ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಬೇಡ : ವೀಣಾನಾಪೆÇೀಕ್ಲು, ಫೆ. 26 : ಅಭಿವೃದ್ಧಿ ಬಗ್ಗೆ ರಾಜಕೀಯ ಬೇಡ ಅಭಿವೃದ್ಧಿ ವಿಚಾರದಲ್ಲಿ ಪ್ರತಿಯೊಬ್ಬ ಜನ ಪ್ರತಿನಿಧಿಗಳು ಪಕ್ಷ ಬೇಧ ಮರೆತು ಸಹಕಾರ ನೀಡಿದರೆ ಉತ್ತಮ ಎಂದು
‘ಶ್ರೇಷ್ಠ ಕೃಷಿಕ’ ಪ್ರಶಸ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಫೆ. 26: 2019-20ನೇ ಸಾಲಿನ ಆತ್ಮ ಯೋಜನೆಯಡಿ ಸಾಧಕ ರೈತರನ್ನು ಗುರುತಿಸಿ “ಶ್ರೇಷ್ಠ ಕೃಷಿಕ” ಪ್ರಶಸ್ತಿಯನ್ನು ನೀಡುವ ಸಲುವಾಗಿ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದ್ದು, ಸದರಿ ಅರ್ಜಿ
ಚಂದ್ರಿಕಾಗೆ ರಾಜ್ಯ ಯುವ ಪ್ರಶಸ್ತಿಸೋಮವಾರಪೇಟೆ, ಫೆ.26: ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕಾ ರಾಜ್ಯಮಟ್ಟದ ಯುವ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪುತ್ತೂರಿನಲ್ಲಿ ತಾ. 27ರಂದು (ಇಂದು) ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ
ನಾಳೆಯಿಂದ ಎಮ್ಮೆಮಾಡು ಉರೂಸ್ ಆರಂಭಮಡಿಕೇರಿ, ಫೆ. 26: ಎಮ್ಮೆಮಾಡಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಹಝ್ರತ್ ಸೂಫಿ ಶಹೀದ್ ಮತ್ತು ಸಯ್ಯಿದ್ ಹಸನ್ ಸಖಾಫಿ ಅಲ್ ಅಳ್‍ರಮಿ ಹಾಗೂ ಇತರ ಮಹಾನುಭವರ ಹೆಸರಲ್ಲಿ
ಸಹಕಾರ ಬ್ಯಾಂಕ್ಗಳು ರಿಸರ್ವ್ಬ್ಯಾಂಕ್ ಅಧೀನಕ್ಕೆ ಕೇಂದ್ರ ಪ್ರಸ್ತಾಪಮಡಿಕೇರಿ, ಫೆ. 25: ಇತ್ತೀಚೆಗೆ ಕೇಂದ್ರ ಸರಕಾರದಿಂದ ಬಜೆಟ್ ಮಂಡನೆ ವೇಳೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿರುವಂತೆ , ದೇಶದ ಸಹಕಾರಿ ಬ್ಯಾಂಕ್‍ಗಳನ್ನು ಆಡಳಿತಾ ತ್ಮಕವಾಗಿ