ದುಬಾರೆಯಲ್ಲಿ ಅಂಗಡಿಗಳಿಗೆ ನೀರುಚೆಟ್ಟಳ್ಳಿ, ಆ. 10: ದುಬಾರೆಯಲ್ಲಿ ನದಿ ತುಂಬಿದ ಪರಿಣಾಮ ಸುತ್ತಲಿನ ಎಲ್ಲ ಅಂಗಡಿ ಮುಂಗಟ್ಟಿನವರೆಗೆ ನೀರು ತುಂಬಿದೆ. ಹೊಳೆ ಬದಿಯಲ್ಲಿ ಕಟ್ಟಿದ ಬೋಟುಗಳು ನೀರಿನ ರಭಸಕ್ಕೆ ತೇಲಾಡುತ್ತಿವೆ. ಕತ್ತಲಲ್ಲಿ ಕರಿಕೆಕರಿಕೆ, ಆ. 10: ವರುಣನ ಅಬ್ಬರದಿಂದಾಗಿ ತತ್ತರಿಸಿರುವ ಕೊಡಗಿನ ಗಡಿಗ್ರಾಮ ಕರಿಕೆಯಲ್ಲಿ ಮಳೆ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ಒಂದು ವಾರದಿಂದ ಕೇರಳದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಗಂಧದಕೋಟೆಯಲ್ಲಿ ಸಿಲುಕಿರುವ ಬಸ್ಗಳು: ಸಿಬ್ಬಂದಿಗಳ ಪರದಾಟಸೋಮವಾರಪೇಟೆ,ಆ.10: ಭಾರೀ ಮಳೆಯ ಹಿನ್ನೆಲೆ ಕಾವೇರಿ ನದಿಪಾತ್ರದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ರಾಜ್ಯ ಹೆದ್ದಾರಿ ಮುಳುಗಡೆಯಾಗಿರುವ ಹಿನ್ನೆಲೆ ಕೆಲ ವಾಹನಗಳು ನಡುಭಾಗದಲ್ಲಿ ಸಿಲುಕಿವೆ. ಕುಶಾಲನಗರದ ತಾವರೆಕೆರೆ ಹಾಗೂ ಮಾದಾಪಟ್ಟಣದಲ್ಲಿ ಗೋಣಿಕೊಪ್ಪದಲ್ಲಿ 272 ಸಂತ್ರಸ್ತರುಗೋಣಿಕೊಪ್ಪ ವರದಿ, ಆ. 10 : ಪ್ರವಾಹ ಇಳಿಮುಖಗೊಂಡಿದ್ದು, ಜನಜೀವನ ಮತ್ತೆ ಸಹಜ ಸ್ಥಿತಿಯತ್ತ ಬಂದಿದೆ. ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 206, ಪ್ರೌಢಶಾಲೆ ಕೇಂದ್ರದಲ್ಲಿ 66, ಮಹಾಸಭೆ ಮುಂದೂಡಿಕೆಮಡಿಕೇರಿ, ಆ. 10: ತಾ. 11 ರಂದು ನಡೆಯಬೇಕಿದ್ದ ಕೊಡವ ಸಮಾಜಗಳ ಒಕ್ಕೂಟದ ಮಹಾಸಭೆಯನ್ನು ಜಿಲ್ಲೆಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯ ಕಾರಣದಿಂದಾಗಿ ಮುಂದೂಡಲಾಗಿರುವದಾಗಿ ಕೊಡವ ಸಮಾಜಗಳ
ದುಬಾರೆಯಲ್ಲಿ ಅಂಗಡಿಗಳಿಗೆ ನೀರುಚೆಟ್ಟಳ್ಳಿ, ಆ. 10: ದುಬಾರೆಯಲ್ಲಿ ನದಿ ತುಂಬಿದ ಪರಿಣಾಮ ಸುತ್ತಲಿನ ಎಲ್ಲ ಅಂಗಡಿ ಮುಂಗಟ್ಟಿನವರೆಗೆ ನೀರು ತುಂಬಿದೆ. ಹೊಳೆ ಬದಿಯಲ್ಲಿ ಕಟ್ಟಿದ ಬೋಟುಗಳು ನೀರಿನ ರಭಸಕ್ಕೆ ತೇಲಾಡುತ್ತಿವೆ.
ಕತ್ತಲಲ್ಲಿ ಕರಿಕೆಕರಿಕೆ, ಆ. 10: ವರುಣನ ಅಬ್ಬರದಿಂದಾಗಿ ತತ್ತರಿಸಿರುವ ಕೊಡಗಿನ ಗಡಿಗ್ರಾಮ ಕರಿಕೆಯಲ್ಲಿ ಮಳೆ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ಒಂದು ವಾರದಿಂದ ಕೇರಳದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು,
ಗಂಧದಕೋಟೆಯಲ್ಲಿ ಸಿಲುಕಿರುವ ಬಸ್ಗಳು: ಸಿಬ್ಬಂದಿಗಳ ಪರದಾಟಸೋಮವಾರಪೇಟೆ,ಆ.10: ಭಾರೀ ಮಳೆಯ ಹಿನ್ನೆಲೆ ಕಾವೇರಿ ನದಿಪಾತ್ರದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ರಾಜ್ಯ ಹೆದ್ದಾರಿ ಮುಳುಗಡೆಯಾಗಿರುವ ಹಿನ್ನೆಲೆ ಕೆಲ ವಾಹನಗಳು ನಡುಭಾಗದಲ್ಲಿ ಸಿಲುಕಿವೆ. ಕುಶಾಲನಗರದ ತಾವರೆಕೆರೆ ಹಾಗೂ ಮಾದಾಪಟ್ಟಣದಲ್ಲಿ
ಗೋಣಿಕೊಪ್ಪದಲ್ಲಿ 272 ಸಂತ್ರಸ್ತರುಗೋಣಿಕೊಪ್ಪ ವರದಿ, ಆ. 10 : ಪ್ರವಾಹ ಇಳಿಮುಖಗೊಂಡಿದ್ದು, ಜನಜೀವನ ಮತ್ತೆ ಸಹಜ ಸ್ಥಿತಿಯತ್ತ ಬಂದಿದೆ. ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 206, ಪ್ರೌಢಶಾಲೆ ಕೇಂದ್ರದಲ್ಲಿ 66,
ಮಹಾಸಭೆ ಮುಂದೂಡಿಕೆಮಡಿಕೇರಿ, ಆ. 10: ತಾ. 11 ರಂದು ನಡೆಯಬೇಕಿದ್ದ ಕೊಡವ ಸಮಾಜಗಳ ಒಕ್ಕೂಟದ ಮಹಾಸಭೆಯನ್ನು ಜಿಲ್ಲೆಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯ ಕಾರಣದಿಂದಾಗಿ ಮುಂದೂಡಲಾಗಿರುವದಾಗಿ ಕೊಡವ ಸಮಾಜಗಳ