ಸ್ವಯಂಉದ್ಯೋಗದ ಮೂಲಕ ಸ್ವಾವಲಂಬಿಗಳಾಗಲು ಕರೆ ಸಿದ್ದಾಪುರ, ಮೇ ೩೧: ಸಿದ್ದಾಪುರದ ಸಂಜೀವಿನಿ ಒಕ್ಕೂಟ ಮತ್ತು ಬೆಂಗಳೂರಿನ ಇಂಡಸ್ಟಿç ಫೌಂಡೇಶನ್ ಜಂಟಿ ಆಶ್ರಯದಲ್ಲಿ ಸಿದ್ದಾಪುರದ ಪಂಚಾಯಿತಿ ಸಭಾಂಗಣದಲ್ಲಿ ಸಿದ್ದಾಪುರದ ಪ್ರಧಾನಮಂತ್ರಿ ವನದನ, ವನಸಿರಿ ವಿಕಾಸ
ಶ್ರದ್ಧಾಭಕ್ತಿಯಿಂದ ಜರುಗಿದ ಪೂಜಾ ಕೈಂಕರ್ಯ ಶನಿವಾರಸAತೆ, ಮೇ ೩೧: ಪಟ್ಟಣದ ಗುಂಡೂರಾವ್ ಬಡಾವಣೆಯ ಬಾಪೂಜಿ ವಿದ್ಯಾಸಂಸ್ಥೆ ಸಮೀಪದ ಶ್ರೀವೀರಪಂಚಮ ಶನೇಶ್ವರ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ದೇವಸ್ಥಾನದಲ್ಲಿ ಶ್ರೀದುರ್ಗಾ ಪರಮೇಶ್ವರಿ, ಏಳು ನಾಲಿಗೆ
ವ್ಯವಸ್ಥಾಪಕ ನಿರ್ದೇಶಕರಾಗಿ ರಂಜನಾ ಮಾಚಯ್ಯ ನಾಪೋಕ್ಲು, ಮೇ ೩೧: ಕರ್ನಾಟಕ ರಾಜ್ಯ ತೋಟಗಾರಿಕೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾಗಿ ಕೊಡಗಿನ ಚೆರುವಾಳಂಡ ರಂಜನಾ ಮಾಚಯ್ಯ ಬಡ್ತಿ ಹೊಂದಿದ್ದಾರೆ. ಇವರು
ವನ್ಯಜೀವಿ ಉಪಟಳ ನಿಯಂತ್ರಣ ಮರೀಚಿಕೆ ಉಮೇಶ್ ಸುಂಟಿಕೊಪ್ಪ, ಮೇ ೩೧: ವನ್ಯಜೀವಿ ಉಪಟಳ ನಿಯಂತ್ರಿಸಬಹುದೇ ಹೊರತು ಶಾಶ್ವತ ಪರಿಹಾರ ಎಂಬುದು ಮರೀಚಿಕೆ ಎಂದು ಹಿರಿಯ ಪತ್ರಕರ್ತ ಎಸ್.ಜಿ.ಉಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಂಟಿಕೊಪ್ಪದಲ್ಲಿ ಆಯೋಜಿತ ಕೊಡಗು ಜಿಲ್ಲಾ
ಸಮ್ಮೇಳನದಲ್ಲಿ ೧೦ ನಿರ್ಣಯಗಳ ಮಂಡನೆ ಸುAಟಿಕೊಪ್ಪ, ಮೇ ೩೧: ೧೭ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಆಧಿವೇಶನದಲ್ಲಿ ಸುಂಟಿಕೊಪ್ಪದ ಸಮಸ್ಯೆಗಳು ಸೇರಿದಂತೆ ಕನ್ನಡ ನಾಡು ನುಡಿ. ಮಾನವ-ವನ್ಯಜೀವಿ ಸಂಘರ್ಷ, ತ್ಯಾಜ್ಯ