ಇಂದು ಹೊಸಳ್ಳಿಯಲ್ಲಿ ಕೆಸರುಗದ್ದೆ ಕ್ರೀಡಾಕೂಟಸೋಮವಾರಪೇಟೆ,ಜು.26: ಒಕ್ಕಲಿಗರ ಯುವ ವೇದಿಕೆ ವತಿಯಿಂದ ತಾ.27ರಂದು (ಇಂದು) ಅಬ್ಬೂರುಕಟ್ಟೆ ಸಮೀಪದ ಹೊಸಳ್ಳಿ ಗ್ರಾಮದ ಡಿ.ಈ. ಕುಶಾಲಪ್ಪ ಅವರ ಗದ್ದೆಯಲ್ಲಿ 6ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ಇಂದು ಭಾಷಣ ಸ್ಪರ್ಧೆಚೆಟ್ಟಳ್ಳಿ, ಜು. 26: ಅಮ್ಮತ್ತಿಯಲ್ಲಿ ನೂತವಾಗಿ ರಚನೆಗೊಂಡಿರುವ ಅಮ್ಮತ್ತಿ ಸ್ನೇಹಿತರ ಬಳಗದ ವತಿಯಿಂದ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ಮುಂದುವರೆದ ಭಾಗವಾಗಿ ತಾ. 27 ಸಿನಿಮಾ ಮಂದಿರ ಬಳಿ ಪ್ರತಿಭಟನೆಮಡಿಕೇರಿ, ಜು. 26: ಕೊಡಗಿನ ಸಾಂಸ್ಕøತಿಕ ಹಿನ್ನೆಲೆಯನ್ನು ಬಿಂಬಿಸುವ ‘‘ನಂದನವನದೊಳು’’ ಕನ್ನಡ ಸಿನಿಮಾವನ್ನು ಇಲ್ಲಿನ ಕಾವೇರಿ ಮಹಲ್ ಚಿತ್ರಮಂದಿರದಲ್ಲಿ ಇಂದು ಬಿಡುಗಡೆಯೊಂದಿಗೆ ಪ್ರದರ್ಶಿಸಿಲ್ಲ ಎಂದು ಆರೋಪಿಸಿ, ಸ್ಥಳೀಯ ಇಂದು ಪತ್ರಿಕಾ ದಿನಾಚರಣೆಮಡಿಕೇರಿ, ಜು. 26: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ತಾ. 27 ರಂದು (ಇಂದು) ಪತ್ರಿಕಾ ದಿನಾಚರಣೆ ನಡೆಯಲಿದೆ. ಮಡಿಕೇರಿಯ ಕುಟ್ಟ ಗ್ರಾ.ಪಂ. ವಾರ್ಡ್ ಸಭೆಶ್ರೀಮಂಗಲ, ಜು. 26 : ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆ ತಾ. 29ರಿಂದ ನಡೆಯಲಿದೆ. ಮಂಚಳ್ಳಿ ಗ್ರಾಮದ ವಾರ್ಡ್ ಸಭೆ ತಾ. 29ರಂದು ಪೂರ್ವಾಹ್ನ
ಇಂದು ಹೊಸಳ್ಳಿಯಲ್ಲಿ ಕೆಸರುಗದ್ದೆ ಕ್ರೀಡಾಕೂಟಸೋಮವಾರಪೇಟೆ,ಜು.26: ಒಕ್ಕಲಿಗರ ಯುವ ವೇದಿಕೆ ವತಿಯಿಂದ ತಾ.27ರಂದು (ಇಂದು) ಅಬ್ಬೂರುಕಟ್ಟೆ ಸಮೀಪದ ಹೊಸಳ್ಳಿ ಗ್ರಾಮದ ಡಿ.ಈ. ಕುಶಾಲಪ್ಪ ಅವರ ಗದ್ದೆಯಲ್ಲಿ 6ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ.
ಇಂದು ಭಾಷಣ ಸ್ಪರ್ಧೆಚೆಟ್ಟಳ್ಳಿ, ಜು. 26: ಅಮ್ಮತ್ತಿಯಲ್ಲಿ ನೂತವಾಗಿ ರಚನೆಗೊಂಡಿರುವ ಅಮ್ಮತ್ತಿ ಸ್ನೇಹಿತರ ಬಳಗದ ವತಿಯಿಂದ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ಮುಂದುವರೆದ ಭಾಗವಾಗಿ ತಾ. 27
ಸಿನಿಮಾ ಮಂದಿರ ಬಳಿ ಪ್ರತಿಭಟನೆಮಡಿಕೇರಿ, ಜು. 26: ಕೊಡಗಿನ ಸಾಂಸ್ಕøತಿಕ ಹಿನ್ನೆಲೆಯನ್ನು ಬಿಂಬಿಸುವ ‘‘ನಂದನವನದೊಳು’’ ಕನ್ನಡ ಸಿನಿಮಾವನ್ನು ಇಲ್ಲಿನ ಕಾವೇರಿ ಮಹಲ್ ಚಿತ್ರಮಂದಿರದಲ್ಲಿ ಇಂದು ಬಿಡುಗಡೆಯೊಂದಿಗೆ ಪ್ರದರ್ಶಿಸಿಲ್ಲ ಎಂದು ಆರೋಪಿಸಿ, ಸ್ಥಳೀಯ
ಇಂದು ಪತ್ರಿಕಾ ದಿನಾಚರಣೆಮಡಿಕೇರಿ, ಜು. 26: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ತಾ. 27 ರಂದು (ಇಂದು) ಪತ್ರಿಕಾ ದಿನಾಚರಣೆ ನಡೆಯಲಿದೆ. ಮಡಿಕೇರಿಯ
ಕುಟ್ಟ ಗ್ರಾ.ಪಂ. ವಾರ್ಡ್ ಸಭೆಶ್ರೀಮಂಗಲ, ಜು. 26 : ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆ ತಾ. 29ರಿಂದ ನಡೆಯಲಿದೆ. ಮಂಚಳ್ಳಿ ಗ್ರಾಮದ ವಾರ್ಡ್ ಸಭೆ ತಾ. 29ರಂದು ಪೂರ್ವಾಹ್ನ