಾಗೂ ತೋಟಗಳಲ್ಲಿ ಅಣಬೆಗಳು ಕಾಣ ಸಿಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಣಬೆ ಕಾಣಸಿಗುವದು ಅಪರೂಪ ವಾಗಿದೆ. ಅಣಬೆಗಳಿಗೆ
ಸಂತ್ರಸ್ತರಿಗೆ ಚೆಕ್ ವಿತರಣೆಮಡಿಕೇರಿ, ಜು. 16: ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದ ಸದಸ್ಯರಿಗೆ ಚೇರಂಬಾಣೆ ವಾಹನ ಮಾಲೀಕರ
ಯುವ ಸಂಘಕ್ಕೆ ಆಯ್ಕೆಮಡಿಕೇರಿ, ಜು. 16: ಅಂಭಾಭವಾನಿ ಯುವಕ-ಯುವತಿ ಕ್ರೀಡಾ ಮನೋರಂಜನಾ ಸಂಘದ ಅಧ್ಯಕ್ಷರಾಗಿ ಎಂ.ಎಸ್. ದಿವ್ಯಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಎಂ.ಎಸ್. ಗಣೇಶ್ ಆಯ್ಕೆಯಾಗಿದ್ದಾರೆ. ಕೊಡಗು ಜಿಲ್ಲಾ ಮರಾಠ-ಮರಾಟಿ ಸಮಾಜ ಸೇವಾ
ತಂತಿ ಸಲಕರಣೆ ವಿತರಣೆ ಗುಡ್ಡೆಹೊಸೂರು, ಜು. 16: ಇಲ್ಲಿನ ಕೃಷಿಪತ್ತಿನ ಸಹಕಾರ ಸಂಘದ ಶಾಖಾ ಆವರಣದಲ್ಲಿ 2012-13ನೇ ಸಾಲಿನ ಮೂಲನಿವಾಸಿ ಅಭಿವೃದ್ಧಿ ಯೋಜನೆಯಡಿ ಐ.ಟಿ.ಡಿ.ಪಿ ವತಿಯಿಂದ ಐಗೂರು ಗ್ರಾ.ಪಂ.ನ ಸಜ್ಜಳ್ಳಿ ಮತ್ತು