ಎಡಪಾಲ ಉರೂಸ್ಮಡಕೇರಿ, ಜ. 23: ಎಡಪಾಲದ ಅಂಡತ್‍ಮಾನಿ ದರ್ಗಾ ಶರೀಫ್‍ನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಉರೂಸ್ (ನೇರ್ಚೆ)ಯನ್ನು ಫೆಬ್ರವರಿ ತಾ. 16, 17 ಮತ್ತು 18ರಂದು ನಡೆಸಲು ತೀರ್ಮಾನಿಸಲಾಗಿದೆ
ಆರೋಗ್ಯ ಇಲಾಖೆಯಲ್ಲಿ ಗ್ರಾಮೀಣ ಜನತೆಗೆ ವಂಚನೆ ಬೆಳಕಿಗೆಮಡಿಕೇರಿ, ಜ. 21: ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್ರಾಮೀಣ ಜನತೆಯ ಆರೋಗ್ಯದೊಂದಿಗೆ, ಶಿಶುಗಳು ಮತ್ತು ಬಾಣಂತಿಯರು, ಗರ್ಭಿಣಿಯರ ಸಾವು ನೋವು ತಡೆಗಟ್ಟುವ ದಿಸೆಯಲ್ಲಿ ಜಾರಿಗೊಳಿಸಿರುವ ಸಂಚಾರಿ
ರಾಷ್ಟ್ರೀಯ ಹಾಕಿ : ಹಾಕಿ ಕರ್ನಾಟಕದಲ್ಲಿ ಬಹುತೇಕ ಕೊಡಗಿನ ಆಟಗಾರರುಮಡಿಕೇರಿ, ಜ. 21: ಹಾಕಿ ಇಂಡಿಯಾದ ವತಿಯಿಂದ ಉತ್ತರ ಪ್ರದೇಶದ ಝಾನ್ಸಿಯಲ್ಲಿ ತಾ. 23 ರಿಂದ ಫೆ. 2ರವರೆಗೆ ಆರಂಭ ಗೊಳ್ಳಲಿರುವ 10ನೇ ರಾಷ್ಟ್ರೀಯ ಎ. ಡಿವಿಜನ್
ಪಶ್ಚಿಮ ಘಟ್ಟಗಳ ಕೃಷಿಗೆ ಅಂತರ್ರಾಷ್ಟ್ರೀಯ ಮುದ್ರೆಗೋಣಿಕೊಪ್ಪಲು, ಜ.21: ಪಶ್ಚಿಮಘಟ್ಟಗಳ ಪ್ರದೇಶದ ಕೃಷಿಗೆ ಅಂತರ್ರಾಷ್ಟ್ರೀಯ ಮಾನ್ಯತೆ ಇದೆ. ಈ ಹಿಂದೆ ಕೊಡಗಿನ ಕಾಫಿಗೆ ಜಿಯೋಗ್ರಾಫಿಕ್ ಲೇಬಲ್(ಮುದ್ರೆ) ಇರಲಿಲ್ಲ.ಇದೀಗ ಅಂತರ್ರಾಷ್ಟ್ರೀಯ ಮಾನ್ಯತೆ ದೊರೆತಿದ್ದು ಕಾಫಿ, ಕಾಳುಮೆಣಸು,
ದ್ವಿಚಕ್ರ ವಾಹನಗಳಿಗೆ ಅಪಾಯಕಾರಿಯಾದ ಜಲ್ಲಿಕಲ್ಲುಗಳುಮಡಿಕೇರಿ, ಜ. 21: ನಗರದ ರಾಣಿಪೇಟೆ ರಸ್ತೆಯು ಗುಂಡಿಗಳಿಂದ ಕೂಡಿದ್ದು, ಇದೀಗ ಗುಂಡಿಗಳನ್ನು ನಗರಸಭೆಯು ಜಲ್ಲಿಕಲ್ಲುಗಳಿಂದ ಮುಚ್ಚಲಾರಂಭಿಸಿದೆ. ಆದರೆ, ಅಪರೂಪಕ್ಕೆ ಕೈಗೊಳ್ಳುವ ಇಂತಹ ಕಾಮಗಾರಿಗೆ ಬೇಕಾಗುವ ಜಲ್ಲಿಕಲ್ಲುಗಳನ್ನು