ಕೊಡಗು ಬರಪೀಡಿತ ಪ್ರದೇಶವೆಂದು ಘೋಷಿಸುವ ಬಗ್ಗೆ ಪರಿಶೀಲಿಸಿ ಕ್ರಮ ಶ್ರೀಮಂಗಲ, ಏ. 5: ಕಳೆದ ಮಳೆಗಾಲದಲ್ಲಿ ಬೆಳೆ ನಷ್ಟಕ್ಕೆ ತುತ್ತಾಗಿ ಪರಿಹಾರಕ್ಕಾಗಿ ಸಲ್ಲಿಸಿದ್ದ ಅರ್ಜಿಗಳಲ್ಲಿ 14 ಸಾವಿರ ಅರ್ಜಿಗಳಿಗೆ ಪರಿಹಾರ ಪಾವತಿಸಲು ಕ್ರಮಕೈಗೊಳ್ಳಲÁಗಿದೆ. 2014-15ರ ಸಾಲಿನ ಬೆಳೆ ಬಾರದ ಪರಿಹಾರ : ಪ್ರತಿಭಟನೆಕೂಡಿಗೆ, ಏ 5: ಕೂಡಿಗೆ ಗ್ರಾಮ ಪಂಚಾಯತಿ 1 ನೇ ವಾರ್ಡ್ ನ 84 ಸಂತ್ರಸ್ತ ಕುಟುಂಬದವರಿಗೆ ಇನ್ನೂ ಕೂಡ ಪರಿಹಾರದ ಹಣ ಬಾರದ ಹಿನ್ನಲೆಯಲ್ಲಿ ಕೂಡಿಗೆ ರಸ್ತೆ ಅವಘಡ : ವ್ಯಕ್ತಿ ಸಾವುಗುಡ್ಡೆಹೊಸೂರು, ಏ. 5: ಇಲ್ಲಿನ ರಾಜ್ಯಹೆದ್ದಾರಿಯಲ್ಲಿ ಹಾರಂಗಿ ತಿರುವಿನ ಬಳಿ ಲಾರಿ ಮತ್ತು ಬೈಕ್‍ನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸತೀಶ್ ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಂದು ಶ್ರೀವೆಂಕಟರಮಣ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆಮಡಿಕೇರಿ, ಏ.5 : ನಗರದ ಹೊರ ವಲಯದ ಕರ್ಣಂಗೇರಿ ಗ್ರಾಮದ ಶ್ರೀರಾಜರಾಜೇಶ್ವರಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಗುಡಿಯಲ್ಲಿ ಯುಗಾದಿಯ ತಾ. 6 ರಂದು (ಇಂದು) ಶ್ರೀ ತಲಕಾವೇರಿಯಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಾಲನೆಭಾಗಮಂಡಲ, ಏ. 5: ತಲಕಾವೇರಿ ಕ್ಷೇತ್ರದಲ್ಲಿ ಇಂದಿನಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಚಾಲನೆ ದೊರೆತಿದೆ. ಕ್ಷೇತ್ರಕ್ಕೆ ಇಂದು ಸಂಜೆ ಆಗಮಿಸಿದ ನೀಲೇಶ್ವರ ಪದ್ಮನಾಭ ತಂತ್ರಿಗಳು ವಿಶೇಷ ಪೂಜೆಯೊಂದಿಗೆ ರಕ್ಷೋಘ್ನ ಹೋಮ
ಕೊಡಗು ಬರಪೀಡಿತ ಪ್ರದೇಶವೆಂದು ಘೋಷಿಸುವ ಬಗ್ಗೆ ಪರಿಶೀಲಿಸಿ ಕ್ರಮ ಶ್ರೀಮಂಗಲ, ಏ. 5: ಕಳೆದ ಮಳೆಗಾಲದಲ್ಲಿ ಬೆಳೆ ನಷ್ಟಕ್ಕೆ ತುತ್ತಾಗಿ ಪರಿಹಾರಕ್ಕಾಗಿ ಸಲ್ಲಿಸಿದ್ದ ಅರ್ಜಿಗಳಲ್ಲಿ 14 ಸಾವಿರ ಅರ್ಜಿಗಳಿಗೆ ಪರಿಹಾರ ಪಾವತಿಸಲು ಕ್ರಮಕೈಗೊಳ್ಳಲÁಗಿದೆ. 2014-15ರ ಸಾಲಿನ ಬೆಳೆ
ಬಾರದ ಪರಿಹಾರ : ಪ್ರತಿಭಟನೆಕೂಡಿಗೆ, ಏ 5: ಕೂಡಿಗೆ ಗ್ರಾಮ ಪಂಚಾಯತಿ 1 ನೇ ವಾರ್ಡ್ ನ 84 ಸಂತ್ರಸ್ತ ಕುಟುಂಬದವರಿಗೆ ಇನ್ನೂ ಕೂಡ ಪರಿಹಾರದ ಹಣ ಬಾರದ ಹಿನ್ನಲೆಯಲ್ಲಿ ಕೂಡಿಗೆ
ರಸ್ತೆ ಅವಘಡ : ವ್ಯಕ್ತಿ ಸಾವುಗುಡ್ಡೆಹೊಸೂರು, ಏ. 5: ಇಲ್ಲಿನ ರಾಜ್ಯಹೆದ್ದಾರಿಯಲ್ಲಿ ಹಾರಂಗಿ ತಿರುವಿನ ಬಳಿ ಲಾರಿ ಮತ್ತು ಬೈಕ್‍ನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸತೀಶ್ ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದು,
ಇಂದು ಶ್ರೀವೆಂಕಟರಮಣ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆಮಡಿಕೇರಿ, ಏ.5 : ನಗರದ ಹೊರ ವಲಯದ ಕರ್ಣಂಗೇರಿ ಗ್ರಾಮದ ಶ್ರೀರಾಜರಾಜೇಶ್ವರಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಗುಡಿಯಲ್ಲಿ ಯುಗಾದಿಯ ತಾ. 6 ರಂದು (ಇಂದು) ಶ್ರೀ
ತಲಕಾವೇರಿಯಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಾಲನೆಭಾಗಮಂಡಲ, ಏ. 5: ತಲಕಾವೇರಿ ಕ್ಷೇತ್ರದಲ್ಲಿ ಇಂದಿನಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಚಾಲನೆ ದೊರೆತಿದೆ. ಕ್ಷೇತ್ರಕ್ಕೆ ಇಂದು ಸಂಜೆ ಆಗಮಿಸಿದ ನೀಲೇಶ್ವರ ಪದ್ಮನಾಭ ತಂತ್ರಿಗಳು ವಿಶೇಷ ಪೂಜೆಯೊಂದಿಗೆ ರಕ್ಷೋಘ್ನ ಹೋಮ