ಇಂದು ತೆರಳಲಿದ್ದಾರೆ 2390 ಕಾರ್ಮಿಕರುಕುಶಾಲನಗರ, ಮೇ 13: ಸೋಮವಾರಪೇಟೆ ತಾಲೂಕಿನ 26 ಗ್ರಾಮ ಪಂಚಾಯಿತಿಗಳಿಂದ 12 ರಾಜ್ಯಗಳ ಒಟ್ಟು 2390 ಮಂದಿ ಕಾರ್ಮಿಕರುಗಳು ದೇಶದ ವಿವಿಧ ರಾಜ್ಯಗಳಿಗೆ ತೆರಳಲು ಸಿದ್ಧರಾಗಿದ್ದಾರೆ. ತಮಿಳುನಾಡಿಗೆ
ಗುಡುಗು ಸಹಿತ ಹಲವೆಡೆ ಮಳೆ ಮಡಿಕೇರಿ, ಮೇ 13: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿಯೊಂದಿಗೆ ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲವೂ ಆರಂಭಗೊಳ್ಳಲಿದೆ. ಆದರೆ ವಾಡಿಕೆಯಂತೆ ಮಳೆಗಾಲ ಆರಂಭಕ್ಕೂ ಮುನ್ನವೇ ಜಿಲ್ಲೆಯ ಹಲವೆಡೆಗಳಲ್ಲಿ ಗುಡುಗು-ಗಾಳಿ
‘‘ನಿಯಮ ಸಡಿಲಿಸಲಿ’’ ‘‘ವ್ಯವಸ್ಥೆ ಮುಂದುವರಿಯಲಿ’’ ‘‘ಒಳ್ಳೆಯ ಬೆಳವಣಿಗೆ’’ ಮಡಿಕೇರಿ, ಮೇ 13: ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯವ್ಯಾಪ್ತಿಯನ್ನು ಸೀಮಿತಗೊಳಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಬದಲಾವಣೆಗೆ ನಿರ್ಧರಿಸಿರುವ ಬಗ್ಗೆ ಮಡಿಕೇರಿ - ಕುಶಾಲನಗರ ಹಾಗೂ ಗೋಣಿಕೊಪ್ಪ
ಕೊಡಗಿನ ಗಡಿಯಾಚೆರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಬೆಂಗಳೂರು, ಮೇ 13: ಮೂರನೆ ಹಂತದ ಲಾಕ್‍ಡೌನ್ ಮುಗಿಯುತ್ತಿದ್ದಂತೆ ಲವ್ ಯುವರ್ ನೆಟೀವ್ ಎಂಬ ಹೊಸ ಚಿಂತನೆಯೊಂದಿಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ
ಮಾಕುಟ್ಟದಿಂದ 11 ಮಂದಿ ಶಿವಮೊಗ್ಗಕ್ಕೆ ಪ್ರಯಾಣವೀರಾಜಪೇಟೆ, ಮೇ 13: ಕೇರಳದ ಕಣ್ಣೂರು ಜಿಲ್ಲೆಯ ಕಲ್ಲೇಟಿ ಎಂಬಲ್ಲಿ ಕಲ್ಲು ಕೆಲಸ ನಿರತ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹನ್ನೊಂದು ಮಂದಿ ಕಾರ್ಮಿಕರನ್ನು, ಇಂದು ಜಿಲ್ಲಾಡಳಿತದಿಂದ ತವರಿಗೆ