ಎಸ್.ಎಸ್.ಎಲ್.ಸಿ. ಪರೀಕ್ಷೆ ಸಭೆವೀರಾಜಪೇಟೆ, ಜೂ. 20: ತಾ. 25ರಂದು ಆರಂಭಗೊಳ್ಳಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಿದ್ಧತೆಯನ್ನು ಸಮಾಲೋಚಿಸುವ ಸಲುವಾಗಿ ತಾ:22ರಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಸಮ್ಮುಖದಲ್ಲಿ ಬೆಳಿಗ್ಗೆ 9-15
ಹೆಚ್ಚಿನ ಭಾರದ ವಸ್ತು ಸಾಗಾಟ: ರೂ. 12,500 ದಂಡ ಶನಿವಾರಸಂತೆ, ಜೂ. 20: ಭಾರದ ವಸ್ತುಗಳನ್ನು ತುಂಬಿಸಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ಚಲಿಸುವ ವಾಹನಗಳ ಸಂಚಾರವನ್ನು ನಿಷೇಧ ಮಾಡಿದ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ (ಕೆಎ 53
ನೂತನ ಠಾಣಾಧಿಕಾರಿ ಶನಿವಾರಸಂತೆ, ಜೂ. 20: ಶನಿವಾರಸಂತೆಯ ಪೊಲೀಸ್ ಠಾಣೆಗೆ ಠಾಣಾಧಿಕಾರಿ ಯಾಗಿ ಹೆಚ್.ಇ. ದೇವರಾಜ್ ಅಧಿಕಾರ ವಹಿಸಿಕೊಂಡಿ ದ್ದಾರೆ. ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಕರ್ತವ್ಯನಿರ್ವ ಹಿಸುತ್ತಿದ್ದ ಹೆಚ್.ಇ.
ಬ್ಲಾಕ್ ಕಾಂಗ್ರೆಸ್ನಿಂದ ನಾಳೆ ಪ್ರತಿಭಟನೆಸೋಮವಾರಪೇಟೆ, ಜೂ.20: ಗಡಿಯಲ್ಲಿ ತಗಾದೆ ತೆಗೆದಿರುವ ಚೀನಾ, ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ, ಸೋಮವಾರಪೇಟೆ ಯಲ್ಲಿ ಸ್ಥಗಿತಗೊಂಡಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಯ ವಿರುದ್ಧ ತಾ. 22ರಂದು ಪೂರ್ವಾಹ್ನ
ರೈತರಿಗೆ ಗಿಡ ವಿತರಣೆಗೋಣಿಕೊಪ್ಪ ವರದಿ, ಜೂ. 20 : ತಿತಿಮತಿ ಅರಣ್ಯ ಇಲಾಖೆ, ತಿತಿಮತಿ ಸಂಶೋಧನಾ ವಲಯ ವತಿಯಿಂದ ಮುದ್ದನಹಳ್ಳಿ ಸಮೀಪವಿರುವ ಸಸ್ಯಕ್ಷೇತ್ರದಲ್ಲಿ ಗಿಡ ವಿತರಣೆ ಆರಂಭವಾಗಿದೆ. ಸಿಲ್ವರ್, ತೇಗ, ಕರಡಿ,