‘ಕತ್ತಲೆಯ ಕಿರಣ’ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಮಡಿಕೇರಿ, ಜ. 28: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಐಮಂಡ ಜಗದೀಶ್ ಅವರ ‘ಕತ್ತಲೆಯ ಕಿರಣ’ ಪುಸ್ತಕದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಮಡಿಕೇರಿಯ
ಮತದಾರನ ಒಂದು ಮತ ದೇಶದ ಭದ್ರತೆಯನ್ನು ನಿರ್ಧರಿಸುತ್ತದೆವೀರಾಜಪೇಟೆ, ಜ. 28: ಒಬ್ಬ ಮತದಾರನ ಒಂದು ಮತ ದೇಶದ ಭದ್ರತೆಯನ್ನು ನಿರ್ಧರಿಸುತ್ತದೆ. ಪ್ರತಿಯೊಬ್ಬ ಪ್ರಜೆಯೂ ಮತದಾನದಲ್ಲಿ ಭಾಗವಹಿಸಬೇಕೆಂದು ನಿವೃತ್ತ ಕಂದಾಯ ಅಧಿಕಾರಿ ಟಿ.ಸಿ. ಚಂದ್ರನ್ ಅಭಿಪ್ರಾಯಪಟ್ಟರು. ಕಾವೇರಿ
ಕೊಡಗಿನ ಅಲ್ಲಲ್ಲಿ ಗಣರಾಜ್ಯೋತ್ಸವ ಆಚರಣೆಮಡಿಕೇರಿ, ಜ. 28: ಕೊಡಗು ಜಿಲ್ಲೆಯ ಅಲ್ಲಲ್ಲಿ ಭಾರತದ 71ನೇ ಗಣರಾಜ್ಯೋತ್ಸವ ಆಚರಣೆಯಾಯಿತು. ರಾಷ್ಟ್ರ ಧ್ವಜಾರೋಹಣದೊಂದಿಗೆ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂಭ್ರಮಿಸಲಾಯಿತು. ಎಫ್‍ಎಂಸಿ ಕಾಲೇಜು ಮಡಿಕೇರಿ: ನಗರದ ಫೀಲ್ಡ್
ಮಾನವೀಯತೆಯ ಆಧಾರದಲ್ಲಿ ಕಾಯ್ದೆ ರಚನೆ ಒತ್ತಾಯ ಮಡಿಕೇರಿ, ಜ.28 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ಧರ್ಮ ಆಧಾರಿತವಾಗಿದೆ ಎಂದು ಆರೋಪಿಸಿರುವ ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್,
ರೂ.2 ಕೋಟಿ ವೆಚ್ಚದ ಶ್ರೀ ಆಂಜನೇಯ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಸಿದ್ಧತೆಸೋಮವಾರಪೇಟೆ,ಜ.28: ಪಟ್ಟಣ ಸಮೀಪದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಸಂಬಂಧ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ರೂ. 2 ಕೋಟಿ ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಯೋಜನೆ