‘ಇಂಡಿಯಾ ಸ್ಕಿಲ್ಸ್ ಕರ್ನಾಟಕ 2020’ ಸ್ಪರ್ಧೆ ಮಡಿಕೇರಿ, ಜ. 11: ಕೌಶಾಲ್ಯಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ‘ಇಂಡಿಯಾ ಸ್ಕಿಲ್ಸ್ ಕರ್ನಾಟಕ -2020’ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಒಟ್ಟು 38 ಕೌಶಲ್ಯಗಳ ಅಡಿಯಲ್ಲಿ
ಲಿಟ್ಲ್ಫ್ಲವರ್ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವಶ್ರೀಮಂಗಲ, ಜ. 11: ನಮ್ಮಲ್ಲಿ ಇರುವ ಆತ್ಮವಿಶ್ವಾಸವನ್ನು ಎಂದೂ ಕಳೆದುಕೊಳ್ಳಬಾರದು. ಸೋಲೇ ಗೆಲುವಿನ ಮೆಟ್ಟಿಲು. ನಾವು ಮತ್ತೊಬ್ಬರಿಗೆ ಗೌರವ ಕೊಟ್ಟು ಅವರಿಂದ ಗೌರವ ಪಡೆಯುವುದನ್ನು ಸಣ್ಣ ಮಕ್ಕಳಿರುವಾಗಲೇ
ಪೊಲೀಸ್ ತರಬೇತಿ ಕೇಂದ್ರ ತೆರೆಯಲು ಸರ್ವೆ ಕಾರ್ಯಕೂಡಿಗೆ, ಜ. 11: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳುವಾರದಲ್ಲಿ 100 ಎಕರೆಗೂ ಅಧಿಕ ಭೂಮಿಯನ್ನು ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆಗೆ ಗುರುತಿಸಲಾಗಿತ್ತು. ಅದರಂತೆ ಸರಕಾರದ ಸೂಚನೆಯ
ರಾಜಾಸೀಟ್ನಲ್ಲಿ ಸೂರ್ಯಾಸ್ತ ನಡುವೆ ರಸಸಂಜೆಮಡಿಕೇರಿ, ಜ. 11: ನಗರದ ರಾಜಾಸೀಟ್‍ನಲ್ಲಿ ಕಿಕ್ಕಿರಿದ ಜನಸಂದಣಿಯಲ್ಲಿ ಮುಸ್ಸಂಜೆಯ ಸೂರ್ಯಾಸ್ತದೊಂದಿಗೆ; ಇಂಪಾದ ಗಾಯನ ಹಾಗೂ ಸುಗ್ಗಿ ಕುಣಿತ ನಡುವೆ ರಸಸಂಜೆ ಕಾರ್ಯಕ್ರಮ ಪ್ರವಾಸಿಗಳ ಸಹಿತ ಸ್ಥಳೀಯ
ವಿವೇಕಾನಂದರ ಆದರ್ಶಗಳ ಪಾಲನೆ ಸಮಾಜಕ್ಕೆ ಅಗತ್ಯ ಸೋಮವಾರಪೇಟೆ, ಜ.11: ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಆದರ್ಶಗಳ ಪಾಲನೆ ಸಮಾಜದ ಇಂದಿನ ಅಗತ್ಯತೆಯಾಗಿದೆ ಎಂದು ಮಡಿಕೇರಿ ವಿಧಾನ