ಮಳೆ ಮಾಯ: ಕೃಷಿ ಚಟುವಟಿಕೆ ದೂರಸೋಮವಾರಪೇಟೆ,ಜು.3: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಆಗಾಗ್ಗೆ ಸುರಿಯುತ್ತಿದ್ದ ಮಳೆ ಇಂದು ಬಿಡುವು ನೀಡಿತ್ತು.ಬೆಳಗ್ಗೆಯಿಂದ ಸಂಜೆಯವರೆಗೆ ಆಗಾಗ್ಗೆ ಬಿಸಿಲಿನ ವಾತಾವರಣ ಇತ್ತು.ಅಂಬೇಡ್ಕರ್ ಎಲ್ಲಾ ವರ್ಗಗಳ ನಾಯಕ ಗಣ್ಯರ ಅಭಿಮತಮಡಿಕೇರಿ, ಜು. 3: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ಎಲ್ಲಾ ವರ್ಗಗಳು ಒಪ್ಪಿಕೊಂಡಿವೆ. ಅವರು ಎಲ್ಲಾ ವರ್ಗಗಳ ನಾಯಕ ಹಾಗೂ ಆದರ್ಶವಾಗಿದ್ದು, ಅವರನ್ನುಕುಶಾಲನಗರ ಖಾಸಗಿ ಬಸ್ ನಿಲ್ದಾಣ ಕಾರ್ಯಾರಂಭಕುಶಾಲನಗರ, ಜು. 3: ಕಳೆದ 1 ದಶಕದಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ ಖಾಸಗಿ ಬಸ್ ನಿಲ್ದಾಣವನ್ನು ಪ್ರಾಯೋಗಿಕವಾಗಿ ಪ್ರಯಾಣಿಕರ ಅನುಕೂಲಕ್ಕೆ ಕಲ್ಪಿಸಲಾಗಿದೆ. ಮಂಗಳವಾರ ಶಾಸಕರ ನೇತೃತ್ವದಲ್ಲಿ ನಡೆದನಾಪತ್ತೆಯಾಗಿದ್ದ ಮೂಕಿ ಮಹಿಳೆ ಪತಿಗೆ ಬೇಡವಾದಳು...ಗೋಣಿಕೊಪ್ಪಲು, ಜು. 3: ಆಕೆ ಮಾತು ಬಾರದವಳು ತನ್ನ ಗಂಡನಿಂದ ಕಳೆದ ಏಳು ವರ್ಷದ ಹಿಂದೆ ದ.ಕೊಡಗಿನ ಗಡಿಭಾಗವಾದ ಕುಟ್ಟ ಸಮೀಪದ ಪೂಚೆಕಲ್ಲುವಿನಿಂದ ದೂರವಾಗಿ ತಮಿಳುನಾಡಿನತ್ತ ಮುಖ ತೊತೇರಿ ಗ್ರಾಮದೊಳಗೆ ಸಮಸ್ಯೆಗಳ ತಲೆನೋವುವೀರಾಜಪೇಟೆ, ಜು. 3: ಸರ್ಕಾರದ ಯೋಜನೆಗಳು ಕಡತದಲ್ಲಿ ಕೊನೆಗೊಂಡಿರುವಂತಿದೆ. ಜನಪ್ರತಿನಿಧಿಗಳು ಕಂಡು ಕಾಣದ ರೀತಿಯ ವರ್ತನೆ ಮಾಡುತ್ತಿದ್ದಾರೆ. ಅಧಿಕಾರಿಗಳು ಭರವಸೆಯನ್ನು ನೀಡಿ ಸುಮ್ಮನಾಗಿದ್ದರೆ. ಅಭಿವೃದ್ಧಿ ಕಾಣದ ಗ್ರಾಮವು
ಮಳೆ ಮಾಯ: ಕೃಷಿ ಚಟುವಟಿಕೆ ದೂರಸೋಮವಾರಪೇಟೆ,ಜು.3: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಆಗಾಗ್ಗೆ ಸುರಿಯುತ್ತಿದ್ದ ಮಳೆ ಇಂದು ಬಿಡುವು ನೀಡಿತ್ತು.ಬೆಳಗ್ಗೆಯಿಂದ ಸಂಜೆಯವರೆಗೆ ಆಗಾಗ್ಗೆ ಬಿಸಿಲಿನ ವಾತಾವರಣ ಇತ್ತು.
ಅಂಬೇಡ್ಕರ್ ಎಲ್ಲಾ ವರ್ಗಗಳ ನಾಯಕ ಗಣ್ಯರ ಅಭಿಮತಮಡಿಕೇರಿ, ಜು. 3: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ಎಲ್ಲಾ ವರ್ಗಗಳು ಒಪ್ಪಿಕೊಂಡಿವೆ. ಅವರು ಎಲ್ಲಾ ವರ್ಗಗಳ ನಾಯಕ ಹಾಗೂ ಆದರ್ಶವಾಗಿದ್ದು, ಅವರನ್ನು
ಕುಶಾಲನಗರ ಖಾಸಗಿ ಬಸ್ ನಿಲ್ದಾಣ ಕಾರ್ಯಾರಂಭಕುಶಾಲನಗರ, ಜು. 3: ಕಳೆದ 1 ದಶಕದಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ ಖಾಸಗಿ ಬಸ್ ನಿಲ್ದಾಣವನ್ನು ಪ್ರಾಯೋಗಿಕವಾಗಿ ಪ್ರಯಾಣಿಕರ ಅನುಕೂಲಕ್ಕೆ ಕಲ್ಪಿಸಲಾಗಿದೆ. ಮಂಗಳವಾರ ಶಾಸಕರ ನೇತೃತ್ವದಲ್ಲಿ ನಡೆದ
ನಾಪತ್ತೆಯಾಗಿದ್ದ ಮೂಕಿ ಮಹಿಳೆ ಪತಿಗೆ ಬೇಡವಾದಳು...ಗೋಣಿಕೊಪ್ಪಲು, ಜು. 3: ಆಕೆ ಮಾತು ಬಾರದವಳು ತನ್ನ ಗಂಡನಿಂದ ಕಳೆದ ಏಳು ವರ್ಷದ ಹಿಂದೆ ದ.ಕೊಡಗಿನ ಗಡಿಭಾಗವಾದ ಕುಟ್ಟ ಸಮೀಪದ ಪೂಚೆಕಲ್ಲುವಿನಿಂದ ದೂರವಾಗಿ ತಮಿಳುನಾಡಿನತ್ತ ಮುಖ
ತೊತೇರಿ ಗ್ರಾಮದೊಳಗೆ ಸಮಸ್ಯೆಗಳ ತಲೆನೋವುವೀರಾಜಪೇಟೆ, ಜು. 3: ಸರ್ಕಾರದ ಯೋಜನೆಗಳು ಕಡತದಲ್ಲಿ ಕೊನೆಗೊಂಡಿರುವಂತಿದೆ. ಜನಪ್ರತಿನಿಧಿಗಳು ಕಂಡು ಕಾಣದ ರೀತಿಯ ವರ್ತನೆ ಮಾಡುತ್ತಿದ್ದಾರೆ. ಅಧಿಕಾರಿಗಳು ಭರವಸೆಯನ್ನು ನೀಡಿ ಸುಮ್ಮನಾಗಿದ್ದರೆ. ಅಭಿವೃದ್ಧಿ ಕಾಣದ ಗ್ರಾಮವು