ಮಹಾನ್ ಹಾಕಿ ಆಟಗಾರ ಅಶೋಕ್ಕುಮಾರ್ಹಾಕಿ ಭಾರತದ ರಾಷ್ಟ್ರೀಯ ಆಟ. ಭಾರತ ಅನೇಕ ಒಲಿಂಪಿಕ್ಸ್‍ಗಳಲ್ಲಿ ಚಿನ್ನದ ಪದಕ ಪಡೆದು ಹಾಕಿ ಜಗತ್ತಿನಲ್ಲಿ ಸಾರ್ವಭೌಮ ಎನ್ನಿಸಿಕೊಂಡಿತ್ತು. 1928ರಿಂದ ಸತತವಾಗಿ 6 ಒಲಿಂಪಿಕ್ಸ್‍ಗಳಲ್ಲಿ ಭಾರತ ಚಿನ್ನದ
ನಿರ್ಗತಿಕರು ಅಶಕ್ತರಿಗೆ ನೆರವಾಗುತ್ತಿರುವ ಸಂಸ್ಥೆ ಕೂಲಿ ಅವಲಂಬಿತ ಕಾರ್ಮಿಕರು, ಬಡ ನಿರ್ಗತಿಕ ವರ್ಗದವರಿಗೆ ಸಹಕಾರ ಒದಗಿಸುವ ಮೂಲಕ ವೀರಾಜಪೇಟೆ ನಗರದ ಡೈರೇಕ್ಟ್ ರಿಲೀಫ್ ಚಾರಿಟಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಬಡವರ ದೀನ ದಲಿತರ ಉದ್ಧಾರ,
ನಾಪೋಕ್ಲುವಿನಲ್ಲಿ ಗುಜರಾತ್ನ ಹಸುಗಳುಜಾಗತೀಕರಣದ ಜಂಜಾಟದ ನಡುವೆ ನಮ್ಮ ಸಹಜೀವನ ಶೈಲಿ ಕುಂದುತ್ತಿರುವ ಈ ಕಾಲಘಟ್ಟದಲ್ಲಿ, ಪ್ರತಿಷ್ಠೆಗೆ ಬಲಿಯಾಗಿ ನಾವು ಕಳೆದುಕೊಂಡ ಅಮೂಲ್ಯ ಸಂಪ್ರದಾಯಗಳ ಬಗ್ಗೆ ಮತ್ತೆ ನಾವೇ ಆಸಕ್ತರಾಗುತ್ತಿರುವುದು ಉತ್ತಮ
ಶ್ರೀಜ್ಯೋತಿ ಯುವಕ ಸಂಘದ ವಾರ್ಷಿಕೋತ್ಸವಮಡಿಕೇರಿ, ಫೆ. 26: ಮಡಿಕೇರಿ ನಗರ ಇಂದಿರಾನಗರ ಬಡಾವಣೆಯ ಶ್ರೀಜ್ಯೋತಿ ಯುವಕ ಸಂಘದ 29ನೇ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಪೂಜೋತ್ಸವ ಜರುಗಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ
ಕಾಲೂರು ಶ್ರೀ ಅಯ್ಯಪ್ಪ ದೇವಾಲಯದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವಮಡಿಕೇರಿ, ಫೆ. 26: ಮಡಿಕೇರಿ ತಾಲ್ಲೂಕಿನ ಕಾಲೂರು ಗ್ರಾಮದ ಐತಿಹಾಸಿಕ ಹಿನ್ನೆಲೆಯ ಶ್ರೀಅಯ್ಯಪ್ಪ ದೇವಾಲಯದ ಪುನರ್‍ಪ್ರತಿಷ್ಠೆ ಬ್ರಹ್ಮಕಲಶೋತ್ಸವ ತಾ. 29 ರಿಂದ ಮಾ. 2 ರವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ