ವೈದ್ಯನಾಥ ಕೋಟೆದಬಬ್ಬು ನೇಮೋತ್ಸವ*ಸಿದ್ದಾಪುರ, ಏ. 1: ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ವೈದ್ಯನಾಥ ದೈವರಾಜ ಕೋಟೆದಬಬ್ಬು ಸ್ವಾಮಿ ವಾರ್ಷಿಕೋತ್ಸವ ಮತ್ತು ನೇಮೋತ್ಸವ ತಾ. 6, 7 ಬಂದೂಕು ಕಳವು ಪ್ರಕರಣ ಆರೋಪಿ ಬಂಧನಮಡಿಕೇರಿ, ಏ. 1: ನಗರದ ಮೈಸೂರು ರಸ್ತೆಯ ಫೋರ್ಸ್‍ವಿಂಡ್ಸ್ ನಿವಾಸಿ ನಿವೃತ್ತ ಸೇನಾಧಿಕಾರಿ ಕೆ.ಜಿ. ಉತ್ತಯ್ಯ ಅವರ ಮನೆಯಲ್ಲಿ ನಡೆದಿದ್ದ ಬಂದೂಕು ಕಳವು ಪ್ರಕರಣದ ಪ್ರಮುಖ ಆರೋಪಿ ನಕ್ಸಲರಿಂದ ರಕ್ಷಿಸಿಕೊಳ್ಳಲು ಮದ್ದುಗುಂಡು ನೀಡಿಗೋಣಿಕೊಪ್ಪ ವರದಿ, ಏ. 1 : ನಕ್ಸಲರಿಂದ ರಕ್ಷಿಸಿಕೊಳ್ಳಲು ಕಾಡಂಚಿನ ಗ್ರಾಮಸ್ಥರಿಗೆ ಉಚಿತವಾಗಿ ಮದ್ದುಗುಂಡು ನೀಡಿ ಎಂದು ಬಿರುನಾಣಿ ಗ್ರಾಮಸ್ಥರು ಒತ್ತಾಯಿಸಿದ ಘಟನೆ ನ್‍ಟ್‍ಕುಂದ್ ಬಯಲು ಪ್ರದೇಶದಲ್ಲಿ ಅಕ್ರಮ ಬೀಟೆ ಮರ ವಶಸುಂಟಿಕೊಪ್ಪ,ಏ.1: ಕಾಂಡನಕೊಲ್ಲಿ ಕಾಫಿ ತೋಟದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 8 ಲಕ್ಷ ರೂ. ಮೌಲ್ಯದ ಬೀಟೆಮರದ ದಿಮ್ಮಿಗಳು, ಲಾರಿಯನ್ನು ಸುಂಟಿಕೊಪ್ಪ ಪೊಲೀಸರು ಸೋಮವಾರ ಮುಂಜಾನೆ ವಶಪಡಿಸಿಕೊಂಡಿದ್ದಾರೆ. ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಡೀಪಾರಿಗೆ ಕ್ರಮಸೋಮವಾರಪೇಟೆ,ಏ.1: ಲೋಕಸಭಾ ಚುನಾವಣೆ ಹಿನ್ನೆಲೆ ಕೆಲ ಪ್ರಕರಣಗಳಲ್ಲಿ ಆರೋಪಿಯಾಗಿರುವ ಪಟ್ಟಣದ ಜನತಾ ಕಾಲೋನಿ ನಿವಾಸಿ ಕರೀಂ ಬೇಗ್ ಅಲಿಯಾಸ್ ಇಮ್ರಾನ್ ಗಾಜಾನನ್ನು ತುಮಕೂರು ಜಿಲ್ಲೆಗೆ ಗಡೀಪಾರು ಮಾಡಿ
ವೈದ್ಯನಾಥ ಕೋಟೆದಬಬ್ಬು ನೇಮೋತ್ಸವ*ಸಿದ್ದಾಪುರ, ಏ. 1: ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ವೈದ್ಯನಾಥ ದೈವರಾಜ ಕೋಟೆದಬಬ್ಬು ಸ್ವಾಮಿ ವಾರ್ಷಿಕೋತ್ಸವ ಮತ್ತು ನೇಮೋತ್ಸವ ತಾ. 6, 7
ಬಂದೂಕು ಕಳವು ಪ್ರಕರಣ ಆರೋಪಿ ಬಂಧನಮಡಿಕೇರಿ, ಏ. 1: ನಗರದ ಮೈಸೂರು ರಸ್ತೆಯ ಫೋರ್ಸ್‍ವಿಂಡ್ಸ್ ನಿವಾಸಿ ನಿವೃತ್ತ ಸೇನಾಧಿಕಾರಿ ಕೆ.ಜಿ. ಉತ್ತಯ್ಯ ಅವರ ಮನೆಯಲ್ಲಿ ನಡೆದಿದ್ದ ಬಂದೂಕು ಕಳವು ಪ್ರಕರಣದ ಪ್ರಮುಖ ಆರೋಪಿ
ನಕ್ಸಲರಿಂದ ರಕ್ಷಿಸಿಕೊಳ್ಳಲು ಮದ್ದುಗುಂಡು ನೀಡಿಗೋಣಿಕೊಪ್ಪ ವರದಿ, ಏ. 1 : ನಕ್ಸಲರಿಂದ ರಕ್ಷಿಸಿಕೊಳ್ಳಲು ಕಾಡಂಚಿನ ಗ್ರಾಮಸ್ಥರಿಗೆ ಉಚಿತವಾಗಿ ಮದ್ದುಗುಂಡು ನೀಡಿ ಎಂದು ಬಿರುನಾಣಿ ಗ್ರಾಮಸ್ಥರು ಒತ್ತಾಯಿಸಿದ ಘಟನೆ ನ್‍ಟ್‍ಕುಂದ್ ಬಯಲು ಪ್ರದೇಶದಲ್ಲಿ
ಅಕ್ರಮ ಬೀಟೆ ಮರ ವಶಸುಂಟಿಕೊಪ್ಪ,ಏ.1: ಕಾಂಡನಕೊಲ್ಲಿ ಕಾಫಿ ತೋಟದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 8 ಲಕ್ಷ ರೂ. ಮೌಲ್ಯದ ಬೀಟೆಮರದ ದಿಮ್ಮಿಗಳು, ಲಾರಿಯನ್ನು ಸುಂಟಿಕೊಪ್ಪ ಪೊಲೀಸರು ಸೋಮವಾರ ಮುಂಜಾನೆ ವಶಪಡಿಸಿಕೊಂಡಿದ್ದಾರೆ. ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ
ರೌಡಿಶೀಟರ್ ಗಡೀಪಾರಿಗೆ ಕ್ರಮಸೋಮವಾರಪೇಟೆ,ಏ.1: ಲೋಕಸಭಾ ಚುನಾವಣೆ ಹಿನ್ನೆಲೆ ಕೆಲ ಪ್ರಕರಣಗಳಲ್ಲಿ ಆರೋಪಿಯಾಗಿರುವ ಪಟ್ಟಣದ ಜನತಾ ಕಾಲೋನಿ ನಿವಾಸಿ ಕರೀಂ ಬೇಗ್ ಅಲಿಯಾಸ್ ಇಮ್ರಾನ್ ಗಾಜಾನನ್ನು ತುಮಕೂರು ಜಿಲ್ಲೆಗೆ ಗಡೀಪಾರು ಮಾಡಿ