ಕಾಡಾನೆ ಧಾಳಿ ಬೆಳೆ ನಾಶಮಡಿಕೇರಿ, ಜೂ. 21: ಸಮೀಪದ ಹಾಕತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚೂರಿಕಾಡುವಿನಲ್ಲಿ ಕಳೆದ ಕೆಲವು ದಿನಗಳಿಂದ ಒಂದು ಮರಿ ಆನೆ ಸಹಿತ ಒಟ್ಟು ಆರು ಕಾಡಾನೆಗಳು ಬೀಡು
ಶಿಷ್ಯವೇತನಕ್ಕೆ ಅರ್ಜಿ ಮಡಿಕೇರಿ, ಜೂ.21: ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ಕಾನೂನು ಪದವೀಧರರಿಗೆ ನುರಿತ ವಕೀಲರಿಂದ ತರಬೇತಿ ನೀಡಲು ಮಾಸಿಕ
ಮಾಸ್ಕ್ ಧರಿಸಲಿಲ್ಲವೆಂದು ಬಸ್ಸಿನಿಂದ ಇಳಿಸಿದರು!ಮಡಿಕೇರಿ, ಜೂ. 21: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡವನ್ನೂ ಕೂಡ ವಿಧಿಸಲಾಗುತ್ತಿದೆ. ಆದರೆ ಇಲ್ಲೊಬ್ಬರು ಮಾಸ್ಕ್ ಧರಿಸದೇ
ಡಾ. ಮಾತಂಡ ರೀಮಾಗೆ ಫೆಲೋಶಿಪ್ ಮಡಿಕೇರಿ, ಜೂ. 21: ಅಮೇರಿಕಾದ ಕ್ಲೈವ್‍ಲ್ಯಾಂಡ್‍ನಲ್ಲಿ ವೈದ್ಯರಾಗಿರುವ ಕೊಡಗು ಜಿಲ್ಲೆಯವರಾದ ಮಾತಂಡ ರೀಮಾ ರಮೇಶ್ ಅವರಿಗೆ ಫೆಲೋಶಿಪ್ ದೊರೆತಿದೆ. ವೈದ್ಯಕೀಯ ಶಾಸ್ತ್ರಕ್ಕೊಳಪಟ್ಟ ಪೀಡಿಯಾಟ್ರಿಕ್ ಹೆಮಟಾಲಜಿ ಅಂಕಾಲಜಿ ವಿಷಯದಲ್ಲಿ
ಬಸ್ ಚಾಲಕನಿಗೆ ಶಸ್ತ್ರಚಿಕಿತ್ಸೆಮಡಿಕೇರಿ, ಜೂ. 21: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕ ಸುಧಾಕರ್ ಅವರಿಗೆ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯೊಂದಿಗೆ ಚೇತರಿಸಿ ಕೊಳ್ಳುತ್ತಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ. ಕಳೆದ