ನಿಯಂತ್ರಿತ ಪ್ರದೇಶಗಳ ತೆರವುಮಡಿಕೇರಿ, ಜು. 10: ಸರ್ಕಾರದ ನಿಯಮಾನುಸಾರ 14 ದಿನಗಳ ಕಾಲ ನಿಯಂತ್ರಿತ ವಲಯ ಎಂದು ಘೋಷಿಸಲಾದ 8 ನಿಯಂತ್ರಿತ ಪ್ರದೇಶಗಳ ನಿರ್ಬಂಧ ತೆರವುಗೊಳಿಸಲಾಗಿದೆ. ಬಿಟ್ಟಂಗಾಲ, ಕಗ್ಗೋಡ್ಲು, ಕೋಟೆ ಮಾರಿಯಮ್ಮ
ಕೊಡಗಿನಲ್ಲಿ ಒಂದೇ ದಿನ ಇಪ್ಪತ್ತಾರು ಕೊರೊನಾ ಸೋಂಕು ಪತ್ತೆಮಡಿಕೇರಿ, ಜು. 9: ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಒಂದೇ ದಿನದಲ್ಲಿ ಇಪ್ಪತ್ತಾರು ಮಂದಿಗೆ ಜಾಗತಿಕ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೂ ಕೊರೊನಾ
ಆಸ್ತಿ ತೆರಿಗೆ ದುಪ್ಪಟ್ಟು ದರ ಹಿಂದಕ್ಕೆಮಡಿಕೇರಿ, ಜು. 9: 2020-21ನೇ ಸಾಲಿನ ಆಸ್ತಿ ತೆರಿಗೆಯಲ್ಲಿ ಸಾಕಷ್ಟು ವಿಧಿಸಿದ್ದ ಮಂದಿಗೆ ದುಪ್ಪಟ್ಟು ತೆರಿಗೆಯನ್ನು ಹಿಂದಕ್ಕೆ ಪಡೆಯ ಲಾಗುವುದೆಂದು ನಗರಸಭಾ ಆಯುಕ್ತ ಶ್ರೀನಿವಾಸ್ ಸ್ಪಷ್ಟಪಡಿಸಿದರು.ಮಡಿಕೇರಿ, ಜು.
ಯವಕಪಾಡಿಯಲ್ಲಿ ಕಾಡಾನೆ ಧಾಳಿನಾಪೋಕ್ಲು, ಜು. 9: ಸಮೀಪದ ಯವಕಪಾಡಿ ಗ್ರ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟಗಳಲ್ಲಿ ಅಡ್ಡಾಡುತ್ತಿದ್ದು ಫಸಲನ್ನು ಧ್ವಂಸಮಾಡುತ್ತಿವೆ ಎಂದು ಗ್ರಾಮಸ್ಥರು ಸಮಸ್ಯೆ ತೋಡಿಕೊಂಡಿದ್ದಾರೆ. (ಮೊದಲ ಪುಟದಿಂದ) ಗ್ರಾಮದ ರೈತ ಮಾದಂಡ
ಮಡಿಕೇರಿಯಲ್ಲಿ ಮಳೆಯಿಂದ ಮನೆಗೆ ಜಖಂಮಡಿಕೇರಿ, ಜು. 9: ಇಲ್ಲಿನ ಮಲ್ಲಿಕಾರ್ಜುನ ನಗರದ ಜನತಾ ಕಾಲೋನಿ ನಿವಾಸಿ ನಾಗಮ್ಮ ಎಂಬವರಿಗೆ ಸೇರಿದ ಮನೆಗೆ ಗಾಳಿ-ಮಳೆಯಿಂದ ಜಖಂ ಉಂಟಾಗಿದೆ. ಇಂದು ಬೆಳಗಿನ ಹೊತ್ತು 7.45ರ