ಕಾವೇರಿ ಕಥಾ ಕವನಭಗಂಡ ಕ್ಷೇತ್ರವಾಗಿ ರೂಪುಗೊಂಡ ಪುಣ್ಯ ಸ್ಥಳ ಸ್ಕಂದವನ ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮೈಯ ಪ್ರಥಮ ಅಧ್ಯಾಯ ಹೀಗೆ ಪ್ರಾರಂಭವಾಗುತ್ತದೆ:- ಯಸ್ಯಾ ಮಧ್ಯೇ ಹರಿಶ್ಯೇತೇ ಯನ್ಮೂಲಂ ಬ್ರಹ್ಮಣಾಶ್ರಿತಂ ಪಾಶ್ರ್ವದ್ವಯಂ ಶಿವೈರ್ಜುಷ್ಟಂ ತಸ್ಯೈ
ಬಡವರ ಸಮಸ್ಯೆಗಳಿಗೆ ಸ್ಪಂದನ: ಸಮಿತಿ ರಚಿಸಲು ಜೆಡಿಎಸ್ ಒತ್ತಾಯಮಡಿಕೇರಿ, ಏ. 18: ಪಡಿತರ ವ್ಯವಸ್ಥೆಯಡಿ ಅಕ್ಕಿ, ಗೋಧಿಯನ್ನು ಮಾತ್ರ ವಿತರಿಸಲಾಗುತ್ತಿದ್ದು, ಕುಟುಂಬವೊಂದಕ್ಕೆ ಅಗತ್ಯವಾದ ಬೆÉೀಳೆಕಾಳು ಸೇರಿದಂತೆ ಎಲ್ಲ ಸಾಮಗ್ರಿ ಒಳಗೊಂಡ ಆಹಾರದ ಕಿಟ್‍ಗಳನ್ನು ಜಿಲ್ಲೆಯ ಪ್ರತಿ
ಕೂಡುಮಂಗಳೂರು ಟಾಸ್ಕ್ಫೋರ್ಸ್ ಸಭೆಕೂಡಿಗೆ, ಏ. 18: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಟಾಸ್ಕ್‍ಫೋರ್ಸ್ ಸಭೆಯು ಪಂಚಾಯಿತಿ ಆವರಣದಲ್ಲಿ, ಅಧ್ಯಕ್ಷೆ ಲಕ್ಷ್ಮಿರವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ವಿಷಯಗಳ
ದಾರಿಗೆ ತಡೆ ಆರೋಪ: ಪರಸ್ಪರ ದೂರು ದಾಖಲುವೀರಾಜಪೇಟೆ, ಏ. 18: ಮನೆಗೆ ಹೋಗುವ ದಾರಿಯ ವಿಚಾರದಲ್ಲಿ ಎರಡು ಕಡೆಯವರ ನಡುವೆ ಪರಸ್ಪರ ಗ¯ಭೆ ಏರ್ಪಟ್ಟಿದ್ದು ಇಲ್ಲಿನ ನಗರ ಪೊಲೀಸರು ಎರಡು ಕಡೆಯವರ ಮೇಲೆ ಪರಸ್ಪರ
ಗೃಹ ಸಂಪರ್ಕ ತಡೆಯಲ್ಲಿ 315 ಮಂದಿಮಡಿಕೇರಿ, ಏ. 18: ದೆಹಲಿಯ ಧಾರ್ಮಿಕ ಸಮ್ಮೇಳನ ಸಂಬಂಧ ಜಿಲ್ಲೆಯಿಂದ ದೆಹಲಿಗೆ ತೆರಳಿ ಹಿಂತಿರುಗಿರುವ ಜನರು-14, ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ರಾಜ್ಯದ ಇತರೆ ಜಿಲ್ಲೆಗಳ ಜನರು-283,