ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆಕುಶಾಲನಗರ, ಜು. 10: ರಾಜ್ಯದ ಬಿಜೆಪಿ ಪಕ್ಷ ಸಮ್ಮಿಶ್ರ ಸರಕಾರವನ್ನು ವಾಮಮಾರ್ಗದ ಮೂಲಕ ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ಸರ್ಕಾರಿ ಬಸ್ ನಿಲ್ದಾಣಕ್ಕೆ ಸುನಿಲ್ ಭೇಟಿಮಡಿಕೇರಿ, ಜು. 10 : ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಕುಸಿದಿರುವ ಮೇಲ್ಛಾವಣಿ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಪರಿಶೀಲನೆ ನಡೆಸಿದರು. ಕಾಮಗಾರಿಯನ್ನು ವ್ಯವಸ್ಥಿತವಾಗಿ ಶೀಘ್ರವೇ ಚೆಕ್ಬೌನ್ಸ್ ಪ್ರಕರಣ: ಶಿಕ್ಷೆವೀರಾಜಪೇಟೆ, ಜು. 10: ಚೆಕ್ ಬೌನ್ಸ್ ಪ್ರಕರಣದಲ್ಲಿ ಇಲ್ಲಿನ ಸುಭಾಷ್‍ನಗರದ ಪುಷ್ಪಾ ಎಂಬಾಕೆಗೆ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಧೀಶರು ಆರು ತಿಂಗಳ ಸಜೆ ಹಾಗೂ ರೂ ಆರು ಲಕ್ಷವನ್ನು ಕ್ಯಾಂಟರ್ ಬಡಿದು ಗಾಯಕುಶಾಲನಗರ, ಜು. 10: ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಕ್ಯಾಂಟರ್ ಒಂದು ಡಿಕ್ಕಿಯಾಗಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಕುಶಾಲನಗರದಲ್ಲಿ ಬುಧವಾರ ಸಂಜೆ ನಡೆದಿದೆ. ಸರಕಾರಿ ನೀರು ಪೊರೈಕೆಯಲ್ಲಿ ವ್ಯತ್ಯಯವೀರಾಜಪೇಟೆ, ಜು. 10 ವೀರಾಜಪೇಟೆ ಬಳಿಯ ಬೇತರಿ ಗ್ರಾಮದ ನೀರು ಪೊರೈಕೆ ಕೇಂದ್ರಕ್ಕೆ ನಿರಂತರವಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿರುವದರಿಂದ ವೀರಾಜಪೇಟೆ ಪಟ್ಟಣಕ್ಕೆ ನಲ್ಲಿ ನೀರು ಪೊರೈಕೆಯಲ್ಲಿ ವ್ಯತ್ಯಯ
ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆಕುಶಾಲನಗರ, ಜು. 10: ರಾಜ್ಯದ ಬಿಜೆಪಿ ಪಕ್ಷ ಸಮ್ಮಿಶ್ರ ಸರಕಾರವನ್ನು ವಾಮಮಾರ್ಗದ ಮೂಲಕ ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ
ಸರ್ಕಾರಿ ಬಸ್ ನಿಲ್ದಾಣಕ್ಕೆ ಸುನಿಲ್ ಭೇಟಿಮಡಿಕೇರಿ, ಜು. 10 : ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಕುಸಿದಿರುವ ಮೇಲ್ಛಾವಣಿ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಪರಿಶೀಲನೆ ನಡೆಸಿದರು. ಕಾಮಗಾರಿಯನ್ನು ವ್ಯವಸ್ಥಿತವಾಗಿ ಶೀಘ್ರವೇ
ಚೆಕ್ಬೌನ್ಸ್ ಪ್ರಕರಣ: ಶಿಕ್ಷೆವೀರಾಜಪೇಟೆ, ಜು. 10: ಚೆಕ್ ಬೌನ್ಸ್ ಪ್ರಕರಣದಲ್ಲಿ ಇಲ್ಲಿನ ಸುಭಾಷ್‍ನಗರದ ಪುಷ್ಪಾ ಎಂಬಾಕೆಗೆ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಧೀಶರು ಆರು ತಿಂಗಳ ಸಜೆ ಹಾಗೂ ರೂ ಆರು ಲಕ್ಷವನ್ನು
ಕ್ಯಾಂಟರ್ ಬಡಿದು ಗಾಯಕುಶಾಲನಗರ, ಜು. 10: ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಕ್ಯಾಂಟರ್ ಒಂದು ಡಿಕ್ಕಿಯಾಗಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಕುಶಾಲನಗರದಲ್ಲಿ ಬುಧವಾರ ಸಂಜೆ ನಡೆದಿದೆ. ಸರಕಾರಿ
ನೀರು ಪೊರೈಕೆಯಲ್ಲಿ ವ್ಯತ್ಯಯವೀರಾಜಪೇಟೆ, ಜು. 10 ವೀರಾಜಪೇಟೆ ಬಳಿಯ ಬೇತರಿ ಗ್ರಾಮದ ನೀರು ಪೊರೈಕೆ ಕೇಂದ್ರಕ್ಕೆ ನಿರಂತರವಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿರುವದರಿಂದ ವೀರಾಜಪೇಟೆ ಪಟ್ಟಣಕ್ಕೆ ನಲ್ಲಿ ನೀರು ಪೊರೈಕೆಯಲ್ಲಿ ವ್ಯತ್ಯಯ