ಸಮ್ಮೇಳಾನಧ್ಯಕ್ಷರಿಗೆ ಆಹ್ವಾನ ಲಾಂಛನ ಬಿಡುಗಡೆಮಡಿಕೇರಿ, ಜು.26 : ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ಚೇರಂಬಾಣೆಯಲ್ಲಿ ಹಮ್ಮಿಕೊಂಡಿದ್ದು, ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಆ.3 ರಂದು ಸಿಎನ್ಸಿ ಯಿಂದ ಕಕ್ಕಡ ಪದಿನೆಟ್ಟ್ ಆಚರಣೆಮಡಿಕೇರಿ, ಜು. 26 : ಕೊಡಗಿನ ಜಾನಪದ ಆಚರಣೆ ಕಕ್ಕಡ ಪದಿನೆಟ್ಟ್ ನಮ್ಮೆಯನ್ನು ಪ್ರತಿವರ್ಷದಂತೆ ಈ ಬಾರಿಯೂ ಸಾರ್ವತ್ರಿಕವಾಗಿ ಆಚರಿಸಲು ಕೊಡವ ನ್ಯಾಷನಲ್ ಕೌನ್ಸಿಲ್ ನಿರ್ಧರಿಸಿದ್ದು, ಆ.3 ಇಂದು ಉಚಿತ ಪುಸ್ತಕ ವಿತರಣೆಮಡಿಕೇರಿ, ಜು. 26: ಮಡಿಕೇರಿಯ ಕ್ಲಬ್ ಮಹೀಂದ್ರ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಗರದ ಮಾನವೀಯ ಸ್ನೇಹಿತರ ಒಕ್ಕೂಟ ಹಾಗೂ ಹಿತರಕ್ಷಣಾ ವೇದಿಕೆಗಳ ಸಹಯೋಗದಲ್ಲಿ ಇಂದು ಮಡಿಕೇರಿಯ ಕೂರ್ಗ್ ಕಮ್ಯೂನಿಟಿ ಮತ್ತೂರು : ಮುಂದುವರಿದ ಕಾಡಾನೆ ಹಾವಳಿಗೋಣಿಕೊಪ್ಪಲು. ಜು. 26: ಕಾಡಾನೆಯ ಹಿಂಡು ಗದ್ದೆ ಪೈರು ಸೇರಿದಂತೆ ಹುಲ್ಲಿನ ಮೆದೆ,ಬಾಳೆ,ತೆಂಗು, ನಾಶ ಪಡಿಸಿದ್ದು ರೈತರು ಕಂಗಾಲಾಗಿದ್ದಾರೆ. ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ನಾಳೆ ಕೆಸರುಗದ್ದೆ ಕ್ರಿಕೆಟ್ ಪಂದ್ಯಾವಳಿಮಡಿಕೇರಿ, ಜು. 26: ಕೊಡಗು ಗೌಡ ಯುವ ವೇದಿಕೆಯಿಂದ ಇದೇ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ವಿನೂತನ ಕೆಸರುಗದ್ದೆ ಕ್ರಿಕೆಟ್ ಪಂದ್ಯಾವಳಿ ತಾ. 28ರಂದು ಬಿಳಿಗೇರಿಯಲ್ಲಿ ನಡೆಯಲಿದೆ. ಕೆಸರುಗದ್ದೆ, ಕೃಷಿ
ಸಮ್ಮೇಳಾನಧ್ಯಕ್ಷರಿಗೆ ಆಹ್ವಾನ ಲಾಂಛನ ಬಿಡುಗಡೆಮಡಿಕೇರಿ, ಜು.26 : ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ಚೇರಂಬಾಣೆಯಲ್ಲಿ ಹಮ್ಮಿಕೊಂಡಿದ್ದು, ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ
ಆ.3 ರಂದು ಸಿಎನ್ಸಿ ಯಿಂದ ಕಕ್ಕಡ ಪದಿನೆಟ್ಟ್ ಆಚರಣೆಮಡಿಕೇರಿ, ಜು. 26 : ಕೊಡಗಿನ ಜಾನಪದ ಆಚರಣೆ ಕಕ್ಕಡ ಪದಿನೆಟ್ಟ್ ನಮ್ಮೆಯನ್ನು ಪ್ರತಿವರ್ಷದಂತೆ ಈ ಬಾರಿಯೂ ಸಾರ್ವತ್ರಿಕವಾಗಿ ಆಚರಿಸಲು ಕೊಡವ ನ್ಯಾಷನಲ್ ಕೌನ್ಸಿಲ್ ನಿರ್ಧರಿಸಿದ್ದು, ಆ.3
ಇಂದು ಉಚಿತ ಪುಸ್ತಕ ವಿತರಣೆಮಡಿಕೇರಿ, ಜು. 26: ಮಡಿಕೇರಿಯ ಕ್ಲಬ್ ಮಹೀಂದ್ರ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಗರದ ಮಾನವೀಯ ಸ್ನೇಹಿತರ ಒಕ್ಕೂಟ ಹಾಗೂ ಹಿತರಕ್ಷಣಾ ವೇದಿಕೆಗಳ ಸಹಯೋಗದಲ್ಲಿ ಇಂದು ಮಡಿಕೇರಿಯ ಕೂರ್ಗ್ ಕಮ್ಯೂನಿಟಿ
ಮತ್ತೂರು : ಮುಂದುವರಿದ ಕಾಡಾನೆ ಹಾವಳಿಗೋಣಿಕೊಪ್ಪಲು. ಜು. 26: ಕಾಡಾನೆಯ ಹಿಂಡು ಗದ್ದೆ ಪೈರು ಸೇರಿದಂತೆ ಹುಲ್ಲಿನ ಮೆದೆ,ಬಾಳೆ,ತೆಂಗು, ನಾಶ ಪಡಿಸಿದ್ದು ರೈತರು ಕಂಗಾಲಾಗಿದ್ದಾರೆ. ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ
ನಾಳೆ ಕೆಸರುಗದ್ದೆ ಕ್ರಿಕೆಟ್ ಪಂದ್ಯಾವಳಿಮಡಿಕೇರಿ, ಜು. 26: ಕೊಡಗು ಗೌಡ ಯುವ ವೇದಿಕೆಯಿಂದ ಇದೇ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ವಿನೂತನ ಕೆಸರುಗದ್ದೆ ಕ್ರಿಕೆಟ್ ಪಂದ್ಯಾವಳಿ ತಾ. 28ರಂದು ಬಿಳಿಗೇರಿಯಲ್ಲಿ ನಡೆಯಲಿದೆ. ಕೆಸರುಗದ್ದೆ, ಕೃಷಿ