ಹಾಸ್ಟೆಲ್ ನೌಕರರ ದಿಢೀರ್ ವಜಾ : ಜೆಡಿಎಸ್ ಅಸಮಾಧಾನಮಡಿಕೇರಿ ನ.೪ : ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಹೊರ ಸಂಪನ್ಮೂಲ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಅಡುಗೆಯವರು, ಅಡುಗೆ ಸಹಾಯಕರು ಹಾಗೂ ಕಾವಲುಗಾರ
ರಾಜ್ಯ ಬಿಜೆಪಿ ಸರ್ಕಾರ ವಜಾಕ್ಕೆ ಆಗ್ರಹ: ಕಾಂಗ್ರೆಸ್ ಪ್ರತಿಭಟನೆಮಡಿಕೇರಿ, ನ. ೪ : ವಾಮಮಾರ್ಗದಲ್ಲಿ ಸರ್ಕಾರ ರಚನೆಗೆ ಮುಂದಾದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಸ್ವತ: ಹೇಳಿಕೊಂಡ ಆಡಿಯೋ ವೈರಲ್ ಆಗಿದ್ದು, ಇದನ್ನೇ ಸೂಕ್ತ ಸಾಕ್ಷö್ಯವೆಂದು
ನಲ್ಲೂರಿನಲ್ಲಿ ತಡರಾತ್ರಿ ರೇವ್ಪಾರ್ಟಿ: ಹೋಂ ಸ್ಟೇ ಮೇಲೆ ಪೊಲೀಸ್ ದಾಳಿಮಡಿಕೇರಿ, ನ. ೩: ದಕ್ಷಿಣ ಕೊಡಗಿನ ನಲ್ಲೂರು ಗ್ರಾಮದ ಹೋಂ ಸ್ಟೇಯೊಂದರಲ್ಲಿ ಕಳೆದ ರಾತ್ರಿ ‘ರೇವ್ ಪಾರ್ಟಿ’ ನಡೆಸುತ್ತಿದ್ದ ಪ್ರಕರಣವೊಂದು ವರದಿಯಾಗಿದ್ದು, ಈ ಸ್ಥಳದ ಮೇಲೆ ಪೊಲೀಸ್
ಪತ್ನಿಯ ಇರಿದು ಕೊಲೆ : ಆರೋಪಿಯ ಬಂಧನಮಡಿಕೇರಿ, ನ. ೩: ನಗರದ ಹೊಸ ಬಡಾವಣೆಯ ಮನೆಯೊಂದರಲ್ಲಿ ವಾಸವಿದ್ದ ಪತಿ ಹಾಗೂ ಪತ್ನಿ ನಡುವೆ ಕ್ಷÄಲ್ಲಕ ಕಾರಣಕ್ಕೆ ಕಲಹ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗುವದರೊಂದಿಗೆ ಪತ್ನಿಯನ್ನು
ದೇವಾಲಯಗಳು ಲೋಕ ಸೇವೆ ಮಾಡುವಂತಾಗಲಿ: ಚನ್ನಬಸಪ್ಪಶನಿವಾರಸಂತೆ, ನ. ೩: ದೇವಾಲಯಗಳು ಕೇವಲ ಪೂಜೆ ಪುನಸ್ಕಾರ, ಉತ್ಸವ, ವಾರ್ಷಿಕೋತ್ಸವಕ್ಕೆ ಮೀಸಲಾಗದೇ ಲೋಕ ಸೇವೆಯನ್ನು ಮಾಡುವಂತಾಗಬೇಕು ಎಂದು ಹಿರಿಯ ಸಾಹಿತಿ ಹಾಗೂ ಅಖಿಲ ಭಾರತ ಶರಣ