ಆಲೂರು ಸಿದ್ದಾಪುರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಆಲೂರು ಸಿದ್ದಾಪುರ, ಏ. 11: ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವದ್ದರಿಂದ ಶರೀರದ ಅಂಗಾಂಗದಲ್ಲಿ ಉತ್ತಮ ರಕ್ತ ಉತ್ಪತ್ತಿಯಾಗುವದರ ಜೊತೆಯಲ್ಲಿ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ನಿವಾರಣೆಯಾಗುತ್ತದೆ ಎಂದುಕಾನೂನು ತೊಡಕಿನೊಂದಿಗೆ ಮಂಜು ಕಾಟ...!ಗೋಣಿಕೊಪ್ಪಲು, ಏ.11. ಕಳೆದ 6 ದಿನಗಳಿಂದ ಹುಲಿಯ ಸೆರೆಗೆ ತಂತ್ರಗಾರಿಕೆ ಬಳಸಿರುವ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಇಲಾಖೆಯ ಕಾನೂನು ತೊಡಕು ಒಂದೆಡೆ ಆದರೆ, ದಿನ ಪೂರ್ತಿಅಧಿಕಾರಿಗಳು ಪೋಷಕರ ಗಮನಕ್ಕೆಮಡಿಕೇರಿ, ಏ. 11 : ಅಲ್ ಇಕ್ಲಾಸ್ ಅರೇಬಿಕ್ ಮದರಸಾ ಎಂಬ ಎಜುಕೇಷನ್ ಟ್ರಸ್ಟ್ ಹೆಸರಿನಲ್ಲಿ ಡೇಕೇರ್ ಮತ್ತು ಪ್ಲೇಹೋಮ್ ಶಾಲೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ 1983ರಪ್ರತಿಷ್ಠಾ ವಾರ್ಷಿಕೋತ್ಸವಮಡಿಕೇರಿ, ಏ. 11: ಭಾಗಮಂಡಲದ ಭಗಂಡೇಶ್ವರ ದೇವಾಲಯದ ಒಂಬತ್ತನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾಮರದಿಂದ ಬಿದ್ದಾತ ಸಾವು*ಸಿದ್ದಾಪುರ, ಏ. 11: ಕರಿಮೆಣಸು ಕುಯ್ಯುತ್ತಿದ್ದ ಸಂದರ್ಭ ಏಣಿಯಿಂದ ಬಿದ್ದಿದ್ದ ಕಾರ್ಮಿಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲದ ಗ್ರೀನ್ ಹಿಲ್ಸ್ ತೋಟದಲ್ಲಿ ಕಾರ್ಮಿಕನಾಗಿದ್ದ
ಆಲೂರು ಸಿದ್ದಾಪುರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಆಲೂರು ಸಿದ್ದಾಪುರ, ಏ. 11: ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವದ್ದರಿಂದ ಶರೀರದ ಅಂಗಾಂಗದಲ್ಲಿ ಉತ್ತಮ ರಕ್ತ ಉತ್ಪತ್ತಿಯಾಗುವದರ ಜೊತೆಯಲ್ಲಿ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ನಿವಾರಣೆಯಾಗುತ್ತದೆ ಎಂದು
ಕಾನೂನು ತೊಡಕಿನೊಂದಿಗೆ ಮಂಜು ಕಾಟ...!ಗೋಣಿಕೊಪ್ಪಲು, ಏ.11. ಕಳೆದ 6 ದಿನಗಳಿಂದ ಹುಲಿಯ ಸೆರೆಗೆ ತಂತ್ರಗಾರಿಕೆ ಬಳಸಿರುವ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಇಲಾಖೆಯ ಕಾನೂನು ತೊಡಕು ಒಂದೆಡೆ ಆದರೆ, ದಿನ ಪೂರ್ತಿಅಧಿಕಾರಿಗಳು
ಪೋಷಕರ ಗಮನಕ್ಕೆಮಡಿಕೇರಿ, ಏ. 11 : ಅಲ್ ಇಕ್ಲಾಸ್ ಅರೇಬಿಕ್ ಮದರಸಾ ಎಂಬ ಎಜುಕೇಷನ್ ಟ್ರಸ್ಟ್ ಹೆಸರಿನಲ್ಲಿ ಡೇಕೇರ್ ಮತ್ತು ಪ್ಲೇಹೋಮ್ ಶಾಲೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ 1983ರ
ಪ್ರತಿಷ್ಠಾ ವಾರ್ಷಿಕೋತ್ಸವಮಡಿಕೇರಿ, ಏ. 11: ಭಾಗಮಂಡಲದ ಭಗಂಡೇಶ್ವರ ದೇವಾಲಯದ ಒಂಬತ್ತನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ
ಮರದಿಂದ ಬಿದ್ದಾತ ಸಾವು*ಸಿದ್ದಾಪುರ, ಏ. 11: ಕರಿಮೆಣಸು ಕುಯ್ಯುತ್ತಿದ್ದ ಸಂದರ್ಭ ಏಣಿಯಿಂದ ಬಿದ್ದಿದ್ದ ಕಾರ್ಮಿಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲದ ಗ್ರೀನ್ ಹಿಲ್ಸ್ ತೋಟದಲ್ಲಿ ಕಾರ್ಮಿಕನಾಗಿದ್ದ