ಬಲತ್ಕಾರ: ಆರೋಪಿಯ ಬಂಧನವೀರಾಜಪೇಟೆ ಜು:11ಅಪ್ರಾಪ್ತೆಯನ್ನು ಬಲತ್ಕಾರ ಮಾಡಿದ ಆರೋಪದ ಮೇಲೆ ಅಪ್ರಾಪ್ತೆಯ ತಾಯಿ ನೀಡಿದ ದೂರಿನ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಫೋಕ್ಸೋ ಕಾಯ್ದೆಯಡಿ ಕಡಂಗ ಗ್ರಾಮದ ಸಲಾಂನನ್ನು ಬಂಧಿಸಿದ್ದಾರೆ. ಜಾನುವಾರು ಕಳವು ಬಂಧನಶನಿವಾರಸಂತೆ, ಜು. 11: ಶನಿವಾರಸಂತೆ ಸಮೀಪದ ದೊಡ್ಡಬಿಳಾಹ ಗ್ರಾಮದ ಪೂರ್ಣತೇಜ ಎಂಬವರ ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಕಪ್ಪು ಬಣ್ಣದ ಹಸು, ಕಪ್ಪು ಬಣ್ಣದ ಹೆಣ್ಣು ಕರುವನ್ನು ‘ಸರ್ಕಾರಿ ಆಂಗ್ಲ ಶಾಲೆ: ಆತ್ಮವಿಶ್ವಾಸದ ಹೆಜ್ಜೆ’*ಸಿದ್ದಾಪುರ, ಜು. 11: ಜಿಲ್ಲೆಯಲ್ಲಿರುವ ಕೆಲ ಸರ್ಕಾರಿ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿದೆ. ರಾಜ್ಯ ಸರ್ಕಾರ ಆರಂಭಿಕ ಹಂತದಲ್ಲಿ ಕೊಡಗು ಜಿಲ್ಲೆಯ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಜನಸಂಖ್ಯಾ ನಿಯಂತ್ರಣ ಅಗತ್ಯಮಡಿಕೇರಿ, ಜು.11 : ಪ್ರತಿಯೊಬ್ಬರ ಜೀವನ ಮಟ್ಟ ಸುಧಾರಿಸುವಂತಾಗಲು ಮತ್ತು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಜನಸಂಖ್ಯಾ ಸ್ಪೋಟ ತಡೆಯುವದು ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ತಾ. 14 ರಂದು ಮಹಾದ್ವಾರ ಉದ್ಘಾಟನೆವೀರಾಜಪೇಟೆ, ಜು. 11 ವೀರಾಜಪೇಟೆ ಜೈನರಬೀದಿಯಲ್ಲಿರುವ ಎರಡು ಶತಮಾನಗಳಿಗೂ ಅಧಿಕ ಇತಿಹಾಸವಿರುವ ಬಸವೇಶ್ವರ ದೇವಸ್ಥಾನದ ನೂತನ ಮಹಾದ್ವಾರದ ಸಮರ್ಪಣೆ ಹಾಗೂ ಉದ್ಘಾಟನೆ ತಾ. 14 ರಂದು ನಡೆಯಲಿದೆ
ಬಲತ್ಕಾರ: ಆರೋಪಿಯ ಬಂಧನವೀರಾಜಪೇಟೆ ಜು:11ಅಪ್ರಾಪ್ತೆಯನ್ನು ಬಲತ್ಕಾರ ಮಾಡಿದ ಆರೋಪದ ಮೇಲೆ ಅಪ್ರಾಪ್ತೆಯ ತಾಯಿ ನೀಡಿದ ದೂರಿನ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಫೋಕ್ಸೋ ಕಾಯ್ದೆಯಡಿ ಕಡಂಗ ಗ್ರಾಮದ ಸಲಾಂನನ್ನು ಬಂಧಿಸಿದ್ದಾರೆ.
ಜಾನುವಾರು ಕಳವು ಬಂಧನಶನಿವಾರಸಂತೆ, ಜು. 11: ಶನಿವಾರಸಂತೆ ಸಮೀಪದ ದೊಡ್ಡಬಿಳಾಹ ಗ್ರಾಮದ ಪೂರ್ಣತೇಜ ಎಂಬವರ ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಕಪ್ಪು ಬಣ್ಣದ ಹಸು, ಕಪ್ಪು ಬಣ್ಣದ ಹೆಣ್ಣು ಕರುವನ್ನು
‘ಸರ್ಕಾರಿ ಆಂಗ್ಲ ಶಾಲೆ: ಆತ್ಮವಿಶ್ವಾಸದ ಹೆಜ್ಜೆ’*ಸಿದ್ದಾಪುರ, ಜು. 11: ಜಿಲ್ಲೆಯಲ್ಲಿರುವ ಕೆಲ ಸರ್ಕಾರಿ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿದೆ. ರಾಜ್ಯ ಸರ್ಕಾರ ಆರಂಭಿಕ ಹಂತದಲ್ಲಿ ಕೊಡಗು ಜಿಲ್ಲೆಯ
ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಜನಸಂಖ್ಯಾ ನಿಯಂತ್ರಣ ಅಗತ್ಯಮಡಿಕೇರಿ, ಜು.11 : ಪ್ರತಿಯೊಬ್ಬರ ಜೀವನ ಮಟ್ಟ ಸುಧಾರಿಸುವಂತಾಗಲು ಮತ್ತು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಜನಸಂಖ್ಯಾ ಸ್ಪೋಟ ತಡೆಯುವದು ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ
ತಾ. 14 ರಂದು ಮಹಾದ್ವಾರ ಉದ್ಘಾಟನೆವೀರಾಜಪೇಟೆ, ಜು. 11 ವೀರಾಜಪೇಟೆ ಜೈನರಬೀದಿಯಲ್ಲಿರುವ ಎರಡು ಶತಮಾನಗಳಿಗೂ ಅಧಿಕ ಇತಿಹಾಸವಿರುವ ಬಸವೇಶ್ವರ ದೇವಸ್ಥಾನದ ನೂತನ ಮಹಾದ್ವಾರದ ಸಮರ್ಪಣೆ ಹಾಗೂ ಉದ್ಘಾಟನೆ ತಾ. 14 ರಂದು ನಡೆಯಲಿದೆ