ಹುಲಿಯಿಂದ ಪಾರಾದ ಹಸು ಕರುವಿಗೆ ಜನ್ಮಗೋಣಿಕೊಪ್ಪಲು, ಮೇ 24: ಕಾರ್ಮಿಕರೆಲ್ಲರಿಗೂ ಹಾಲುಣಿಸುತ್ತಿದ್ದ ಕಾಮಧೇನು ಕೊನೆಗೂ ತನ್ನ ನೋವಿನ ನಡುವೆ ಹೆಣ್ಣು ಕರುವಿಗೆ ಜನ್ಮ ನೀಡುವ ಮೂಲಕ ತೋಟದ ಕಾರ್ಮಿಕರಿಗೆ, ಮಾಲೀಕರಿಗೆ ಹರ್ಷ ತಂದಿದೆ. ತ್ಯಾಜ್ಯ ರಾಶಿಗೆ ಬೆಂಕಿ : ಪರಿಸರ ಮಾಲಿನ್ಯಶನಿವಾರಸಂತೆ, ಮೇ 24: ಪಟ್ಟಣದಲ್ಲಿ ಗ್ರಾಮ ಪಂಚಾಯಿತಿಯ ನೈರ್ಮಲ್ಯ ಕಾರ್ಯ ಸ್ಥಗಿತಗೊಂಡಿದ್ದು, ಎಲ್ಲೆಡೆ ಕಸದ ರಾಶಿ ರಾರಾಜಿಸುತ್ತಿದೆ. ಕಳೆ ಸಸ್ಯಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಮುಖ್ಯರಸ್ತೆ, ಬೈಪಾಸ್ 27 ಪರಿಹಾರ ಅದಾಲತ್ ಮಡಿಕೇರಿ, ಮೇ 24: ಜಿಲ್ಲಾಡಳಿತ ವತಿಯಿಂದ 2018ರ ಪ್ರಕೃತಿ ವಿಕೋಪದಲ್ಲಿ ಸಂಭವಿಸಿದ ಮನೆ ಹಾನಿ, ಬೆಳೆ ಹಾನಿ, ಜಮೀನು ನಷ್ಟ ಸಂಬಂಧಿಸಿದ ಪರಿಹಾರ ಪಡೆಯುವಲ್ಲಿ ಸಮಸ್ಯೆ ಇದ್ದಲ್ಲಿ ಮುಂಜಾಗ್ರತಾ ಸಭೆಕೂಡಿಗೆ, ಮೇ 24: ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಳೆಯ ಕುರಿತು ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ಬಿ.ಸಿ.ಎಂ. ಅಧಿಕಾರಿ ಜೂನ್ 6 ರಂದು ಕೇರಳಕ್ಕೆ ಮುಂಗಾರು ಪ್ರವೇಶಮಡಿಕೇರಿ, ಮೇ 24: ಸಾಮಾನ್ಯವಾಗಿ ಜೂನ್ 1 ರಂದು ಕೇರಳ ಪ್ರವೇಶಿಸುವ ಮುಂಗಾರು ಮಳೆಯು ಈ ಬಾರಿ ಐದು ದಿನ ತಡವಾಗಿ ಜೂನ್ 6 ರಂದು ಆಗಮಿಸಲಿದೆ
ಹುಲಿಯಿಂದ ಪಾರಾದ ಹಸು ಕರುವಿಗೆ ಜನ್ಮಗೋಣಿಕೊಪ್ಪಲು, ಮೇ 24: ಕಾರ್ಮಿಕರೆಲ್ಲರಿಗೂ ಹಾಲುಣಿಸುತ್ತಿದ್ದ ಕಾಮಧೇನು ಕೊನೆಗೂ ತನ್ನ ನೋವಿನ ನಡುವೆ ಹೆಣ್ಣು ಕರುವಿಗೆ ಜನ್ಮ ನೀಡುವ ಮೂಲಕ ತೋಟದ ಕಾರ್ಮಿಕರಿಗೆ, ಮಾಲೀಕರಿಗೆ ಹರ್ಷ ತಂದಿದೆ.
ತ್ಯಾಜ್ಯ ರಾಶಿಗೆ ಬೆಂಕಿ : ಪರಿಸರ ಮಾಲಿನ್ಯಶನಿವಾರಸಂತೆ, ಮೇ 24: ಪಟ್ಟಣದಲ್ಲಿ ಗ್ರಾಮ ಪಂಚಾಯಿತಿಯ ನೈರ್ಮಲ್ಯ ಕಾರ್ಯ ಸ್ಥಗಿತಗೊಂಡಿದ್ದು, ಎಲ್ಲೆಡೆ ಕಸದ ರಾಶಿ ರಾರಾಜಿಸುತ್ತಿದೆ. ಕಳೆ ಸಸ್ಯಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಮುಖ್ಯರಸ್ತೆ, ಬೈಪಾಸ್
27 ಪರಿಹಾರ ಅದಾಲತ್ ಮಡಿಕೇರಿ, ಮೇ 24: ಜಿಲ್ಲಾಡಳಿತ ವತಿಯಿಂದ 2018ರ ಪ್ರಕೃತಿ ವಿಕೋಪದಲ್ಲಿ ಸಂಭವಿಸಿದ ಮನೆ ಹಾನಿ, ಬೆಳೆ ಹಾನಿ, ಜಮೀನು ನಷ್ಟ ಸಂಬಂಧಿಸಿದ ಪರಿಹಾರ ಪಡೆಯುವಲ್ಲಿ ಸಮಸ್ಯೆ ಇದ್ದಲ್ಲಿ
ಮುಂಜಾಗ್ರತಾ ಸಭೆಕೂಡಿಗೆ, ಮೇ 24: ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಳೆಯ ಕುರಿತು ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ಬಿ.ಸಿ.ಎಂ. ಅಧಿಕಾರಿ
ಜೂನ್ 6 ರಂದು ಕೇರಳಕ್ಕೆ ಮುಂಗಾರು ಪ್ರವೇಶಮಡಿಕೇರಿ, ಮೇ 24: ಸಾಮಾನ್ಯವಾಗಿ ಜೂನ್ 1 ರಂದು ಕೇರಳ ಪ್ರವೇಶಿಸುವ ಮುಂಗಾರು ಮಳೆಯು ಈ ಬಾರಿ ಐದು ದಿನ ತಡವಾಗಿ ಜೂನ್ 6 ರಂದು ಆಗಮಿಸಲಿದೆ