ಅಪ್ಪಟ ಕ್ರೀಡಾ ಪ್ರತಿಭೆ ಬೊಪ್ಪಂಡ ಕುಸುಮಾ ಭೀಮಯ್ಯ ಕ್ರೀಡೆಯ ತವರಾದ ಕೊಡಗು ಅಸಂಖ್ಯ ಕ್ರೀಡಾ ಮೂರ್ತಿಗಳ ನಿರಂತರ ಸಾಧನೆಯಿಂದಾಗಿ ದಿನೇ ದಿನೇ ಕ್ರೀಡಾಕೀರ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿದೆ. ದೇಶದ ಭೂಪಟದಲ್ಲಿ ಕೊಡಗು ಜಿಲ್ಲೆ ವಿಶೇಷ ಸ್ಥಾನ ಗಿಟ್ಟಿಸಿಕೊಳ್ಳಲು
ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಬೇಡಿಕೆಮಡಿಕೇರಿ, ಜ. 21: ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಸುವ ಉದ್ದೇಶದಿಂದ ಮುಂದಿನ
ರೈತ ಕಾರ್ಮಿಕ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆಮಡಿಕೇರಿ ಜ. 21: ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕ ರಚನೆಗೊಂಡಿದ್ದು, ಜ. 21 ರಿಂದ ಕಾರ್ಯಚಟುವಟಿಕೆ ಆರಂಭಗೊಳ್ಳಲಿದೆ ಎಂದು ವೇದಿಕೆಯ
ಶಾಸಕರಿಂದ ವ್ಯಾಯಾಮ ಶಾಲೆ ಉದ್ಘಾಟನೆಸುಂಟಿಕೊಪ್ಪ, ಜ. 21: ಇಲ್ಲಿನ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಯ ಕಾನ್‍ಬೈಲು ಫ್ರೆಂಡ್ಸ್ ಯುವಕ ಸಂಘದ ನೂತನ ವ್ಯಾಯಾಮ ಶಾಲೆ ಕಟ್ಟಡವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿ ದರು.
ಜಾನಪದ ಕ್ರೀಡಾಕೂಟ ಕಾರ್ಯಕ್ರಮಕುಶಾಲನಗರ, ಜ. 21: ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಜಾನಪದ ಕ್ರೀಡಾಕೂಟ-2020 ಕಾರ್ಯಕ್ರಮ ಕುಶಾಲನಗರದ ಪೊಲೀಸ್ ಗ್ರೌಂಡ್‍ನಲ್ಲಿ ನಡೆಯಿತು. ಉದ್ಯಮಿ ಹಾಗೂ ಸಮಾಜ ಸೇವಕ ಉಮಾಶಂಕರ್ ಆಯೋಜನೆ