ಮುಖ್ಯಮಂತ್ರಿ ರಾಜೀನಾಮೆಗೆ ಬಿಜೆಪಿ ಆಗ್ರಹಮಡಿಕೇರಿ, ಜು. 9: ಕರ್ನಾಟಕ ದಲ್ಲಿ ಬಹುಮತ ಕಳೆದುಕೊಂಡಿರುವ ಮೈತ್ರಿ ಪಕ್ಷದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜನರಲ್ ಇಂದು ಆಕಾಶವಾಣಿಯಲ್ಲಿ ಸಂದರ್ಶನಮಡಿಕೇರಿ, ಜು. 9: ನಗರದ ಆಕಾಶವಾಣಿ ಕೇಂದ್ರದಿಂದ ತಾ. 10 ರಂದು (ಇಂದು) ರಾತ್ರಿ 8 ಗಂಟೆಗೆ ವಿವಿಧ ಬ್ಯಾಂಕ್‍ಗಳಲ್ಲಿ ಉದ್ಯೋಗ ಪಡೆಯಲು ಯುವಕ, ಯುವತಿಯರಿಗಾಗಿ ಐಬಿಪಿಎಸ್ ಬಸ್ ನಿಲ್ದಾಣ ಛಾವಣಿ ಕುಸಿತಮಡಿಕೇರಿ, ಜು. 9: ಮಡಿಕೇರಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮೇಲ್ಛಾವಣಿಯಲ್ಲಿ ಕುಸಿತ ಉಂಟಾಗಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಕೆಳಗೆ ಕುಳಿತಿದ್ದ ಇಬ್ಬರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕಾಂಕ್ರಿಟ್ ಡೆಂಗ್ಯೂ ಜ್ವರ ಪತ್ತೆಕುಶಾಲನಗರ, ಜು. 9: ಕುಶಾಲನಗರದ ನೆಹರು ಬಡಾವಣೆಯಲ್ಲಿ ಡೆಂಗ್ಯು ಜ್ವರದ ಬಾಧೆ ಕಂಡುಬಂದಿದೆ. ಅಲ್ಲಿನ ಯುವತಿಯೊಬ್ಬಳಿಗೆ ಡೆಂಗ್ಯೂ ಬಾಧಿಸಿದ್ದು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬಡಾವಣೆಯ ನಿವಾಸಿ ದೇವರಾಜು ಕಂಬಳಿ ಹುಳು ತಡೆಗೆ ಸಲಹೆಮಡಿಕೇರಿ, ಜು. 9: ದಕ್ಷಿಣ ಕೊಡಗಿನ ಕೆಲವು ಕಾಫಿ ತೋಟಗಳಲ್ಲಿ ಕಂಬಳಿ ಹುಳುವಿನ ಬಾದೆ ಕಂಡು ಬಂದಿದ್ದು, ಕಾಫಿ ಎಲೆಗಳನ್ನು ನಾಶಪಡಿಸುತ್ತಿವೆ. ಕಾಫಿ ಬೆಳೆಯ ಉತ್ಪಾದನೆಯಲ್ಲಿ ಯಾವದೇ
ಮುಖ್ಯಮಂತ್ರಿ ರಾಜೀನಾಮೆಗೆ ಬಿಜೆಪಿ ಆಗ್ರಹಮಡಿಕೇರಿ, ಜು. 9: ಕರ್ನಾಟಕ ದಲ್ಲಿ ಬಹುಮತ ಕಳೆದುಕೊಂಡಿರುವ ಮೈತ್ರಿ ಪಕ್ಷದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜನರಲ್
ಇಂದು ಆಕಾಶವಾಣಿಯಲ್ಲಿ ಸಂದರ್ಶನಮಡಿಕೇರಿ, ಜು. 9: ನಗರದ ಆಕಾಶವಾಣಿ ಕೇಂದ್ರದಿಂದ ತಾ. 10 ರಂದು (ಇಂದು) ರಾತ್ರಿ 8 ಗಂಟೆಗೆ ವಿವಿಧ ಬ್ಯಾಂಕ್‍ಗಳಲ್ಲಿ ಉದ್ಯೋಗ ಪಡೆಯಲು ಯುವಕ, ಯುವತಿಯರಿಗಾಗಿ ಐಬಿಪಿಎಸ್
ಬಸ್ ನಿಲ್ದಾಣ ಛಾವಣಿ ಕುಸಿತಮಡಿಕೇರಿ, ಜು. 9: ಮಡಿಕೇರಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮೇಲ್ಛಾವಣಿಯಲ್ಲಿ ಕುಸಿತ ಉಂಟಾಗಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಕೆಳಗೆ ಕುಳಿತಿದ್ದ ಇಬ್ಬರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕಾಂಕ್ರಿಟ್
ಡೆಂಗ್ಯೂ ಜ್ವರ ಪತ್ತೆಕುಶಾಲನಗರ, ಜು. 9: ಕುಶಾಲನಗರದ ನೆಹರು ಬಡಾವಣೆಯಲ್ಲಿ ಡೆಂಗ್ಯು ಜ್ವರದ ಬಾಧೆ ಕಂಡುಬಂದಿದೆ. ಅಲ್ಲಿನ ಯುವತಿಯೊಬ್ಬಳಿಗೆ ಡೆಂಗ್ಯೂ ಬಾಧಿಸಿದ್ದು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬಡಾವಣೆಯ ನಿವಾಸಿ ದೇವರಾಜು
ಕಂಬಳಿ ಹುಳು ತಡೆಗೆ ಸಲಹೆಮಡಿಕೇರಿ, ಜು. 9: ದಕ್ಷಿಣ ಕೊಡಗಿನ ಕೆಲವು ಕಾಫಿ ತೋಟಗಳಲ್ಲಿ ಕಂಬಳಿ ಹುಳುವಿನ ಬಾದೆ ಕಂಡು ಬಂದಿದ್ದು, ಕಾಫಿ ಎಲೆಗಳನ್ನು ನಾಶಪಡಿಸುತ್ತಿವೆ. ಕಾಫಿ ಬೆಳೆಯ ಉತ್ಪಾದನೆಯಲ್ಲಿ ಯಾವದೇ