ವಲಸಿಗ ಕಾರ್ಮಿಕರಿಗೆ ದಿನ ಬಳಕೆ ವಸ್ತು ಪೂರೈಕೆಮಡಿಕೇರಿ, ಮಾ. 31: ಶಿವಮೊಗ್ಗ ಮತ್ತು ಪಿರಿಯಾಪಟ್ಟಣದಿಂದ ದಿನಗೂಲಿಗಾಗಿ ಜಿಲ್ಲೆಗೆ ಆಗಮಿಸಿದ್ದ 13 ಜನ ಕಟ್ಟಡ ಕಾರ್ಮಿಕರಿಗೆ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ವತಿಯಿಂದ ಅಗತ್ಯ ದಿನಸಿ ಸಾಮಾಗ್ರಿಗಳನ್ನು
ದುಬಾರಿ ಬೆಲೆಗೆ ಸಾಮಗ್ರಿ ಮಾರಿದರೆ ಲೈಸನ್ಸ್ ರದ್ದು ಪಾಲಿಬೆಟ್ಟ, ಮಾ. 31: ವಿಶ್ವದಾದ್ಯಂತ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸರ್ಕಾರ ಹಾಗೂ ಜಿಲ್ಲಾಡಳಿತ ಮೂಲಕ ನಡೆಯುತ್ತಿದ್ದು ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ
ಶವದ ಗುರುತು ಪತ್ತೆನಾಪೆÉÇೀಕ್ಲು, ಮಾ. 31: ಕೊಳೆತ ಸ್ಥಿತಿಯಲ್ಲಿ ಸಮೀಪದ ಚೆರಿಯಪರಂಬು ಕಾವೇರಿ ನದಿಯಲ್ಲಿ ಸಿಕ್ಕಿದ ಪುರುಷ ಶವದ ಗುರುತು ಪತ್ತೆಯಾಗಿದೆ. ಮೃತನನ್ನು ಎಂ.ಟಿ. ವಿಠಲ (54) ಎಂದು ಗುರುತಿಸಲಾಗಿದೆ. ಮೃತನ
ಹುಲಿ ದಾಳಿಗೆ ಹಸು ಬಲಿಗೋಣಿಕೊಪ್ಪ ವರದಿ, ಮಾ. 31 : ಬೇಗೂರು ಗ್ರಾಮದ ಕಾಫಿ ಬೆಳೆಗಾರ ಕಾಯಪಂಡ ಮಾಚಯ್ಯ ಅವರ ಹಸುವನ್ನು ಹುಲಿ ಕೊಂದುಹಾಕಿದೆ. ಮಾ. 29 ರಾತ್ರಿ ಕೊಟ್ಟಿಗೆ ಸಮೀಪ
ಗ್ರಾಹಕರ ಮನೆಗೆ ಅಗತ್ಯ ವಸ್ತು ಪೂರೈಕೆಪೊನ್ನಂಪೇಟೆ, ಮಾ. 31: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಸಲುವಾಗಿ ವಿಧಿಸಲಾಗಿರುವ ಲಾಕ್ ಡೌನ್ ನಿಂದ ದ. ಕೊಡಗಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ