ನಿಡ್ತ ಗ್ರಾಮದಲ್ಲಿ ಮೇಳೈಸಲಿದೆ ಕನ್ನಡ ಹಬ್ಬ...ಮಡಿಕೇರಿ, ಜ.28 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಮಟ್ಟದ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ.31 ಮತ್ತು ಫೆ.1 ರಂದು ಸೋಮವಾರಪೇಟೆ
ಕೊಡಗಿನ ಗಡಿಯಾಚೆ ಪೌರತ್ವ ಕಾಯ್ದೆ : ಪ್ರಧಾನಿ ಸಮರ್ಥನೆ ನವದೆಹಲಿ, ಜ. 28: ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಹಾಗೂ ನೆರೆಯ ರಾಷ್ಟ್ರಗಳಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಬಿಜೆಪಿ ನೀಡಿದ್ದ ಆಶ್ವಾಸನೆ ಈಡೇರಿಸಲು ಪೌರತ್ವ
ಗುಜರಾತ್ನ ಕಛ್ ರಣೋತ್ಸವಕ್ಕೊಂದು ಪಯಣ(ಕಳೆದ ಸಂಚಿಕೆಯಿಂದ) ಸೂರ್ಯ ಮುಳುಗುತ್ತಿದ್ದಂತೆಯೇ ಪೂರ್ಣಚಂದ್ರನ ಆಗಮನ ಪ್ರವಾಸಿಗರ ಮನಸೂರೆಗೊಂಡಿತ್ತು. ಭಾರತದ ಉದ್ದಗಲದಿಂದಲೂ ಬಂದು ನೆರೆದಿದ್ದ ಜನರು ಹುಣ್ಣಿಮೆ ಚಂದ್ರನ ಸೊಬಗನ್ನು ಆಸ್ವಾದಿಸಿದರು. ಜೀವನದುದ್ದಕ್ಕೂ ಎಷ್ಟೊ ಜನರು
ಕಾರ್ಯಗತವಾಗದ ಅಣೆಕಟ್ಟೆಯ ಹೂಳೆತ್ತುವ ಯೋಜನೆಕೂಡಿಗೆ, ಜ. 28: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಹೂಳೆತ್ತುವ ಬೃಹತ್ ಮೊತ್ತದ ಯೋಜನೆಯು ಕಾರ್ಯಗತವಾಗದೆ ಪ್ರಾರಂಭದ ಪ್ರಕ್ರಿಯೆಯಲ್ಲಿಯೇ ಸ್ಥಗಿತಗೊಂಡಿದೆ. ಈ ಯೋಜನೆಯು ನೀರು ತುಂಬಿದಾಗ
ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನಪಾಲಿಬೆಟ್ಟ, ಜ. 28: ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಭಾಗದ ಕ್ಲಸ್ಟರ್‍ನ ಒಂಟಿಯಂಗಡಿ ಶಾಲೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಅಧಿಕಾರಿಗಳು, ಶಾಲಾ