ಉಸ್ತುವಾರಿ ಸಮಿತಿ ಸಭೆಮಡಿಕೇರಿ, ಜ. 11: ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಸಂಸದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿ ತಾ. 14 ರಂದು ಬೆಳಿಗ್ಗೆ 11
ನಾಳೆ ವಾರ್ಷಿಕೋತ್ಸವಕೂಡಿಗೆ, ಜ. 11: ಹೆಬ್ಬಾಲೆಯ ಸೇಕ್ರೆಡ್ ಹಾರ್ಟ್ ಶಾಲಾ ವಾರ್ಷಿಕೋತ್ಸವ ತಾ. 13ರಂದು ನಡೆಯಲಿದೆ. ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಇ.ಕೆ.ಸುಬ್ರಾಯಿ ಉದ್ಘಾಟಿಸಲಿದ್ದಾರೆ.
ಇಂದು ಕ್ರೆಸೆಂಟ್ ಶಾಲೆಯಲ್ಲಿ ಆರೋಗ್ಯ ತಪಾಸಣೆಮಡಿಕೇರಿ, ಜ.11: ನಗರದ ಜಮಾತುಲ್ ಮುಸ್ಲಿಮೀನ್ ಜಾಮಿಯ ಮಸ್ಜಿದ್ ವತಿಯಿಂದ ತಾ.12 ರಂದು (ಇಂದು) ಎಎಲ್‍ಜಿ ಕ್ರೆಸೆಂಟ್ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಬೆಳಗ್ಗೆ 10
ವನ್ಯಪ್ರಾಣಿ ದಾಳಿಯಿಂದ ಸಾವಿಗೀಡಾದರೆ ರೂ. 7.5 ಲಕ್ಷ ಪರಿಹಾರಮಡಿಕೇರಿ, ಜ. 10: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ; ನಿನ್ನೆ ಜರುಗಿದ 11ನೇ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ; ವನ್ಯಪ್ರಾಣಿಗಳ ದಾಳಿಯಿಂದ ಸಾವನ್ನಪ್ಪುವ ವೇಳೆಯಲ್ಲಿ
ಕಾವೇರಿ ಶುದ್ಧೀಕರಣ ಪುನಶ್ಚೇತನಕ್ಕೆ ಯೋಜನೆ ರೂಪಿಸಲು ನಿರ್ದೇಶನ ಕುಶಾಲನಗರ, ಜ 10: ಕಾವೇರಿ ನದಿ ಶುದ್ಧೀಕರಣ ಮತ್ತು ಪುನಶ್ಚೇತನಕ್ಕಾಗಿ ತಕ್ಷಣ ಕ್ರಿಯಾ ಯೋಜನೆ ರೂಪಿಸಿ ವರದಿ ಸಲ್ಲಿಸುವಂತೆ ರಾಜ್ಯ ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿದೆ.ಭಾಗಮಂಡಲದಲ್ಲಿ ಮೇಲ್ಸೇತುವೆ