ಮಳೆಹಾನಿ ಪ್ರದೇಶಕ್ಕೆ ಬಿಜೆಪಿ ತಂಡ ಭೇಟಿ*ಗೋಣಿಕೊಪ್ಪಲು, ಆ. 10: ಗೋಣಿಕೊಪ್ಪಲಿನ ಮಳೆ ಹಾನಿ ಸಂತ್ರಸ್ತರ ಕೇಂದ್ರಕ್ಕೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಎಸ್.ಈಶ್ವರಪ್ಪ, ವಿ ಸೋಮಣ್ಣ, ಕೆ.ಜಿ.ಬೋಪಯ್ಯ, ಸಿ.ಟಿ.ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಮಳೆ ಇಳಿಮುಖ – ಮುಂದುವರಿದ ಪ್ರವಾಹನಾಪೆÇೀಕ್ಲು, ಆ. 10: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆಯಿಂದ ಮಳೆ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಇಳಿಮುಖ ಕಂಡು ಬಂದಿದೆ. ಕೊಟ್ಟಮುಡಿ ಕಾವೇರಿ ನದಿಯಲ್ಲಿ ಉಂಟಾದ ಪ್ರವಾಹದಿಂದ ನಾಪೆÇೀಕ್ಲು ವೀರಾಜಪೇಟೆ ವಿಭಾಗದಲ್ಲಿ ಮುಂದುವರೆದ ಮಳೆವೀರಾಜಪೇಟೆ, ಆ. 10: ಕೆಲವು ದಿನಗಳಿಂದ ಆರ್ಭಟಿಸಿದ್ದ ಮಳೆಯ ಪ್ರಮಾಣವು ಶನಿವಾರ ಕೊಂಚ ಇಳಿಮುಖಗೊಂಡಿದ್ದರೂ ಪ್ರವಾಹದ ಸ್ಥಿತಿ ಹಾಗೇ ಮುಂದುವರಿದಿದೆ. ಸಮೀಪದ ಬೇತರಿ ಗ್ರಾಮದಲ್ಲಿ ಕಾವೇರಿ ನದಿಯು ಉಕ್ಕಿ ಕೂಡಿಗೆ ಕೂಡ್ಲೂರು ವ್ಯಾಪ್ತಿಯಲ್ಲಿ 350ಕ್ಕೂ ಹೆಚ್ಚು ಮನೆಗಳು ಜಲಾವೃತಕೂಡಿಗೆ, ಆ.10 : ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಕಾವೇರಿ- ಹಾರಂಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಕೂಡಿಗೆ, ಕೂಡ್ಲೂರು, ಮುಳ್ಳಸೋಗೆ ಕೂಡುಮಂಗಳೂರು, ಹೆಬ್ಬಾಲೆ ಗ್ರಾಮ ಕೆರೆಗೆ ಬಿದ್ದು ಸಾವುಪೊನ್ನಂಪೇಟೆ, ಆ. 10 : ಪ್ರವಾಹದ ನಡುವೆ ಬಿದಿರು ಕಣಿಲೆ ಕೊಯ್ಲು ಮಾಡಲು ತೆರಳಿದ್ದ ಕಾರ್ಮಿಕ ಕೆರೆಗೆ ಜಾರಿ ಬಿದ್ದು ಸಾವನಪ್ಪಿರುವ ಘಟನೆ ಹುದೂರು ಗ್ರಾಮದಲ್ಲಿ ನಡೆದಿದೆ.
ಮಳೆಹಾನಿ ಪ್ರದೇಶಕ್ಕೆ ಬಿಜೆಪಿ ತಂಡ ಭೇಟಿ*ಗೋಣಿಕೊಪ್ಪಲು, ಆ. 10: ಗೋಣಿಕೊಪ್ಪಲಿನ ಮಳೆ ಹಾನಿ ಸಂತ್ರಸ್ತರ ಕೇಂದ್ರಕ್ಕೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಎಸ್.ಈಶ್ವರಪ್ಪ, ವಿ ಸೋಮಣ್ಣ, ಕೆ.ಜಿ.ಬೋಪಯ್ಯ, ಸಿ.ಟಿ.ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ
ನಾಪೆÇೀಕ್ಲು ವ್ಯಾಪ್ತಿಯಲ್ಲಿ ಮಳೆ ಇಳಿಮುಖ – ಮುಂದುವರಿದ ಪ್ರವಾಹನಾಪೆÇೀಕ್ಲು, ಆ. 10: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆಯಿಂದ ಮಳೆ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಇಳಿಮುಖ ಕಂಡು ಬಂದಿದೆ. ಕೊಟ್ಟಮುಡಿ ಕಾವೇರಿ ನದಿಯಲ್ಲಿ ಉಂಟಾದ ಪ್ರವಾಹದಿಂದ ನಾಪೆÇೀಕ್ಲು
ವೀರಾಜಪೇಟೆ ವಿಭಾಗದಲ್ಲಿ ಮುಂದುವರೆದ ಮಳೆವೀರಾಜಪೇಟೆ, ಆ. 10: ಕೆಲವು ದಿನಗಳಿಂದ ಆರ್ಭಟಿಸಿದ್ದ ಮಳೆಯ ಪ್ರಮಾಣವು ಶನಿವಾರ ಕೊಂಚ ಇಳಿಮುಖಗೊಂಡಿದ್ದರೂ ಪ್ರವಾಹದ ಸ್ಥಿತಿ ಹಾಗೇ ಮುಂದುವರಿದಿದೆ. ಸಮೀಪದ ಬೇತರಿ ಗ್ರಾಮದಲ್ಲಿ ಕಾವೇರಿ ನದಿಯು ಉಕ್ಕಿ
ಕೂಡಿಗೆ ಕೂಡ್ಲೂರು ವ್ಯಾಪ್ತಿಯಲ್ಲಿ 350ಕ್ಕೂ ಹೆಚ್ಚು ಮನೆಗಳು ಜಲಾವೃತಕೂಡಿಗೆ, ಆ.10 : ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಕಾವೇರಿ- ಹಾರಂಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಕೂಡಿಗೆ, ಕೂಡ್ಲೂರು, ಮುಳ್ಳಸೋಗೆ ಕೂಡುಮಂಗಳೂರು, ಹೆಬ್ಬಾಲೆ ಗ್ರಾಮ
ಕೆರೆಗೆ ಬಿದ್ದು ಸಾವುಪೊನ್ನಂಪೇಟೆ, ಆ. 10 : ಪ್ರವಾಹದ ನಡುವೆ ಬಿದಿರು ಕಣಿಲೆ ಕೊಯ್ಲು ಮಾಡಲು ತೆರಳಿದ್ದ ಕಾರ್ಮಿಕ ಕೆರೆಗೆ ಜಾರಿ ಬಿದ್ದು ಸಾವನಪ್ಪಿರುವ ಘಟನೆ ಹುದೂರು ಗ್ರಾಮದಲ್ಲಿ ನಡೆದಿದೆ.