ಸಿಬಿಐ ತನಿಖೆ ಅವಧಿ ವಿಸ್ತರಣೆಮಡಿಕೇರಿ, ಆ. 6: ಮಂಗಳೂರಿನ ಐಜಿಪಿ ಕಚೇರಿ ಡಿವೈಎಸ್‍ಪಿ ಆಗಿದ್ದ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಲು ಸಿಬಿಐಗೆ ಮತ್ತೆ ಮೂರು ತಿಂಗಳ ಕಾಲಾವಕಾಶ ನೀಡಿ ಮಾದಾಪುರ ಆಸ್ಪತ್ರೆಯ ವೈದ್ಯಾಧಿಕಾರಿ ವಿರುದ್ಧ ತಾ.ಪಂ. ಸಭೆಯಲ್ಲಿ ಅಸಮಾಧಾನಸೋಮವಾರಪೇಟೆ, ಆ. 6: ತಾಲೂಕಿನ ಮಾದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯರು ತಮ್ಮ ಮನೆಯಲ್ಲೇ ಕ್ಲಿನಿಕ್ ನಡೆಸುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಸುಳ್ಳು ಕೊಡಗು ಜಿಲ್ಲೆಗೆ ಸದ್ಯದಲ್ಲಿ ಮುಖ್ಯಮಂತ್ರಿ ಭೇಟಿ: ಕೆ.ಜಿ.ಬೋಪಯ್ಯಮಡಿಕೇರಿ, ಆ. 6 : ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಈ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸದ್ಯದಲ್ಲಿಯೇ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಶಾಸಕ ರಸ್ತೆ ಅಗಲೀಕರಣದ ವಿರುದ್ಧ ತಾ. 8 ರಂದು ಬಂದ್ವೀರಾಜಪೇಟೆ, ಆ. 6: ವೀರಾಜಪೇಟೆ ಪ.ಪಂ. ಮುಖ್ಯಾಧಿಕಾರಿ ಶ್ರೀಧರ್ ಕೈಗೊಂಡಿರುವ ವೀರಾಜಪೇಟೆ ಪಟ್ಟಣ ಅಗಲೀಕರಣಕ್ಕೆ ನಾಗರಿಕರು ವಿರೋಧಿಸಿದ್ದು ಅಗಲೀಕರಣ ವಿರುದ್ಧ ತಾ. 8ರಂದು ಅಪರಾಹ್ನ 12 ಗಂಟೆಯಿಂದ ಕೊಡಗಿನ ವಿವಿಧೆಡೆ ‘ಅಖಂಡ ಭಾರತ ಸಂಕಲ್ಪ ಸಪ್ತಾಹ’ ಮಡಿಕೇರಿ, ಆ.6 : ಅಖಂಡ ಭಾರತ ಪುನರ್ ನಿರ್ಮಾಣದ ಸಂಕಲ್ಪತೊಟ್ಟಿರುವ ಹಿಂದೂ ಜಾಗರಣಾ ವೇದಿಕೆಯು ಆ.8 ರಿಂದ 14ರವರೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ‘ಅಖಂಡ ಭಾರತ ಸಂಕಲ್ಪ ಸಪ್ತಾಹ’ವನ್ನು
ಸಿಬಿಐ ತನಿಖೆ ಅವಧಿ ವಿಸ್ತರಣೆಮಡಿಕೇರಿ, ಆ. 6: ಮಂಗಳೂರಿನ ಐಜಿಪಿ ಕಚೇರಿ ಡಿವೈಎಸ್‍ಪಿ ಆಗಿದ್ದ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಲು ಸಿಬಿಐಗೆ ಮತ್ತೆ ಮೂರು ತಿಂಗಳ ಕಾಲಾವಕಾಶ ನೀಡಿ
ಮಾದಾಪುರ ಆಸ್ಪತ್ರೆಯ ವೈದ್ಯಾಧಿಕಾರಿ ವಿರುದ್ಧ ತಾ.ಪಂ. ಸಭೆಯಲ್ಲಿ ಅಸಮಾಧಾನಸೋಮವಾರಪೇಟೆ, ಆ. 6: ತಾಲೂಕಿನ ಮಾದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯರು ತಮ್ಮ ಮನೆಯಲ್ಲೇ ಕ್ಲಿನಿಕ್ ನಡೆಸುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಸುಳ್ಳು
ಕೊಡಗು ಜಿಲ್ಲೆಗೆ ಸದ್ಯದಲ್ಲಿ ಮುಖ್ಯಮಂತ್ರಿ ಭೇಟಿ: ಕೆ.ಜಿ.ಬೋಪಯ್ಯಮಡಿಕೇರಿ, ಆ. 6 : ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಈ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸದ್ಯದಲ್ಲಿಯೇ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಶಾಸಕ
ರಸ್ತೆ ಅಗಲೀಕರಣದ ವಿರುದ್ಧ ತಾ. 8 ರಂದು ಬಂದ್ವೀರಾಜಪೇಟೆ, ಆ. 6: ವೀರಾಜಪೇಟೆ ಪ.ಪಂ. ಮುಖ್ಯಾಧಿಕಾರಿ ಶ್ರೀಧರ್ ಕೈಗೊಂಡಿರುವ ವೀರಾಜಪೇಟೆ ಪಟ್ಟಣ ಅಗಲೀಕರಣಕ್ಕೆ ನಾಗರಿಕರು ವಿರೋಧಿಸಿದ್ದು ಅಗಲೀಕರಣ ವಿರುದ್ಧ ತಾ. 8ರಂದು ಅಪರಾಹ್ನ 12 ಗಂಟೆಯಿಂದ
ಕೊಡಗಿನ ವಿವಿಧೆಡೆ ‘ಅಖಂಡ ಭಾರತ ಸಂಕಲ್ಪ ಸಪ್ತಾಹ’ ಮಡಿಕೇರಿ, ಆ.6 : ಅಖಂಡ ಭಾರತ ಪುನರ್ ನಿರ್ಮಾಣದ ಸಂಕಲ್ಪತೊಟ್ಟಿರುವ ಹಿಂದೂ ಜಾಗರಣಾ ವೇದಿಕೆಯು ಆ.8 ರಿಂದ 14ರವರೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ‘ಅಖಂಡ ಭಾರತ ಸಂಕಲ್ಪ ಸಪ್ತಾಹ’ವನ್ನು