ಭೂಸುಧಾರಣೆ ಕಾಯ್ದೆಗೆ ವಿರೋಧ ಪ್ರತಿಭಟನೆಮಡಿಕೇರಿ, ಜೂ. 20: ರಾಜ್ಯ ಸರಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿರುವುದನ್ನು ವಿರೋಧಿಸಿ ರೈತ ಸಂಘ-ಹಸಿರು ಸೇನೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ
ಕುಟ್ಟ ತಾ.ಪಂ. ಸದಸ್ಯನ ಮೇಲೆ ಹಲ್ಲೆ : ದೂರು ಪ್ರತಿದೂರುಶ್ರೀಮಂಗಲ, ಜೂ. 20: ಕುಟ್ಟ ಕ್ಷೇತ್ರದ ತಾಲೂಕು ಪಂಚಾಯತಿ ಸದಸ್ಯ ಪಲ್ವಿನ್ ಪೂಣಚ್ಚ ಅವರ ಮೇಲೆ ಶ್ರೀಮಂಗಲದ ಐ. ಸಂಜು ಎಂಬವರು ದಬ್ಬೆ ಕತ್ತಿಯಿಂದ ಪ್ರಹಾರ ಮಾಡಿದ್ದು,
ಕೊಡಗಿನ ಗಡಿಯಾಚೆ2ನೇ ಮಹಾಯುದ್ಧದ ಮಹಾ ಪರೇಡ್ನ ವದೆಹಲಿ, ಜೂ. 20: ಎರಡನೇ ಮಹಾಯುದ್ಧದಲ್ಲಿ ವಿಜಯೋತ್ಸವದ 75ನೇ ವರ್ಷಾಚರಣೆಯ ನೆನಪಿನಾರ್ಥ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯಲಿರುವ ಮಹಾ ಪರೇಡ್‍ನಲ್ಲಿ ಭಾರತದ
ಅತಿಶ್ರೇಷ್ಠವಾದ ತ್ರಿವೇಣಿ ಸಂಗಮ ಸ್ನಾನ ಪಿಂಡಪ್ರದಾನಗಳ ವಿಧಿವಿಧಾನನವಮೋಧ್ಯಾಯ: ಪಾರ್ವತಿ ದೇವಿಯು ಪ್ರಶ್ನಿಸುತ್ತಾಳೆ:-ಪರಮೇಶ್ವರನೆ, ಒಂದರಲ್ಲಿಯೇ ಸಮಸ್ತ ತೀರ್ಥಗಳು ಇರಲು ಹೇಗೆ ಸಾಧ್ಯ ? ಅವು ಪ್ರಮುಖವಾದವುಗಳೋ ಅಥವಾ ನಗಣ್ಯವಾದವು ಗಳೋ ಎಂಬ ಕುರಿತು ತಿಳಿಸು. ಪರಮೇಶ್ವರನು ಪಾರ್ವತಿಯ
ವಿವಿಧೆಡೆ ‘ಮಾಸ್ಕ್’ ಅಭಿಯಾನ ವೀರಾಜಪೇಟೆ: ವೀರಾಜಪೇಟೆ ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಮಾಸ್ಕ್ ವಿತರಿಸುವ ಮೂಲಕ ಮಾಸ್ಕ್ ದಿನಾಚರಣೆಗೆ ಚಾಲನೆ ನೀಡಿದರು. ವೀರಾಜಪೇಟೆ ತಾಲೂಕು ಕಚೇರಿಯಿಂದ ಶಾಸಕರ